6
  • Latest
Say goodbye to phone pay say goodbye to Google pay Rs 100 bribe for a Rs 25 job!

ಫೋನ್ ಪೆ’ಗೂ ಸೈ.. ಗೂಗಲ್ ಪೆ’ಗೂ ಜೈ: 25ರೂಪಾಯಿಯ ಕೆಲಸಕ್ಕೆ 100ರೂ ಲಂಚ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಫೋನ್ ಪೆ’ಗೂ ಸೈ.. ಗೂಗಲ್ ಪೆ’ಗೂ ಜೈ: 25ರೂಪಾಯಿಯ ಕೆಲಸಕ್ಕೆ 100ರೂ ಲಂಚ!

AchyutKumar by AchyutKumar
in ಸ್ಥಳೀಯ
Say goodbye to phone pay say goodbye to Google pay Rs 100 bribe for a Rs 25 job!

ವೈದ್ಯಕೀಯ ಸೇವೆ ಪಡೆಯಲು ತುರ್ತು ಸನ್ನಿವೇಶಕ್ಕೆ ಸಿಲುಕಿರುವ ಜನರನ್ನು ಸಹ ಬಿಡದೇ ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಪಡಿತರ ಚೀಟಿ ವಿತರಣಾ ಕೇಂದ್ರದಲ್ಲಿ ನಿತ್ಯ ಅನಧಿಕೃತವಾಗಿ ಸಾವಿರಾರು ರೂ ಸಂಗ್ರಹವಾಗುತ್ತಿದೆ.

ADVERTISEMENT

ಸರ್ಕಾರಿ ಯೋಜನೆಗಳ ಪ್ರಯೋಜನಪಡೆಯುವುದಕ್ಕಾಗಿ ಅನೇಕರು ರೇಶನ್ ಕಾರ್ಡ ಪಡೆಯಲು ಮುಗಿ ಬೀಳುತ್ತಾರೆ. ಆದರೆ, ಇದನ್ನು ಬಂಡವಾಳ ಮಾಡಿಕೊಂಡ ಸಕಾರಿ ಸೇವೆ ನೀಡಬೇಕಾದ ಸಿಬ್ಬಂದಿ ದುಡ್ಡು ಮಾಡುತ್ತಿದ್ದಾರೆ. ಬಿಳಿ ಹಾಳೆ ಮೇಲೆ ರೇಶನ್ ಕಾರ್ಡ ಮುದ್ರಿಸಿ ಕೊಡುವುದಕ್ಕಾಗಿ ಕಾರವಾರ ಆಹಾರ ಇಲಾಖೆಯಲ್ಲಿ ಮುಗ್ದ ಜನರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ `S News ಡಿಜಿಟಲ್’ಗೆ ಸಿಕ್ಕಿದೆ.

ರೇಶನ್ ಕಾರ್ಡಿಗಾಗಿ ಅರ್ಜಿ ಹಾಗೂ ತಿದ್ದುಪಡಿಗೆ ಜನ ಕರ್ನಾಟಕ ಒನ್ ಮೂಲಕ ಮನವಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಸುವ ವೇಳೆಯಲ್ಲಿಯೇ ಜನ ಅಧಿಕೃತವಾಗಿ 25ರೂ ಪಾವತಿಸಿ ರಸೀದಿ ಪಡೆಯುತ್ತಾರೆ. ಎಲ್ಲಾ ದಾಖಲೆ ಪರಿಶೀಲನೆ ನಂತರ ತಹಶೀಲ್ದಾರ್ ಕಚೇರಿಯಲ್ಲಿ ರೇಶನ್ ಕಾರ್ಡ ನೀಡಲಾಗುತ್ತದೆ. ಈ ಕಾರ್ಡ ವಿತರಣೆ ವೇಳೆ ಸರ್ಕಾರಿ ಕಚೇರಿ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ. ಹಣ ಪಡೆಯುವ ಸಿಬ್ಬಂದಿ ಅಂಚಿನಲ್ಲಿಯೇ ಆಹಾರ ನಿರೀಕ್ಷಕರು ಕುಳಿತಿದ್ದರೂ ಇದಕ್ಕೆ ತಕರಾರು ಸಲ್ಲಿಸಿಲ್ಲ.

Advertisement. Scroll to continue reading.

ವರ್ಷದ ಬಹುಪಾಲು ದಿನ ರೇಶನ್ ಕಾರ್ಡ ತಿದ್ದುಪಡಿ ಹಾಗೂ ಹೊಸ ಅರ್ಜಿಯ ವೆಬ್‌ಸೈಟ್ ಸೇವೆ ಒದಗಿಸುವುದಿಲ್ಲ. ಆಗಾಗ ಮಾತ್ರ ತಿದ್ದುಪಡಿ ಹಾಗೂ ಹೊಸ ಅರ್ಜಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗುತ್ತದೆ. ತುರ್ತು ವೈದ್ಯಕೀಯ ಸೌಲಭ್ಯ, ವಿವಾಹದ ನಂತರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ಆಧಾರ್ ಲಿಂಕ್ ಸೇರಿ ವಿವಿಧ ಕಾರಣಗಳಿಂದ ಜನ ಪಡಿತರ ಚೀಟಿ ಪಡೆಯುತ್ತಿದ್ದಾರೆ. ಅದರಲ್ಲಿಯೂ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ದಾಖಲಾಗಿರುವಾಗ ಅವರ ಚಿಕಿತ್ಸೆಯ ನೆರವಾಗಾಗಿ ರೇಶನ್ ಕಾರ್ಡ ಅನಿವಾರ್ಯ. ಸಾಕಷ್ಟು ಅಲೆದಾಟ ನಡೆಸಿ ಸುಸ್ತಾದ ಜನ `ರೇಶನ್ ಕಾರ್ಡ ಸಿಕ್ಕರೆ ಸಾಕು’ ಎಂದು 100ರೂ ನೀಡಿ ಬರುತ್ತಿದ್ದಾರೆ.

Advertisement. Scroll to continue reading.

ಫೋನ್ ಫೇ ಮೂಲಕವೂ ಅಲ್ಲಿನ ಸಿಬ್ಬಂದಿ ತಮ್ಮ ಖಾಸಗಿ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ. ಕಾರವಾರದ ಕಾಂಗ್ರೆಸ್ ಯುವ ಮುಖಂಡ ಅಶ್ರಫ್ ಅವರು ಹಣ ಕೊಡುವಾಗ ಇನ್ನೊಬ್ಬರು ಅದನ್ನು ವಿಡಿಯೋ ಮಾಡಿದ್ದಾರೆ. `ಅನಿವಾರ್ಯವಾಗಿ ಆ ದಿನ ಹಣ ನೀಡಲಾಯಿತು. ಕಾನೂನುಬಾಹಿರವಾಗಿ ಹಣ ಪಡೆದಿರುವುದು ಸರಿಯಲ್ಲ’ ಎಂದು ಅಶ್ರಫ್ ಹೇಳಿದ್ದಾರೆ.

Previous Post

ಸದಾಶಿವಗಡ: ಲಯನ್ಸ ಸೇವೆಗೆ ಶಬ್ಬಾಶ್‌ಗಿರಿ!

Next Post

ಆನೆ ಬಂತು ಆನೆ.. ಇಲ್ಲಿಗೆ ಏಕೆ ಬಂತು?

Next Post
The elephant came.. Why did it come here

ಆನೆ ಬಂತು ಆನೆ.. ಇಲ್ಲಿಗೆ ಏಕೆ ಬಂತು?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ