6
  • Latest
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಗೋಕರ್ಣ: ಉಪಾಧ್ಯರ ಕಾರಿಗೆ ಬಸ್ಸು ಡಿಕ್ಕಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗೋಕರ್ಣ: ಉಪಾಧ್ಯರ ಕಾರಿಗೆ ಬಸ್ಸು ಡಿಕ್ಕಿ!

AchyutKumar by AchyutKumar
in ಸ್ಥಳೀಯ
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಗೋಕರ್ಣದ ಯತೀಶ ಉಪಾಧ್ಯ ಅವರ ಕಾರು ಅಪಘಾತವಾಗಿದೆ. ಕುಮಟಾದ ರವಿಕಿರಣ ನಾಯ್ಕ ಅವರು ಆ ಕಾರಿಗೆ ಬಸ್ಸು ಗುದ್ದಿದ್ದಾರೆ.

ADVERTISEMENT

ಕುಮಟಾ ತಾಲೂಕಿನ ಗೋಕರ್ಣದ ಯತೀಶ ಉಪಾಧ್ಯ ಅವರು ಕೋಟಿತೀರ್ಥದ ಬಳಿ ಮನೆ ಮಾಡಿಕೊಂಡಿದ್ದಾರೆ. ವೈದಿಕ ವೃತ್ತಿ ಅವರ ಕಸುಬು. ಏಪ್ರಿಲ್ 5ರಂದು ಅವರು ತಳಗೇರಿ ಗ್ರಾಮಕ್ಕೆ ಹೋಗಿದ್ದರು. ಮೊಗೇರಕಟ್ಟೆ ಬಳಿ ತಿರುವಿನಲ್ಲಿ ಎದುರಿನಿಂದ ಬಂದ ಬಸ್ಸು ಅವರ ಕಾರಿಗೆ ಡಿಕ್ಕಿ ಹೊಡೆಯಿತು.

ಕುಮಟಾದ ರವಿಕಿರಣ ನಾಯ್ಕ ಈ ಬಸ್ಸು ಓಡಿಸುತ್ತಿದ್ದರು. ಮಾದನಗೇರಿ ಕಡೆಯಿಂದ ಗೋಕರ್ಣ ಕಡೆ ಬರುತ್ತಿದ್ದ ಅವರು ವೇಗವಾಗಿ ಬಸ್ಸು ಬಿಟ್ಟಿದ್ದರು. ಅತಿ ವೇಗದ ಪರಿಣಾಮ ಬಸ್ಸು ಕಾರಿನ ಬಲ ಬದಿಗೆ ಗುದ್ದಿತು. ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ. ಯತೀಶ ಉಪಾಧ್ಯ ಅವರು ಆರೋಗ್ಯವಾಗಿದ್ದಾರೆ. ಆದರೆ, ಅವರ ಕಾರು ಜಖಂ ಆಗಿದ್ದು, ಗ್ಯಾರೇಜ್ ಸೇರಿದೆ.

Advertisement. Scroll to continue reading.

ಕಾರು ಜಖಂ’ಗೊಳಿಸಿದ ಚಾಲಕನ ವಿರುದ್ಧ ಯತೀಶ ಉಪಾಧ್ಯ ಅವರು ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. `ನಿಧಾನವಾಗಿ ಬಸ್ಸು ಓಡಿಸಿ’ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಸಹ ರವಿಕಿರಣ ನಾಯ್ಕರಿಗೆ ಬುದ್ದಿ ಹೇಳಿದ್ದು, ಅವರು ಅದಕ್ಕೆ ತಲೆಯಾಡಿಸಿದ್ದಾರೆ.

Advertisement. Scroll to continue reading.

 

Previous Post

ತವರಿಗೆ ಹೋದ ಹೆಂಡತಿ – ಮಾವನ ಮನೆಗೆ ಬಂದ ಪತಿ: ಧರ್ಮದೇಟು ನೀಡಿ ಅತಿಥಿ ಸತ್ಕಾರ!

Next Post

ಸ್ವತಂತ್ರ ಭವನದಲ್ಲಿ ಕಾನೂನು ಜಾಗೃತಿ: ಪದ್ಮಶ್ರೀ ಸೇವೆ ಸ್ಮರಿಸಿದ ಅತಿಕ್ರಮಣದಾರ

Next Post
Legal awareness at Swatantra Bhavan Encroachment worker recalls Padma Shri service

ಸ್ವತಂತ್ರ ಭವನದಲ್ಲಿ ಕಾನೂನು ಜಾಗೃತಿ: ಪದ್ಮಶ್ರೀ ಸೇವೆ ಸ್ಮರಿಸಿದ ಅತಿಕ್ರಮಣದಾರ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ