6
  • Latest

ಗಾಂಜಾ ವ್ಯಾಪಾರಕ್ಕೆ ಸ್ಮಶಾನವೇ ಮಳಿಗೆ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಾಂಜಾ ವ್ಯಾಪಾರಕ್ಕೆ ಸ್ಮಶಾನವೇ ಮಳಿಗೆ!

AchyutKumar by AchyutKumar
in ಸ್ಥಳೀಯ

ಸ್ಮಶಾನಕ್ಕೆ ತೆರಳಿ ಗಾಂಜಾ ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 20 ಸಾವಿರ ರೂ ಮೌಲ್ಯದ ಗಾಂಜಾ ಜೊತೆ 2 ಲಕ್ಷ ರೂ ಮೌಲ್ಯದ ರಿಕ್ಷಾ ಸಹ ಜಪ್ತುಪಡಿಸಿಕೊಂಡಿದ್ದಾರೆ.

ಕಾರವಾರದ ಕೋಡಿಭಾಗ ಬಳಿಯ ಪಂಚರಿಷಿವಾಡದ ನಾಗರಾಜ ಸಿರ್ಸಿಕರ್ (34) ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ದುಷ್ಟರ ಸಹವಾಸದಿಂದಾಗಿ ಅವರಿಗೆ ಗಾಂಜಾ ಮಾರಾಟದ ಆಸೆ ಹುಟ್ಟಿತು. ಗಾಂಜಾ ಮಾರಾಟದ ಮೂಲಕ ರಿಕ್ಷಾ ಬಾಡಿಗೆಗಿಂತ ದುಪ್ಪಟ್ಟು ಹಣ ಸಂಪಾದಿಸುವ ದುರುದ್ದೇಶದಿಂದ ಅವರು ಅಡ್ಡದಾರಿ ಹಿಡಿದಿದ್ದರು.

ದೋಬಿಘಾಟ್ ಸ್ಮಶಾನದ ಬಳಿ ಅವರು ಗಾಂಜಾ ಮಾರಾಟ ಮಾಡುವುದನ್ನು ರೂಢಿಸಿಕೊಂಡಿದ್ದರು. ಅದರ ಪ್ರಕಾರ ಫೆ 13ರಂದು ಸಹ ಸ್ಮಶಾನದೊಳಗೆ ರಿಕ್ಷಾ ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು. ಮಾದಕ ವ್ಯಸನ ಮಾರಾಟದಿಂದ ಅವರು 500ರೂ ಹಣವನ್ನು ಸಂಪಾದಿಸಿದ್ದರು. ಆದರೆ, ಮಾದಕ ವ್ಯಸನದ ವಿರುದ್ಧ ಅರಿವು ಮೂಡಿಸುತ್ತಿರುವ ಪೊಲೀಸರು ಸುಮ್ಮನೆ ಕೂರಲಿಲ್ಲ.

ಸ್ಮಶಾನದಲ್ಲಿ ಗಾಂಜಾ ಮಾರಾಟ ನಡೆದ ಬಗ್ಗೆ ಪಿಎಸ್‌ಐ ರವೀಂದ್ರ ಬೀರಾದರ್ ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಪೊಲೀಸ್ ಉಪಾಧ್ಯಕ್ಷ ಎಸ್ ವಿ ಗಿರೀಶ ಅವರಿಗೆ ಮಾಹಿತಿ ರವಾನಿಸಿದರು. ಪೊಲೀಸ್ ನಿರೀಕ್ಷಕ ರಮೇಶ ಹೂಗಾರ್ ಅವರಿಗೆ ತಿಳಿಸಿ ಪಿಎಸ್‌ಐ ಕುಮಾರ ಕಾಂಬ್ಳೆ ಅವರ ಜೊತೆ ಅಲ್ಲಿ ದಾಳಿ ನಡೆಸಿದರು.

ಪೊಲೀಸ್ ಸಿಬ್ಬಂದಿ ಸೂರಜ ಕೋಟಾರಕರ, ಮುಕ್ತುಮಸಾಬ ಪತ್ತೆಖಾನ್, ಸುರೇಶ ಮರಾಠೆ, ಚಂದನ್ ಆರ್, ರಾಜೇಶ ನಾಯಕ, ಗೌಥಮ ರೋಡಣ್ಣನವರ್, ಗಿರೀಶಯ್ಯ, ದೇವೇಂದ್ರಪ್ಪ ಸೇರಿ ಅಲ್ಲಿದ್ದ ನಾಗರಾಜ ಸಿರ್ಸಿಕರ್‌ರನ್ನು ವಶಕ್ಕೆ ಪಡೆದರು. 976ಗ್ರಾಂ ಗಾಂಜಾ ಹಾಗೂ ವ್ಯಾಪಾರದಿಂದ ದೊರೆತಿದ್ದ 500ರೂ ಹಣವನ್ನು ಅವರು ನ್ಯಾಯಾಲಯಕ್ಕೆ ಒಪ್ಪಿಸಿದರು.

ShareSendTweetShare
Previous Post

ಅಗ್ನಿ ಆಕಸ್ಮಿಕ: ಸುಟ್ಟು ಕರಕಲಾದ ಕೊಟ್ಟಿಗೆ

Next Post

`ಗಟಾರಕ್ಕೆ ಬೇಕು ಯೋಗ್ಯ ಮುಚ್ಚಳಿಕೆ’

Next Post

`ಗಟಾರಕ್ಕೆ ಬೇಕು ಯೋಗ್ಯ ಮುಚ್ಚಳಿಕೆ'

ಹೋರಾಟಗಾರಿನಿಗೆ ಹುಟ್ಟು ಹಬ್ಬದ ಸಡಗರ

ಪಾದಚಾರಿಗೆ ಗುದ್ದಿದ ಲಾರಿ: ಸಾವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.