6
  • Latest

ಭಿಕ್ಷೆ ಬೇಡುತ್ತಿದ್ದ ಗಾಂಧೀಜಿಗೆ ಪೊಲೀಸರ ಕಾಟ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಭಿಕ್ಷೆ ಬೇಡುತ್ತಿದ್ದ ಗಾಂಧೀಜಿಗೆ ಪೊಲೀಸರ ಕಾಟ!

AchyutKumar by AchyutKumar
in ದೇಶ - ವಿದೇಶ

ಶಿವರಾತ್ರಿ ದಿನ ಬರುವ ಭಕ್ತರ ಬಳಿ ಭಿಕ್ಷೆ ಬೇಡುತ್ತಿದ್ದ ಗಾಂಧೀಜಿ ವೇಷದಾರಿ ಬಾಲಕನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. `ಭಿಕ್ಷೆ ಬೇಡುವುದು ಅಪರಾಧ’ ಎಂದು ಪೊಲೀಸರು ಅರಿವು ಮೂಡಿಸಿ ಬಾಲಕನನ್ನು ಬಿಟ್ಟು ಕಳುಹಿಸಿದ್ದಾರೆ.

ADVERTISEMENT

ಕುಡಿತದ ಆಸೆಯಿಂದ ಕೆಲ ಕಿಡಿಗೇಡಿಗಳು ಬಾಲಕನನ್ನು ದುರುಪಯೋಗಪಡಿಸಿಕೊಂಡಿದ್ದರು. ಅಪಾಯಕಾರಿಯಾದ ಬಣ್ಣವನ್ನು ಬಾಲಕನ ಮೈಗೆ ತಿಕ್ಕಿ ಆತನನ್ನು ಗಾಂಧೀಜಿ ವೇಷ ಧರಿಸಿದ್ದರು. ಆ ನಂತರ ಆ ಬಾಲಕನ್ನು ಗೋಕರ್ಣದ ಬೀದಿ ಬೀದಿಗಳಲ್ಲಿ ಭಿಕ್ಷಾಟನೆಗೆ ಕಳುಹಿಸಿದ್ದರು. ಅನೇಕ ಭಕ್ತರು ಗಾಂಧೀಜಿ ವೇಷದಾರಿಗೆ ಹಣ ನೀಡಿದ್ದು, ಆ ಹಣವನ್ನು ಕಿಡಿಗೇಡಿಗಳು ಲಪಟಾಯಿಸುತ್ತಿದ್ದರು.

ಫೆ 26ರ ಬೆಳಗ್ಗೆ ಗೋಕರ್ಣದ ಬೀದಿ ಬೀದಿಯಲ್ಲಿ ಗಾಂಧೀಜಿ ವೇಷದಾರಿ ಬಾಲಕ ಭಿಕ್ಷೆ ಬೇಡುತ್ತಿರುವಾಗ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಪೊಲೀಸರು ಈಶ್ವರ ದೇವಾಲಯದ ಬಳಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಭಿಕ್ಷಾಟನೆಯಲ್ಲಿ ನಿರತ ಬಾಲಕನ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೂ ಪೊಲೀಸರು ಮಾಹಿತಿ ನೀಡಿದರು. ಅದಾದ ನಂತರ ಬಾಲಕನ ತಾಯಿಯನ್ನು ಕರೆಯಿಸಿ ಅವರಿಗೂ ಎಚ್ಚರಿಕೆ ನೀಡಿದರು.

Advertisement. Scroll to continue reading.

ಈ ಬಾಲಕ ಹಾಗೂ ತಾಯಿ ಮಹಾರಾಷ್ಟದ ಪಾಂಡವಾಪುರದಿAದ ಗೋಕರ್ಣಕ್ಕೆ ಬಂದಿದ್ದರು. ಬಡತನದ ಹಿನ್ನಲೆ ಭಿಕ್ಷಾಟನೆಗೆ ಒಪ್ಪಿಕೊಂಡಿದ್ದರು. ಕಾರ್ಮಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೇರಿ ಭಿಕ್ಷಾಟನೆ ತಡೆದರು.

Advertisement. Scroll to continue reading.
Previous Post

ಶೌಚಾಲಯದಲ್ಲಿ ಬಿದ್ದು ಮಹಿಳೆ ಸಾವು!

Next Post

ಪೊಲೀಸಪ್ಪನ ದುಡುಕುತನ: ತಂಗಿ ಸಾವಿನಿಂದ ತಬ್ಬಲಿಯಾದ ಕೂಸು!

Next Post

ಪೊಲೀಸಪ್ಪನ ದುಡುಕುತನ: ತಂಗಿ ಸಾವಿನಿಂದ ತಬ್ಬಲಿಯಾದ ಕೂಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ