6
  • Latest
Sirsi A young man from Yellapur rode a bike to a world beyond!

ಶಿರಸಿ | ಬಾರದ ಲೋಕಕ್ಕೆ ಬೈಕ್ ಓಡಿಸಿದ ಯಲ್ಲಾಪುರದ ಯುವಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿರಸಿ | ಬಾರದ ಲೋಕಕ್ಕೆ ಬೈಕ್ ಓಡಿಸಿದ ಯಲ್ಲಾಪುರದ ಯುವಕ!

AchyutKumar by AchyutKumar
in ಸ್ಥಳೀಯ
Sirsi A young man from Yellapur rode a bike to a world beyond!

ಶಿರಸಿಯ ಎಕ್ಕಂಬಿ ಬಳಿ ನಡೆದ ಅಪಘಾತದಲ್ಲಿ ಯಲ್ಲಾಪುರದ ರವಿ ಗೋಣಿಮಠ್ ಸಾವನಪ್ಪಿದ್ದಾರೆ.

ADVERTISEMENT

ಯಲ್ಲಾಪುರದ ಕಾಳಮ್ಮನಗರದಲ್ಲಿ ರವಿ ಗೋಣಿಮಠ್ (35) ವಾಸವಾಗಿದ್ದರು. ಮಾರ್ಚ 22ರ ರಾತ್ರಿ ಶಿರಸಿ ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದರು. ಶಿರಸಿಯಿಂದ ಬಿಸಿಲಕೊಪ್ಪ ಕಡೆ ಹೋಗುವಾಗ ಸಿಕ್ಕ ಎಕ್ಕಂಬಿ ಅರಣ್ಯ ಇಲಾಖೆ ತನಿಖಾ ಠಾಣೆ ಬಳಿ ಅವರ ಬೈಕ್ ಅಪಘಾತವಾಯಿತು.

ತಪಾಸಣಾ ಉದ್ದೇಶಕ್ಕಾಗಿ ರಸ್ತೆಗೆ ಅಡ್ಡ ಹಾಕಿದ್ದ ಬ್ಯಾರಿಕೇಟ್’ಗೆ ಅವರ ಬೈಕು ಗುದ್ದಿತು. ನಂತರ ಬೈಕು ಅಲ್ಲಿದ್ದ ಗೇಟಿಗೂ ಗುದ್ದಿತು. ಬೈಕಿನ ವೇಗ ಜಾಸ್ತಿಯಿಂದ ಕಾರಣ ಅಪಘಾತದ ರಭಸಕ್ಕೆ ರವಿ ಗೋಣಿಮಠ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಕಿವಿ ಹಾಗೂ ಮೂಗಿನಿಂದ ರಕ್ತ ಬರುತ್ತಿತ್ತು.

Advertisement. Scroll to continue reading.

ಈ ಅಪಘಾತ ನೋಡಿದ ಶಿರಸಿ ಕಾನಗದ್ದೆಯ ಕೇಶವ ನಾಯ್ಕ ಅವರು ರವಿ ಗೋಣಿಮಠ್ ಅವರ ಜೀವ ಉಳಿಸುವ ಪ್ರಯತ್ನ ನಡೆಸಿದರು. ಆ ರಾತ್ರಿಯೇ ಸ್ನೇಹಿತರ ಕಾರಿನಲ್ಲಿ ಅವರನ್ನು ಕೇಶವ ನಾಯ್ಕ ಅವರು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರವಿ ಗೋಣಿಮಠ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಆದರೆ, ಬುಧವಾರ ಬೆಳಗ್ಗೆ ಅವರು ಅಲ್ಲಿಯೇ ಸಾವನಪ್ಪಿದರು.

Advertisement. Scroll to continue reading.
Previous Post

ಮರಕ್ಕೆ ಮುತ್ತಿಕ್ಕಿದ ಗ್ಯಾಸ್ ಗಾಡಿ!

Next Post

ಯುವಕರ ನಡುವೆ ಮಾರಾಮಾರಿ!

Next Post
Fight between youths!

ಯುವಕರ ನಡುವೆ ಮಾರಾಮಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ