6
  • Latest
Laughter of man-eating leopard That tiger is very scary!

ನರಭಕ್ಷಕ ಚಿರತೆಯ ಅಟ್ಟಹಾಸ: ಆ ವ್ಯಾಘ್ರ ಅತ್ಯಂತ ಭಯಾನಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನರಭಕ್ಷಕ ಚಿರತೆಯ ಅಟ್ಟಹಾಸ: ಆ ವ್ಯಾಘ್ರ ಅತ್ಯಂತ ಭಯಾನಕ!

AchyutKumar by AchyutKumar
February 1, 2025
in ಸ್ಥಳೀಯ
Laughter of man-eating leopard That tiger is very scary!
advt advt advt
ADVERTISEMENT

ನಿರಂತರವಾಗಿ ಜನ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದ ಹಿನ್ನಲೆ ಅರಣ್ಯ ಇಲಾಖೆಯವರು ನೀಡಿದ ಬೋನು ಬಳಸಿಕೊಂಡು ಊರಿನವರೇ ಚಿರತೆಯನ್ನು ಸೆರೆ ಹಿಡಿದಿದ್ದರು. ಆದರೆ, ಆ ದಿನ ಬೋನಿಗೆ ಬಿದ್ದಿದ್ದು ನರಭಕ್ಷಕ ಚಿರತೆ ಅಲ್ಲ ಎಂದು ಇದೀಗ ಅರಿವಾಗಿದೆ. ಕಾರಣ, ನರಭಕ್ಷಕ ಚಿರತೆಯ ಅಟ್ಟಹಾಸ ಶುಕ್ರವಾರ ರಾತ್ರಿಯೂ ಮುಂದುವರೆದಿದೆ.

ಹೊನ್ನಾವರದ ಕರ್ಕಿಯಲ್ಲಿ ವಾಸವಾಗಿರುವ ಪ್ರಶಾಂತ ಹೆಗಡೆ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಪ್ರಶಾಂತ ಹೆಗಡೆ ಅವರು ವಿವಿಧ ಅಂಗಡಿಗಳಿಗೆ ಬಗೆ ಬಗೆಯ ಸಾಮಗ್ರಿ ಸರಬರಾಜು ಮಾಡುತ್ತಾರೆ. ಶುಕ್ರವಾರ ಕೆಲಸ ಮುಗಿದ ನಂತರ ಅವರು ರಾತ್ರಿ ಹೊನ್ನಾವರದ ತಮ್ಮ ಮಾವನ ಮನೆಗೆ ಬರುವವರಿದ್ದರು. ಕಾರಿನಲ್ಲಿ ಹೊರಟ ಅವರು ಸಂತೆಗುಳಿಯ ತಿರುವಿನಲ್ಲಿ ಮೂತ್ರ ವಿಸರ್ಜನೆಗೆ ನಿಂತಿದ್ದರು. ಆ ವೇಳೆ ಪ್ರಶಾಂತ ಹೆಗಡೆ ಅವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ.

Advertisement. Scroll to continue reading.
ADVERTISEMENT
ADVERTISEMENT

ಚಿರತೆ ದಾಳಿಯಿಂದ ತತ್ತರಿಸಿದ ಪ್ರಶಾಂತ ಹೆಗಡೆ ಅವರು ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ. ಕಾರಿನಿಂದ ಹೊಮ್ಮಿದ ಲೈಟಿಗೆ ಕಣ್ಣು ಮಿಟುಕಿಸಿದ ಚಿರತೆ ಬೊಬ್ಬೆ ಕೇಳಿ ಅಲ್ಲಿಂದ ಓಡಿದೆ. ಅದಾದ ನಂತರ ಸುದಾರಿಸಿಕೊಂಡ ಅವರು ಕಾರು ಏರಿ ಜಡ್ಡಿಗದ್ದೆಯ ಜಿ ಆರ್ ಹೆಗಡೆ ಅವರ ಮನೆ ತಲುಪಿದರು. ಚಿರತೆ ದಾಳಿಯಿಂದ ತತ್ತರಿಸಿದ ಅವರನ್ನು ಮನೆಯವರೆಲ್ಲರೂ ಸೇರಿ ಆಸ್ಪತ್ರೆಗೆ ದಾಖಲಿಸಿದರು. ವನ್ಯಜೀವಿ ಆಕ್ರಮಣದಿಂದ ಪ್ರಶಾಂತ ಹೆಗಡೆ ಅವರ ಮುಖ ಹಾಗೂ ಭುಜಕ್ಕೆ ಗಾಯಗಳಾಗಿವೆ.

Advertisement. Scroll to continue reading.

ಮಾನವನ ಮೇಲೆ ವನ್ಯಜೀವಿ ಆಕ್ರಮಣದ ಸುದ್ದಿ ಕೇಳಿ ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬಂದು ಗಾಯಾಳುವಿನ ಆರೋಗ್ಯ ವಿಚಾರಿಸಿದರು. `ವಾರದ ಹಿಂದೆ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆಯೂ ಚಿರತೆ ದಾಳಿ ನಡೆಸಿದೆ’ ಎಂದು ಜಡ್ಡಿಗದ್ದೆಯ ಜಿ ಆರ್ ಹೆಗಡೆ ಅವರು ವಿವರಿಸಿದರು.

ಎರಡು ವಾರದ ಹಿಂದೆ ಚಿರತೆ ಬೋನಿಗೆ ಬಿದ್ದ ತುಸು ದೂರದಲ್ಲಿಯೇ ಈ ದಾಳಿ ನಡೆದಿದೆ. ಈ ಹಿನ್ನಲೆ ಮತ್ತೆ ಬೋನುಗಳನ್ನು ಇರಿಸಿ ಚಿರತೆ ಸೆರೆಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ. ವಂದೂರು, ಸಂತೆಗುಳಿ, ಸಾಲ್ಕೋಡ, ಹೊಸಾಕುಳಿ ಭಾಗದಲ್ಲಿ ಚಿರತೆ ದಾಲಿ ನಿರಂತರವಾಗಿದೆ. ತಿಂಗಳ ಹಿಂದೆ ಬೈಕಿನಲ್ಲಿ ಹೋಗುವವರನ್ನು ಸಹ ಅಟ್ಟಾಡಿಸಿಕೊಂಡು ಬಂದು ಚಿರತೆ ದಾಳಿ ನಡೆಸಿತ್ತು.

ShareSendTweetShare
ADVERTISEMENT
Previous Post

ಬಡ್ಡಿ ಹೈಕಳ ಕಾಟಕ್ಕೆ ಇಲ್ಲ ಕೊನೆ!

Next Post

ರೆಸಾರ್ಟಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ!

Next Post

ರೆಸಾರ್ಟಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ!

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

ಹೆಬ್ಬಲಸು ಸೇತುವೆ ಮೇಲೆ ಹಗ್ಗ ಜಗ್ಗಾಟ: ದಾಖಲೆ ಲಭ್ಯವಿಲ್ಲ.. ಕೆಲಸ ನಿಲ್ಲುತ್ತಿಲ್ಲ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.