6
  • Latest

112 | ಈ ದಿನ ಇಲ್ಲಿ ಫೋನ್ ಮಾಡಬೇಡಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

112 | ಈ ದಿನ ಇಲ್ಲಿ ಫೋನ್ ಮಾಡಬೇಡಿ!

AchyutKumar by AchyutKumar
in ರಾಜ್ಯ

ತುರ್ತು ಸಮಯದಲ್ಲಿ ತ್ವರಿತವಾಗಿ ಆಂಬುಲೆನ್ಸ್, ಫೈರ್ ಹಾಗೂ ಪೊಲೀಸ್ ಸೇವೆ ಒದಗಿಸುತ್ತಿದ್ದ 112 ಸಹಾಯವಾಣಿ 2025ರ ಫೆಬ್ರವರಿ 4ರಂದು ಕೆಲಸ ಮಾಡುವುದಿಲ್ಲ. ಹೀಗಾಗಿ ಈ ದಿನ ಅಲ್ಲಿ ಫೋನ್ ಮಾಡಿ ಪ್ರಯೋಜವಿಲ್ಲ.

ADVERTISEMENT

ತುರ್ತು ಸಮಯದಲ್ಲಿ ಜನರ ನೆರವಿಗೆ ಬರುವ 112 ಸೇವೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. 112 ಸಹಾಯವಾಣಿಯ ಆಧುನೀಕರಣ ಹಿನ್ನಲೆ 2025ರ ಫೆ 4ರ ಮಧ್ಯಾಹ್ನ 3 ಗಂಟೆಯವರೆಗೆ 112 ಸಹಾಯವಾಣಿ ಸೇವೆ ಸ್ಥಗಿತವಾಗಲಿದೆ.

112 ಸಹಾಯವಾಣಿಗೆ ನಿತ್ಯವೂ ಲಕ್ಷಕ್ಕೂ ಅಧಿಕ ಫೋನ್ ಕರೆಗಳು ಸ್ವೀಕಾರವಾಗುತ್ತದೆ. ಮುಖ್ಯವಾಗಿ ಪೊಲೀಸ್ ಇಲಾಖೆಯ ನೆರವು ಯಾಚಿಸಿ ಅನೇಕರು ಫೋನ್ ಮಾಡುತ್ತಾರೆ. ಬೀದಿ ಜಗಳದಿಂದ ಹಿಡಿದು ಕೌಟುಂಬಿಕ ಸಮಸ್ಯೆಗಳನ್ನು ಸಹ 112 ಸಿಬ್ಬಂದಿ ಬಗೆಹರಿಸಿದ ಉದಾಹರಣೆಗಳಿವೆ.

Advertisement. Scroll to continue reading.

ಇದರೊಂದಿಗೆ ತುರ್ತು ಆರೋಗ್ಯ ಸೇವೆ, ಆಂಬುಲೆನ್ಸ್ ಕಳುಹಿಸುವಿಕೆ, ಅಗ್ನಿ ಅವಘಡ ನಡೆದಾಗ ಅಗ್ನಿಶಾಮಕ ವಾಹನ ರವಾನೆಗೆ 112 ನೆರವಾಗಿದೆ. ಪ್ರಸ್ತುತ ಈ ಸೇವೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ಫೆ 4ರ ಬೆಳಗ್ಗೆ 12ಗಂಟೆಯಿoದ ಮಧ್ಯಾಹ್ನ 3 ಗಂಟೆಯವರೆಗೂ 112 ಸಹಾಯವಾಣಿ ಸ್ಥಗಿತವಾಗಲಿದೆ.

Advertisement. Scroll to continue reading.

ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಜನ ಈ ದಿನ ತುರ್ತು ನೆರವಿಗಾಗಿ 112 ಬದಲು 08382-226222ಗೆ ಫೋನ್ ಮಾಡಿ.

Previous Post

ನಾಯಿ ಬದುಕಿಸಿ ಜೀವ ತ್ಯಜಿಸಿದ ಮಹೇಶ!

Next Post

ASI ಮನೆಯಲ್ಲಿತ್ತು 18 ಲಕ್ಷದ ಚಿನ್ನ: ಕನ್ನ ಹಾಕಿದ ಟೋಪಿವಾಲ ಡುಮ್ಮಣ್ಣ!

Next Post

ASI ಮನೆಯಲ್ಲಿತ್ತು 18 ಲಕ್ಷದ ಚಿನ್ನ: ಕನ್ನ ಹಾಕಿದ ಟೋಪಿವಾಲ ಡುಮ್ಮಣ್ಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ