6
  • Latest
Rama bhajan is the vehicle of liberation!

ರಾಮ ಭಜನೆ ಮಾಡುವ ಮುಕ್ತಿ ವಾಹನ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಾಮ ಭಜನೆ ಮಾಡುವ ಮುಕ್ತಿ ವಾಹನ!

AchyutKumar by AchyutKumar
in ಸ್ಥಳೀಯ
Rama bhajan is the vehicle of liberation!

ಶಿರಸಿ ಸ್ಮಶಾನದಲ್ಲಿ `ನೆಮ್ಮದಿ ಕುಟೀರ’ ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸದ್ಯ ಇದಕ್ಕೆ ಪೂರಕವಾಗಿ `ಅಭಿಮನ್ಯು ಮುಕ್ತಿ ವಾಹನ’ ಸೇರ್ಪಡೆಯಾಗಿದೆ.

ADVERTISEMENT

ಶಿರಸಿಯಲ್ಲಿ ಸೋಮವಾರದಿಂದ ಅಭಿಮನ್ಯು ಮುಕ್ತಿ ವಾಹನ ಸೇವೆಗೆ ಸಿದ್ಧವಾಗಿದೆ. ಈ ವಾಹನದಲ್ಲಿ ಅತ್ಯಂತ ಉಪಯೋಗಿ ಹಾಗೂ ಅಗತ್ಯ ವಿನ್ಯಾಸವನ್ನು ಅಳವಡಿಸಲಾಗಿದೆ. ಸ್ಟೇನ್ಲೆಷ್ಟಿಲ್ ಟ್ರೋಲಿ ಮೇಲೆ ಹೋಗುವಂತಹ ಗಾಲಿಗಳನ್ನು ಹೊಂದಿದ ಸ್ಟ್ರೇಚರನ್ನು ಸಹ ಮುಕ್ತಿ ವಾಹನದಲ್ಲಿದೆ.

ಮುಕ್ತಿ ವಾಹನದಲ್ಲಿ ರಾಮ ಭಜನೆ!
ವಾಹನದ ಎರಡು ಕಡೆಗಳಲ್ಲಿಯೂ ಗಾಜು ಅಳವಡಿಸಲಾಗಿದೆ. ಮೇಲಿರುವ ಗಾಜಿನ ಭಾಗದಿಂದ ಗಾಳಿ ಆಡುವಂತೆ ಮಾಡಲಾಗಿದೆ. ರಾತ್ರಿ ವೇಳೆಗಾಗಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ `ಶ್ರೀ ರಾಮ್ ಜೈ ರಾಮ್.. ಜೈ ಜೈ ರಾಮ್.. ರಾಮ್ ಸತ್ಯ’ ಎನ್ನುವ ಧ್ವನಿ ವರ್ಧಕ ಸಹ ಈ ಮುಕ್ತಿ ವಾಹನದಲ್ಲಿದೆ.

Advertisement. Scroll to continue reading.

ಇನ್ನೂ ಈ ಮುಕ್ತಿ ವಾಹನದ ಒಳಗೆ ಐವರು ಕೂರುವ ಆಸನ ವ್ಯವಸ್ಥೆಯಿದೆ. ಅಭಿಮನ್ಯು ಯುವಕ ಮಂಡಳದ ಲಾಂಚನದೊ0ದಿಗೆ ಡಾ ಭಾಸ್ಕರ್ ಸ್ವಾದಿ ಟ್ರಸ್ಟಿನ ಹೆಸರು-ಸಹಾಯವಾಣಿ ಸಂಖ್ಯೆಯನ್ನು ನಮೂದಿಸಲಾಗಿದೆ. ಮುಕ್ತಿ ವಾಹನದ ನಿರ್ವಹಣೆಗಾಗಿ ಜನ ಸಾಮಾನ್ಯರು ನೆರವು ನೀಡುವ ಅವಕಾಶವಿದ್ದು, ವಾಹನದ ಎರಡು ಕಡೆಗಳಲ್ಲಿಯೂ ಅಭಿಮನ್ಯು ಯುವಕ ಮಂಡಳಿಯ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅಂಟಿಸಲಾಗಿದೆ.

Advertisement. Scroll to continue reading.

ಅಭಿಮನ್ಯು ಯುವಕ ಮಂಡಳಿಯ ಸ್ವಯಂ ಸೇವಕರ ಪಡೆ ಈ ವಾಹನವನ್ನು ನಿರ್ವಹಣೆ ಮಾಡಲಿದ್ದಾರೆ. ಇದಕ್ಕಾಗಿ ಅಲ್ಲಿನ ಯುವಕರು ಸಾಕಷ್ಟು ಶ್ರಮಿಸುತ್ತಿದ್ದಾರೆ.

 

Previous Post

ಕೊಂಕಣ ರೈಲ್ವೆ: ಬಹುದೊಡ್ಡ ಲಾಭದಲ್ಲಿದ್ದರೂ ಅಪಾರ ನಷ್ಟ!

Next Post

ಈ ಚಿರತೆಗೆ ಮರ ಏರಲು ಬರಲ್ಲ!

Next Post
This leopard can not climb a tree!

ಈ ಚಿರತೆಗೆ ಮರ ಏರಲು ಬರಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ