6
  • Latest
A swarm of bees attacked people walking in Dandeli city. The people, terrified by the swarm of bees, ran towards the hills, where the bees chased them and attacked three of them.

ಕಿಡಿಗೇಡಿಗಳ ಕಾಟಕ್ಕೆ ಬೆಚ್ಚಿಬಿದ್ದ ಮಧುದುಂಬಿ: ಬೆಟ್ಟ ಬಿದ್ದು ಓಡಿದರೂ ಬಿಡದೇ ಬೆನ್ನಟ್ಟಿದ ಜೇನುಹುಳ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಿಡಿಗೇಡಿಗಳ ಕಾಟಕ್ಕೆ ಬೆಚ್ಚಿಬಿದ್ದ ಮಧುದುಂಬಿ: ಬೆಟ್ಟ ಬಿದ್ದು ಓಡಿದರೂ ಬಿಡದೇ ಬೆನ್ನಟ್ಟಿದ ಜೇನುಹುಳ!

AchyutKumar by AchyutKumar
April 2, 2025
in ಸ್ಥಳೀಯ
A swarm of bees attacked people walking in Dandeli city. The people, terrified by the swarm of bees, ran towards the hills, where the bees chased them and attacked three of them.
advt advt advt
ADVERTISEMENT

ದಾಂಡೇಲಿ ನಗರದಲ್ಲಿ ಸಂಚರಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಜೇನು ಹುಳ ದಾಳಿಯಿಂದ ತತ್ತರಿಸಿದ ಜನ ಬೆಟ್ಟದ ಕಡೆ ಓಡಿದ್ದು, ಅಲ್ಲಿಯವರೆಗೂ ಬೆನ್ನಟ್ಟಿದ ದುಂಬಿಗಳು ಮೂವರ ಮೇಲೆ ಆಕ್ರಮಣ ನಡೆಸಿವೆ.

ಕಟ್ಟಡ, ಟವರ್ ಹಾಗೂ ದೊಡ್ಡ ದೊಡ್ಡ ಮರಗಳ ಮೇಲೆ ಹೆಜ್ಜೆನು ಗೂಡು ನಿರ್ಮಿಸುತ್ತದೆ. ಮಕರಂದದ ಮೇಲಿನ ಆಸೆಯಿಂದ ಕೆಲವರು ಜೇನು ಹುಳಗಳಿಗೆ ತೊಂದರೆ ನೀಡುತ್ತಿದ್ದಾರೆ. ಕಟ್ಟಡಗಳ ಮೇಲೆ ಹೆಜ್ಜೇನು ಗೂಡು ನಿರ್ಮಿಸಿದಾಗಲೂ ಆತಂಕದಿ0ದ ಅವುಗಳ ಬದುಕಿಗೆ ಸಮಸ್ಯೆ ಮಾಡುತ್ತಿದ್ದಾರೆ. ಹೀಗಾಗಿ ಜೇನು ಹುಳುಗಳು ಸಹಜವಾಗಿ ಪ್ರತಿ ದಾಳಿ ನಡೆಸುತ್ತಿವೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಜೇನು ಹುಳುಗಳು ತಾವಾಗಿಯೇ ಮನುಷ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಕಡಿಮೆ. ಜೇನು ಗೂಡುಗಳಿಗೆ ಕಲ್ಲು ಹೊಡೆಯುವುದು, ಗೂಡಿನ ಕಡೆ ಬೆಳಕು ಚೆಲ್ಲುವುದು, ಬೆಂಕಿಯನ್ನು ಹತ್ತಿರ ತೆಗೆದುಕೊಂಡು ಹೋಗುವುದು ಮಾಡುವುದರಿಂದ ಅವು ರೊಚ್ಚಿಗೇಳುತ್ತವೆ. ಆ ವೇಳೆ ಅವರು ಪ್ರತಿ ದಾಳಿ ನಡೆಸಲಿದ್ದು, ಸಿಕ್ಕ ಸಿಕ್ಕವರಿಗೆ ಸೂಚಿ ಬಿಡುತ್ತವೆ. ಸದ್ಯ ದಾಂಡೇಲಿಯಲ್ಲಿ ಸಹ ಅನಗತ್ಯವಾಗಿ ಜೇನಿಗೆ ತೊಂದರೆ ನೀಡಿದವರು ಪರಾರಿಯಾಗಿದ್ದು, ಆ ಪ್ರದೇಶದಲ್ಲಿದ್ದ ಉಳಿದವರಿಗೆ ಹೆಜ್ಜೇನು ಕಚ್ಚಿದೆ.

ಬುಧವಾರ ಮಧ್ಯಾಹ್ನ ಹಳಿಯಾಳ ರಸ್ತೆಯ 3ನಂಬರ ಗೇಟ್ ಹತ್ತಿರ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಮಹಮ್ಮದ ಇಸಾಕ್, ಬಹಾದ್ದೂರ ಖಾನ ಮತ್ತು ಮನೋಜಕುಮಾರ ದಾಳಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನಿತರರನ್ನು ಜೇನು ಹುಳಗಳು ಬೆನ್ನಟ್ಟಿ ಬಂದಿದ್ದು, ಒಂದೆರಡು ಹುಳ ಕಚ್ಚಿಸಿಕೊಂಡವರು ಮನೆಯಲ್ಲಿಯೇ ವಿಶ್ರಾಂತಿ ಪಡೆದಿದ್ದಾರೆ. ಕೆಲವರು ಹುಳಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಸೇರಿದ್ದಾರೆ.

ShareSendTweetShare
ADVERTISEMENT
Previous Post

ರಾತ್ರಿ ಆದರೆ ಕತ್ತಲ ಭಯ: ಕದಂಬ ಉತ್ಸವಕ್ಕೆ ಕರಾಳ ಛಾಯೆ!

Next Post

ಪ್ರತ್ಯೇಕ ಜಿಲ್ಲೆ | ಮನೆ ಮನೆಗೂ ಬರ್ತಾರಂತೆ ಅನಂತಮೂರ್ತಿ: ಸಹಿ ಹಾಕಿ ನಿಮ್ಮ ಅಭಿಪ್ರಾಯ ದಾಖಲಿಸಿ!

Next Post
Separate district Ananthamurthy will go door to door Sign and register your opinion!

ಪ್ರತ್ಯೇಕ ಜಿಲ್ಲೆ | ಮನೆ ಮನೆಗೂ ಬರ್ತಾರಂತೆ ಅನಂತಮೂರ್ತಿ: ಸಹಿ ಹಾಕಿ ನಿಮ್ಮ ಅಭಿಪ್ರಾಯ ದಾಖಲಿಸಿ!

Shelter for drunkards.. This bus stop!

ಕುಡುಕರ ಆಶ್ರಯತಾಣ.. ಈ ಬಸ್ ನಿಲ್ದಾಣ!

Movie song at Devi Utsav: Stabbed with a knife because the song stopped!

ಮಾರಕಾಸ್ತ್ರ ನೋಡಿ ಬೆದರಿದ ಎಲೆಕ್ಟ್ರಿಷಿಯನ್: ರಕ್ಷಣೆಗಾಗಿ ಪೊಲೀಸ್ ಮೊರೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.