6
  • Latest

KA 31 | ಬೆನ್ನಿಗಿದ್ದ ಬ್ಯಾಗಿಗೆ ಸಿಕ್ಕಿಬಿದ್ದ ಬೈಕ್ ಹ್ಯಾಂಡಲ್: ಬೈಕಿನಿಂದ ಬಿದ್ದ ಮೂವರಿಗೂ ಪೆಟ್ಟು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

KA 31 | ಬೆನ್ನಿಗಿದ್ದ ಬ್ಯಾಗಿಗೆ ಸಿಕ್ಕಿಬಿದ್ದ ಬೈಕ್ ಹ್ಯಾಂಡಲ್: ಬೈಕಿನಿಂದ ಬಿದ್ದ ಮೂವರಿಗೂ ಪೆಟ್ಟು!

AchyutKumar by AchyutKumar
in ಸ್ಥಳೀಯ

ಮುಂದೆ ಚಲಿಸುತ್ತಿದ್ದ ಕಾರನ್ನು ಹಿಂದಿಕ್ಕುವ ತರಾತುರಿಯಲ್ಲಿ ಎರಡು ಬೈಕ್ ನಡುವೆ ಅಪಘಾತ ನಡೆದಿದೆ. ಏಕಾಏಕಿ ಕಾರಿನ ಬಲಬದಿಗೆ ಚಲಿಸಿದ ಬೈಕಿನ ಹ್ಯಾಂಡಲ್ ಇನ್ನೊಂದು ಬೈಕ್ ಸಹ ಸವಾರ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗಿಗೆ ಸಿಲುಕಿದ್ದರಿಂದ ಅಪಘಾತದ ತೀವೃತೆ ಹೆಚ್ಚಾಗಿದೆ.

ADVERTISEMENT

ಮುಂಡಗೋಡು ಬೆಡಸಗಾವಿನ ಶಾನವಳ್ಳಿಯ ಗಿರೀಶ ಸಿದ್ದಿ (23) ಹಾಗೂ ಅವರ ಚಿಕ್ಕಪ್ಪನ ಮಗ ಕಿರಣ ಸಿದ್ದಿ (21) ಮಾರ್ಚ 28ರ ಸಂಜೆ ಶಿರಸಿಗೆ ಹೊರಟಿದ್ದರು. ಗೌಡಳ್ಳಿ ದಾಟಿ ಸೋಮನಳ್ಳಿ ಕ್ರಾಸ್ ಹತ್ತಿರದ ಕೆರೆಯ ಬಳಿ ಅವರ ಮುಂದೆ ಒಂದು ಬೈಕ್ ಹೋಗುತ್ತಿತ್ತು. ಆ ಬೈಕನ್ನು ಶಿರಸಿಯ ಇಳಸೂರು ಸಣ್ಣಕೇರಿಯ ಅಭಿಷೇಕ ನಾಯ್ಕ (21) ಓಡಿಸುತ್ತಿದ್ದರು. ಆ ಬೈಕಿನ ಮುಂದೆ ಒಂದು ಕಾರು ಚಲಿಸುತ್ತಿದ್ದು, ಆ ಕಾರನ್ನು ಹಿಂದಿಕ್ಕಲು ಈ ಎರಡೂ ಬೈಕಿನವರು ಒಟ್ಟಿಗೆ ಪ್ರಯತ್ನಿಸಿದರು.

ಮೊದಲು ಗಿರೀಶ ಸಿದ್ದಿ ರಸ್ತೆಯ ಬಲಭಾಗಕ್ಕೆ ಬೈಕ್ ಓಡಿಸಿದರು. ಅದರ ಬೆನ್ನಲ್ಲೆ ಅಭಿಷೇಕ ನಾಯ್ಕ ಸಹ ಬೈಕಿನ ರೇಸು ಜಾಸ್ತಿ ಮಾಡಿದರು. ಆಗ ಅಭಿಷೇಕ್ ನಾಯ್ಕ ಅವರು ಓಡಿಸುತ್ತಿದ್ದ ಬೈಕಿನ ಹ್ಯಾಂಡಲ್ ಗಿರೀಶ ಸಿದ್ದಿ ಅವರು ಓಡಿಸುತ್ತಿದ್ದ ಬೈಕಿನಲ್ಲಿದ್ದ ಕಿರಣ ಸಿದ್ದಿ ಅವರ ಬೆನ್ನಿಗೆ ಇದ್ದ ಬ್ಯಾಗಿಗೆ ತಾಕಿತು. ಜೊತೆಗೆ ಆ ಹ್ಯಾಂಡಲ್ ಅಲ್ಲಿಯೇ ಸಿಕ್ಕಿಬಿದ್ದಿದ್ದರಿಂದ ಅಭಿಷೇಕ್ ನಾಯ್ಕ ಅವರ ಬೈಕ್ ನಿಯಂತ್ರಣ ತಪ್ಪಿತು.

Advertisement. Scroll to continue reading.

ಆಗ, ಎರಡು ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು. ಪರಿಣಮ ಕಿರಣ ಸಿದ್ದಿ ಅವರಿಗೆ ಎರಡು ಕೈ, ಸೊಂಟ ಬೆನ್ನಿಗೆ ಗಾಯವಾಯಿತು. ಗಿರೀಶ್ ಸಿದ್ದಿ ಅವರಿಗೂ ಅಲ್ಲಲ್ಲಿ ನೋವಾಯಿತು. ಈ ಅಪಘಾತದ ಪರಿಣಾಮ ಅಭಿಷೇಕ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಕಿರಣ ಸಿದ್ದಿ ಶಿರಸಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದರು.

Advertisement. Scroll to continue reading.

 

Previous Post

ಕಿರವತ್ತಿಯ ವ್ಯಕ್ತಿ ಕುಮಟಾದಲ್ಲಿ ಸಾವು!

Next Post

ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಎಲ್ಲಕ್ಕಿಂತ ವಿಭಿನ್ನ!

Next Post
Quality education for rural children too Educare English Medium School is different from all others!

ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಎಲ್ಲಕ್ಕಿಂತ ವಿಭಿನ್ನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ