6
  • Latest
Thieves threaten free buses too Shakti beneficiary loses lakhs of rupees!

ಫ್ರೀ ಬಸ್ಸಿನಲ್ಲಿಯೂ ಕಳ್ಳರ ಕಾಟ: ಶಕ್ತಿ ಫಲಾನುಭವಿಗೆ ಲಕ್ಷ ರೂ ನಷ್ಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಫ್ರೀ ಬಸ್ಸಿನಲ್ಲಿಯೂ ಕಳ್ಳರ ಕಾಟ: ಶಕ್ತಿ ಫಲಾನುಭವಿಗೆ ಲಕ್ಷ ರೂ ನಷ್ಟ!

AchyutKumar by AchyutKumar
May 20, 2025
in ಸ್ಥಳೀಯ
Thieves threaten free buses too Shakti beneficiary loses lakhs of rupees!
advt advt advt
ADVERTISEMENT

ಯಲ್ಲಾಪುರದ ಮಮತಾ ಮೊಗೇರ್ ಅವರು ಶಿರಸಿಗೆ ಹೋಗಿ ತಮ್ಮ ಬಳಿಯಿದ್ದ ಹಣ ಹಾಗೂ ಒಡವೆ ಕಳೆದುಕೊಂಡಿದ್ದಾರೆ. ಅವರ ಬ್ಯಾಗಿನಲ್ಲಿದ್ದ ಹಣ ಹಾಗೂ ಒಡವೆ ಕಳ್ಳರ ಪಾಲಾಗಿದೆ.

ಯಲ್ಲಾಪುರದ ಮಂಚಿಕೇರಿ-ಹಾಸಣಗಿ ಬಳಿಯ ಒಳ್ಳೆಸರದಲ್ಲಿ ಮಮತಾ ಮೊಗೇರ್ ಅವರು ವಾಸವಾಗಿದ್ದಾರೆ. ಮೇ 19ರಂದು ಅವರು ತಮ್ಮ ಮಗನ ಜೊತೆ ಶಿರಸಿಗೆ ಹೋಗಿದ್ದರು. ಸಂಜೆ ಅಲ್ಲಿಂದ ಮರಳುವಾಗ ಬಸ್ಸಿನೊಳಗೆ ಅವರ ಹಣ ಹಾಗೂ ಒಡವೆ ನಾಪತ್ತೆಯಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಮಮತಾ ಅವರು ತಮ್ಮ ಮಗ ಪ್ರೀತಮ್ ಜೊತೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಮಂಚಿಕೇರಿ ಬಸ್ಸು ಬಂದ ತಕ್ಷಣ ಅವರು ಆ ಬಸ್ಸು ಏರಿದ್ದರು. ಈ ವೇಳೆ ಹೆಗಲಿಗೆ ಹಾಕಿಕೊಂಡಿದ್ದ ವೆನಿಟಿ ಬ್ಯಾಗಿನಲ್ಲಿದ್ದ 1.5 ಲಕ್ಷ ರೂ ಮೌಲ್ಯದ ಬಂಗಾರ ಹವಳದ ಸರ, 75 ಸಾವಿರ ರೂ ಮೌಲ್ಯದ ಚಿನ್ನದ ನೆಕ್ಲೇಸನ್ನು ಕಳ್ಳರು ಅಪಹರಿಸಿದರು. ಜೊತೆಗೆ ಪರ್ಸಿನಲ್ಲಿದ್ದ 17500ರೂ ಹಣವನ್ನು ಎಗರಿಸಿದರು.

Advertisement. Scroll to continue reading.

ಹಣ ಕಾಣೆಯಾದ ಬಗ್ಗೆ ಅರಿತ ಮಮತಾ ಮೊಗೇರ್ ಅವರು ಶಿರಸಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಕಳ್ಳರನ್ನು ಹುಡುಕಿ ತಮ್ಮ ಹಣ-ಒಡವೆ ಮರಳಿಸಿ ಎಂದವರು ಮನವಿ ಮಾಡಿಕೊಂಡರು. ಎಎಸ್‌ಐ ಹೊನ್ನಪ್ಪ ಆಗೇರ್ ಅವರು ಮಮತಾ ಅವರಿಗೆ ಸಮಾಧಾನ ಮಾಡಿ ಕಳುಹಿಸಿದ್ದು, ಕಳ್ಳರ ಹುಡುಕಾಟ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ರಾಣಿ ನಿವಾಸಕ್ಕೆ ಸಂಸದರ ಭೇಟಿ: ಅಧ್ಯಯನ!

Next Post

ಲೆಕ್ಕ ತಪ್ಪಿದ ಲೆಕ್ಕಾಧಿಕಾರಿ: ಈ ಭ್ರಷ್ಟನ ದಿನದ ದುಡಿಮೆ 10 ಸಾವಿರ!

Next Post
Accountant who missed the calculation This corrupt person's daily wage is 10 thousand!

ಲೆಕ್ಕ ತಪ್ಪಿದ ಲೆಕ್ಕಾಧಿಕಾರಿ: ಈ ಭ್ರಷ್ಟನ ದಿನದ ದುಡಿಮೆ 10 ಸಾವಿರ!

Even though the rain has stopped the damage is still there The specter of a landslide lurks beneath the hill!

ಮಳೆ ನಿಂತರೂ ಹಾನಿ ತಪ್ಪಿಲ್ಲ: ಗುಡ್ಡದ ಕೆಳಗೆ ಕುಸಿತದ ಭೂತ!

INS Kaundinya joins Kadamba army Indian Army becomes even stronger!

ಕದಂಬ ಸೈನ್ಯ ಸೇರಿದ INS ಕೌಂಡಿನ್ಯ: ಭಾರತೀಯ ಸೇನೆ ಇನ್ನಷ್ಟು ಭಲಿಷ್ಠ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.