6
  • Latest
Movie song at Devi Utsav: Stabbed with a knife because the song stopped!

ತಡರಾತ್ರಿ ಒಂಟಿ ಸಂಚಾರ: ಆಟೋ ಚಾಲಕನ ಜೀವಕ್ಕೆ ಅಪಾಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತಡರಾತ್ರಿ ಒಂಟಿ ಸಂಚಾರ: ಆಟೋ ಚಾಲಕನ ಜೀವಕ್ಕೆ ಅಪಾಯ!

AchyutKumar by AchyutKumar
May 9, 2025
in ಸ್ಥಳೀಯ
Movie song at Devi Utsav: Stabbed with a knife because the song stopped!
advt advt advt
ADVERTISEMENT

ಅಂಕೋಲಾದಲ್ಲಿ ಆಟೋ ಓಡಿಸಿಕೊಂಡಿರುವ ಪ್ರವೀಣ ಬೋವಿ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆದಿದೆ. ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದರಿAದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ.

26 ವರ್ಷದ ಪ್ರವೀಣ ಬೋವಿ ಅಂಕೋಲಾದ ಬೊಬ್ರುವಾಡದವರು. ಆಟೋ ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಅವರು ರಾತ್ರಿ ವೇಳೆಯೂ ಸಂಚಾರದಲ್ಲಿರುತ್ತಾರೆ. ಮೇ 7ರ ರಾತ್ರಿ 10 ಗಂಟೆಯ ಆಸುಪಾಸಿನಲ್ಲಿ ಅವರು ಪೂಜಗೇರಿ ರಸ್ತೆಯ ಕಡೆ ಹೋಗಿದ್ದರು. ಎಂಎಸ್‌ಐಎಲ್ ಮಳಿಗೆ ಬಳಿ ಅವರ ಮೇಲೆ ಆಕ್ರಮಣ ನಡೆಯಿತು.

ADVERTISEMENT
ADVERTISEMENT

ಬೊಬ್ರುವಾಡದ ಪ್ರಶಾಂತ ನಾಯ್ಕ ಹಾಗೂ ತೆಂಗಿನಗೇರಿಯ ಕಿರಣ ನಾಯ್ಕ ಅವರು ಪ್ರವೀಣ ಬೋವಿ ಅವರನ್ನು ಅಡ್ಡಗಟ್ಟಿದರು. ಪ್ರಶಾಂತ ನಾಯ್ಕ ಅವರ ಸ್ಕೂಟಿಯಲ್ಲಿ ಕತ್ತಿ ಕಂಡು ಪ್ರವೀಣ ಬೋವಿ ಬೆದರಿದರು. ಅದಾಗಿಯೂ ಎದುರಾದವರಲ್ಲಿ `ಏನು?’ ಎಂದು ಪ್ರಶ್ನಿಸಿದಾಗ ಅವರಿಬ್ಬರೂ ಸೇರಿ ಕತ್ತಿ ಬೀಸಿದರು. ಬೀಸುವ ಕತ್ತಿಯಿಂದ ತಪ್ಪಿಸಿಕೊಂಡರೂ ಅವರ ತಲೆಗೆ ತಾಗಿತು.

Advertisement. Scroll to continue reading.
Advertisement. Scroll to continue reading.

ಆಗ, ಆ ಇಬ್ಬರು ಸೇರಿ ಪ್ರವೀಣ ಬೋವಿ ಅವರ ಬೆನ್ನ ಮೇಲೆ ಗುದ್ದಿದರು. ಪ್ರವೀಣ ಬೋವಿ ಅವರನ್ನು ನೆಲಕ್ಕೆ ಬೀಳಿಸಿ ತುಳಿದರು. ಆಗ ಅಲ್ಲಿದ್ದ ಜನ ಈ ಹೊಡೆದಾಟ ತಪ್ಪಿಸಿದರು. `ಮತ್ತೊಮ್ಮೆ ಸಿಕ್ಕಾಗ ಕತ್ತಿಯಿಂದ ಕಡಿಯುವೆ’ ಎಂದು ಬೆದರಿಸಿದ ಪ್ರಶಾಂತ ಹಾಗೂ ಕಿರಣ ಅಲ್ಲಿಂದ ಪರಾರಿಯಾದರು. ಗಾಯಗೊಂಡ ಪ್ರವೀಣ ಬೋವಿ ಪೊಲೀಸರಲ್ಲಿ ತೆರಳಿ ನೆರವು ಯಾಚಿಸಿದರು.

ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರಿಬ್ಬರ ವಿಚಾರಣೆ ನಡೆಸಿದ್ದಾರೆ. ಪ್ರವೀಣ ಬೋವಿ ಅವರಿಗೂ ಧೈರ್ಯ ತುಂಬಿದ್ದಾರೆ.

ShareSendTweetShare
ADVERTISEMENT
Previous Post

ಬೈಕುಗಳ ನಡುವೆ ಮುಖಾಮುಖಿ: ಯುವಕನ ದುರ್ಮರಣ!

Next Post

ತಲೆ ಮೇಲೆ ಬಿದ್ದ ತೆಂಗಿನ ಕಾಯಿ: ನೀರು ತರಲು ಹೋದವ ಬರಲೇ ಇಲ್ಲ!

Next Post
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ತಲೆ ಮೇಲೆ ಬಿದ್ದ ತೆಂಗಿನ ಕಾಯಿ: ನೀರು ತರಲು ಹೋದವ ಬರಲೇ ಇಲ್ಲ!

ಪ್ರಚೋದನಾಕಾರಿ ಬರಹ: ಫೇಸ್ಬುಕ್ ಬರಹಗಾರನ ವಿರುದ್ಧ ಪೊಲೀಸ್ ಪ್ರಕರಣ!

ಪ್ರಚೋದನಾಕಾರಿ ಬರಹ: ಫೇಸ್ಬುಕ್ ಬರಹಗಾರನ ವಿರುದ್ಧ ಪೊಲೀಸ್ ಪ್ರಕರಣ!

ಬರಗಾಲದಲ್ಲಿಯೂ ಅಧಿಕಾರಿಗಳ ಬಾಡೂಟ: ಮೀನು ಪ್ರದರ್ಶನಕ್ಕೆ 9.85 ಕೋಟಿ ರೂ ವೆಚ್ಚ!

ಬರಗಾಲದಲ್ಲಿಯೂ ಅಧಿಕಾರಿಗಳ ಬಾಡೂಟ: ಮೀನು ಪ್ರದರ್ಶನಕ್ಕೆ 9.85 ಕೋಟಿ ರೂ ವೆಚ್ಚ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.