6
  • Latest
MPs visit the Queen's residence Study!

ರಾಣಿ ನಿವಾಸಕ್ಕೆ ಸಂಸದರ ಭೇಟಿ: ಅಧ್ಯಯನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಾಣಿ ನಿವಾಸಕ್ಕೆ ಸಂಸದರ ಭೇಟಿ: ಅಧ್ಯಯನ!

AchyutKumar by AchyutKumar
May 20, 2025
in ಸ್ಥಳೀಯ
MPs visit the Queen's residence Study!
advt advt advt
ADVERTISEMENT

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಸಂಜೆ ಇಂದೂರಿನ ರಾಣಿಯ ಐತಿಹ್ಯದ ಬಗ್ಗೆ ಅಭ್ಯಯಿಸಿದರು.

ಮಧ್ಯಪ್ರದೇಶದ ಇಂದೋರ್’ನಲ್ಲಿ ಮಾಲ್ವಾ ಸಾಮ್ರಾಜ್ಯದ ರಾಣಿಯಾಗಿ ಮೆರೆದ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಈ ರಾಣಿಗಾಗಿಯೇ ಇಲ್ಲಿ ದೇವಾಲಯವಿದ್ದು ಅನೇಕ ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ.

Advertisement. Scroll to continue reading.
ADVERTISEMENT
ADVERTISEMENT

ಮಂಗಳವಾರ ಸಂಜೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಲ್ಲಿಗೆ ಭೇಟಿ ನೀಡಿದರು. ಹಿಂದೂ ದೇವಾಲಯಗಳ ರಕ್ಷಣೆ ಹಾಗೂ ಜೀರ್ಣೋದ್ಧಾರದಲ್ಲಿ ಅಹಲ್ಯಾಬಾಯಿ ಅವರ ಕೊಡುಗೆಯ ಬಗ್ಗೆ ಅವರು ನೆನಪಿಸಿಕೊಂಡರು.

ರಥಬೀದಿಯಲ್ಲಿರುವ ಅಹಲ್ಯಾಬಾಯಿ ಹೊಳ್ಕರ್ ಛತ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿ ರಾಜಮಾತೆ ಪ್ರತಿಷ್ಟಾಪಿಸಿದ ರವಳೇಶ್ವರ ದೇವರ ದರ್ಶನ ಮಾಡಿದರು. ಅಹಲ್ಯಾಬಾಯಿಯವರು ಅಂದಿನ ಕಾಲದಲ್ಲಿ ದೇವಾಲಯಗಳ ರಕ್ಷಣೆ ಹಾಗೂ ಅಭಿವೃದ್ದಿಗೆ ಕೈಗೊಂಡ ದಿಟ್ಟಕ್ರಮದ ನೆನಪಿಗಾಗಿ ತ್ರಿಜನ್ಮಶತಮಾನೋತ್ಸವದ ಅಂಗವಾಗಿ ಎಲ್ಲಡೆ ಕಾರ್ಯಕ್ರಮ ನಡೆಯುತ್ತಿದೆ. ಇದರ ಅಂಗವಾಗಿ ಸಂಸದರು ಇಲ್ಲಿಗೆ ಭೇಟಿ ನೀಡಿದರು.

Advertisement. Scroll to continue reading.

ಇದನ್ನೂ ಓದಿ: ಇಂದೋರು ರಾಣಿಗೆ ಇಲ್ಲಿ ನಿತ್ಯ ಪೂಜೆ!

ಈ ಛತ್ರ ನಿರ್ವಹಿಸುವ ರಾಜು ಬುಗದೆ ಅವರು ಇಲ್ಲಿ ನಿತ್ಯ ದೇವರ ಜೊತೆ ರಾಣಿಯನ್ನ ಆರಾಧಿಸುತ್ತಿರುವ ವಿಧಾನ ಹಾಗೂ ವಿಶೇಷತೆಗಳ ಬಗ್ಗೆ ವಿವರಿಸಿದರು. ಪ್ರಮುಖರಾದ ಮಂಜುನಾಥ ಜನ್ನು ಜೊತೆಯಿದ್ದರು.

ShareSendTweetShare
ADVERTISEMENT
Previous Post

ಮಂಕಿಯಲ್ಲಿ ಮಂಗನಾಟ: ಶಿಲ್ಪಿ ಜೊತೆ ಹೊಡೆದಾಟ!

Next Post

ಫ್ರೀ ಬಸ್ಸಿನಲ್ಲಿಯೂ ಕಳ್ಳರ ಕಾಟ: ಶಕ್ತಿ ಫಲಾನುಭವಿಗೆ ಲಕ್ಷ ರೂ ನಷ್ಟ!

Next Post
Thieves threaten free buses too Shakti beneficiary loses lakhs of rupees!

ಫ್ರೀ ಬಸ್ಸಿನಲ್ಲಿಯೂ ಕಳ್ಳರ ಕಾಟ: ಶಕ್ತಿ ಫಲಾನುಭವಿಗೆ ಲಕ್ಷ ರೂ ನಷ್ಟ!

Accountant who missed the calculation This corrupt person's daily wage is 10 thousand!

ಲೆಕ್ಕ ತಪ್ಪಿದ ಲೆಕ್ಕಾಧಿಕಾರಿ: ಈ ಭ್ರಷ್ಟನ ದಿನದ ದುಡಿಮೆ 10 ಸಾವಿರ!

Even though the rain has stopped the damage is still there The specter of a landslide lurks beneath the hill!

ಮಳೆ ನಿಂತರೂ ಹಾನಿ ತಪ್ಪಿಲ್ಲ: ಗುಡ್ಡದ ಕೆಳಗೆ ಕುಸಿತದ ಭೂತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.