6
  • Latest
Sadashivagad Well done to the Lions for their service!

ಸದಾಶಿವಗಡ: ಲಯನ್ಸ ಸೇವೆಗೆ ಶಬ್ಬಾಶ್‌ಗಿರಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸದಾಶಿವಗಡ: ಲಯನ್ಸ ಸೇವೆಗೆ ಶಬ್ಬಾಶ್‌ಗಿರಿ!

AchyutKumar by AchyutKumar
in ಸ್ಥಳೀಯ
Sadashivagad Well done to the Lions for their service!

ಕಾರವಾರದ ಸದಾಶಿವಗಡದಲ್ಲಿರುವ ಲಯನ್ಸ ಕ್ಲಬ್ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಲಯನ್ಸ ಕಾರ್ಯವನ್ನು ಸಂಸ್ಥೆಯ ಡಿಸ್ಟ್ರಿಕ್ಟ್ ಗೌರ್ನರ್ ಮನೋಜ ಮಾಣಿಕ್ ಕೊಂಡಾಡಿದ್ದಾರೆ.

ADVERTISEMENT

ಸದಾಶಿವಗಡದ ಲಯನ್ಸ ಕ್ಲಬ್ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಮಾಡಿದೆ. ಅಂಗನವಾಡಿ ಕೇಂದ್ರಗಳಿಗೆ ಖುರ್ಚಿಗಳನ್ನು ದೇಣಿಗೆ ನೀಡಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಅನಾರೋಗ್ಯಕ್ಕೆ ಒಳಗಾದವರಿಗೆ ಆರ್ಥಿಕ ನೆರವು, ಗ್ರಾಮೀಣ ಶಿಕ್ಷಣಕ್ಕೆ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ, ದೇವಾಲಯಗಳಿಗೆ ಅಗತ್ಯ ಮಂಟಪ ನಿರ್ಮಾಣ ಸೇರಿ ಹಲವು ಬಗೆಯ ಕೆಲಸ ಮಾಡಿದೆ.

ಕಾರವಾರ ಸದಾಶಿವಗಡ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ಬಿನ ಡಿಸ್ಟ್ರಿಕ್ಟ್ ಗೌರ್ನರ್ ವಾರ್ಷಿಕ ಭೇಟಿ ಅಂಗವಾಗಿ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರಕ್ಕೆ ಭೇಟಿ ನೀಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನೋಜ ಮಾಣಿಕ್ ಅವರು `ಲಯನ್ಸ ಕ್ಲಬ್ ಸದಾ ಸಾಮಾಜಿಕ ಸೇವೆ ಮಾಡುತ್ತ ಬಂದಿದೆ. ಈ ಸೇವೆ ಹೀಗೆ ಮುಂದುವರೆಯಲಿ’ ಎಂದು ಆಶಿಸಿದರು. ಈ ವೇಳೆ ಶಿವಾಜಿ ಬಾಲಕರ ವಸತಿ ನಿಲಯ ಚಾವಣಿ ದುರಸ್ತಿಗಾಗಿ 50 ಸಾವಿರ ರೂ ನೀಡುವುದಾಗಿ ಘೋಷಿಸಿದರು.

Advertisement. Scroll to continue reading.

ಲಯನ್ಸ ಕ್ಲಬ್ಬಿನ ರಿಝನಲ್ ಛೇರಪರ್ಸನ ಆರ್ ಎಚ್ ನಾಯಕ ಮಾತನಾಡಿ `ಸದಾಶಿವಗಡ ಲಯನ್ಸ್ ಅಧ್ಯಕ್ಷ ಗಣೇಶ ಬೀಷ್ಠಣ್ಣನವರ್ ಅವರು ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ’ ಎಂದು ಶ್ಲಾಘಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಎನ್ ಬಿಷ್ಟಣ್ಣನವರ ಮಾತನಾಡಿ `ಕ್ಲಬ್ ಸದಸ್ಯರ ಕೊಡುಗೆಯೇ ಸಾಧನೆಗೆ ಸ್ಪೂರ್ತಿ’ ಎಂದರು.

Advertisement. Scroll to continue reading.

ಪ್ರಮುಖರಾದ ವಿನಯಾ ವಿನೋದ ನಾಯ್ಕ ಮಾತನಾಡಿದರು. ಲಯನ್ಸ ಸದಸ್ಯರಾದ ರಕ್ಷಾ ಮಾಣಿಕ್, ಅಹಲ್ಯಾ ನಾಯಕ, ಲಿಯೋ ಕ್ಲಬ್ ಅಧ್ಯಕ್ಷ ಗಣೇಶ ನಾಯ್ಕ, ರಿದೀಶಾ ಗಾಂವಕರ, ನಾಗವೇಣಿ ತಳೇಕರ ಉಪಸ್ಥಿತಿರಿದ್ದರು. ಜೆ ಬಿ ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಸಂದೀಪ್ ಅಣ್ವೇಕರ ಧ್ವಜವಂದನೆ ಮಾಡಿದರು. ರೋಶನ್ ರೇವಣಕರ ವಂದಿಸಿದರು. ಸುನೀಲ್ ಐಗಳ್ ನಿರ್ವಹಿಸಿದರು.

Previous Post

ಆತ್ಮಹತ್ಯೆ ಬೆದರಿಕೆ ಒಡ್ಡಿದವ ನೇಣಿಗೆ ಶರಣು!

Next Post

ಫೋನ್ ಪೆ’ಗೂ ಸೈ.. ಗೂಗಲ್ ಪೆ’ಗೂ ಜೈ: 25ರೂಪಾಯಿಯ ಕೆಲಸಕ್ಕೆ 100ರೂ ಲಂಚ!

Next Post
Say goodbye to phone pay say goodbye to Google pay Rs 100 bribe for a Rs 25 job!

ಫೋನ್ ಪೆ'ಗೂ ಸೈ.. ಗೂಗಲ್ ಪೆ'ಗೂ ಜೈ: 25ರೂಪಾಯಿಯ ಕೆಲಸಕ್ಕೆ 100ರೂ ಲಂಚ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ