6
  • Latest

ಭಿಕ್ಷೆ ಬೇಡುತ್ತಿದ್ದ ಗಾಂಧೀಜಿಗೆ ಪೊಲೀಸರ ಕಾಟ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಭಿಕ್ಷೆ ಬೇಡುತ್ತಿದ್ದ ಗಾಂಧೀಜಿಗೆ ಪೊಲೀಸರ ಕಾಟ!

AchyutKumar by AchyutKumar
in ದೇಶ - ವಿದೇಶ

ಶಿವರಾತ್ರಿ ದಿನ ಬರುವ ಭಕ್ತರ ಬಳಿ ಭಿಕ್ಷೆ ಬೇಡುತ್ತಿದ್ದ ಗಾಂಧೀಜಿ ವೇಷದಾರಿ ಬಾಲಕನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. `ಭಿಕ್ಷೆ ಬೇಡುವುದು ಅಪರಾಧ’ ಎಂದು ಪೊಲೀಸರು ಅರಿವು ಮೂಡಿಸಿ ಬಾಲಕನನ್ನು ಬಿಟ್ಟು ಕಳುಹಿಸಿದ್ದಾರೆ.

ಕುಡಿತದ ಆಸೆಯಿಂದ ಕೆಲ ಕಿಡಿಗೇಡಿಗಳು ಬಾಲಕನನ್ನು ದುರುಪಯೋಗಪಡಿಸಿಕೊಂಡಿದ್ದರು. ಅಪಾಯಕಾರಿಯಾದ ಬಣ್ಣವನ್ನು ಬಾಲಕನ ಮೈಗೆ ತಿಕ್ಕಿ ಆತನನ್ನು ಗಾಂಧೀಜಿ ವೇಷ ಧರಿಸಿದ್ದರು. ಆ ನಂತರ ಆ ಬಾಲಕನ್ನು ಗೋಕರ್ಣದ ಬೀದಿ ಬೀದಿಗಳಲ್ಲಿ ಭಿಕ್ಷಾಟನೆಗೆ ಕಳುಹಿಸಿದ್ದರು. ಅನೇಕ ಭಕ್ತರು ಗಾಂಧೀಜಿ ವೇಷದಾರಿಗೆ ಹಣ ನೀಡಿದ್ದು, ಆ ಹಣವನ್ನು ಕಿಡಿಗೇಡಿಗಳು ಲಪಟಾಯಿಸುತ್ತಿದ್ದರು.

ಫೆ 26ರ ಬೆಳಗ್ಗೆ ಗೋಕರ್ಣದ ಬೀದಿ ಬೀದಿಯಲ್ಲಿ ಗಾಂಧೀಜಿ ವೇಷದಾರಿ ಬಾಲಕ ಭಿಕ್ಷೆ ಬೇಡುತ್ತಿರುವಾಗ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಪೊಲೀಸರು ಈಶ್ವರ ದೇವಾಲಯದ ಬಳಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಭಿಕ್ಷಾಟನೆಯಲ್ಲಿ ನಿರತ ಬಾಲಕನ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೂ ಪೊಲೀಸರು ಮಾಹಿತಿ ನೀಡಿದರು. ಅದಾದ ನಂತರ ಬಾಲಕನ ತಾಯಿಯನ್ನು ಕರೆಯಿಸಿ ಅವರಿಗೂ ಎಚ್ಚರಿಕೆ ನೀಡಿದರು.

ಈ ಬಾಲಕ ಹಾಗೂ ತಾಯಿ ಮಹಾರಾಷ್ಟದ ಪಾಂಡವಾಪುರದಿAದ ಗೋಕರ್ಣಕ್ಕೆ ಬಂದಿದ್ದರು. ಬಡತನದ ಹಿನ್ನಲೆ ಭಿಕ್ಷಾಟನೆಗೆ ಒಪ್ಪಿಕೊಂಡಿದ್ದರು. ಕಾರ್ಮಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೇರಿ ಭಿಕ್ಷಾಟನೆ ತಡೆದರು.

ShareSendTweetShare
Previous Post

ಶೌಚಾಲಯದಲ್ಲಿ ಬಿದ್ದು ಮಹಿಳೆ ಸಾವು!

Next Post

ಪೊಲೀಸಪ್ಪನ ದುಡುಕುತನ: ತಂಗಿ ಸಾವಿನಿಂದ ತಬ್ಬಲಿಯಾದ ಕೂಸು!

Next Post

ಪೊಲೀಸಪ್ಪನ ದುಡುಕುತನ: ತಂಗಿ ಸಾವಿನಿಂದ ತಬ್ಬಲಿಯಾದ ಕೂಸು!

ಮರಳಿನಲ್ಲಿ ಮೂಡಿಬಂದ ಶಿವ!

ದೇವರ ದರ್ಶನಕ್ಕೆ ಪೈಪೂಟಿ: ಪೊಲೀಸರ ನಡುವೆ ಮಾರಾಮಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.