6
  • Latest
Accountant who missed the calculation This corrupt person's daily wage is 10 thousand!

ಲೆಕ್ಕ ತಪ್ಪಿದ ಲೆಕ್ಕಾಧಿಕಾರಿ: ಈ ಭ್ರಷ್ಟನ ದಿನದ ದುಡಿಮೆ 10 ಸಾವಿರ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲೆಕ್ಕ ತಪ್ಪಿದ ಲೆಕ್ಕಾಧಿಕಾರಿ: ಈ ಭ್ರಷ್ಟನ ದಿನದ ದುಡಿಮೆ 10 ಸಾವಿರ!

AchyutKumar by AchyutKumar
May 21, 2025
in ಸ್ಥಳೀಯ
Accountant who missed the calculation This corrupt person's daily wage is 10 thousand!
advt advt advt
ADVERTISEMENT

ಸರ್ಕಾರಿ ಕಚೇರಿಯಲ್ಲಿ ಕುಳಿತು ಲೆಕ್ಕ ಬರೆಯುವ ಬದಲು ಲಂಚಕ್ಕೆ ಕೈ ಒಡ್ಡುತ್ತಿದ್ದ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಶಿರಸಿಯ ಪಂಚಾಯತ ರಾಜ್ ಇಂಜಿನಿಯರಿoಗ್ ಕಚೇರಿಯ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ. ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಲೆಕ್ಕಾಧಿಕಾರಿ ಸುರೇಶ ಬೀಳಗಿ 10 ಸಾವಿರ ರೂಪಾಯಿಯ ಲಂಚದ ಹಣದ ಜೊತೆ ಸಿಕ್ಕಿ ಬಿದ್ದಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಪಂಚಾಯತ ರಾಜ್ ಇಲಾಖೆಯಲ್ಲಿ ಸುರೇಶ ಬೀಳಗಿ ಪ್ರಥಮ ದರ್ಜೆಯ ಲೆಕ್ಕಾಧಿಕಾರಿಯಾಗಿದ್ದರು. ಯಾವ ಕೆಲಸ ಆಗಬೇಕಿದ್ದರೂ ಜನ ಮೊದಲು ಲೆಕ್ಕಾಧಿಕಾರಿಯನ್ನು ಸಂಪರ್ಕಿಸುತ್ತಿದ್ದರು. ಆಯಾ ಕೆಲಸಕ್ಕೆ ತಕ್ಕಂತೆ ಸುರೇಶ ಬೀಳಗಿ ಹಣಕಾಸಿನ ಲೆಕ್ಕ ಹೇಳುತ್ತಿದ್ದರು. ಲೆಕ್ಕಾಚಾರದ ಪ್ರಕಾರ ಹಣ ತಲುಪಿದ ನಂತರ ಕೆಲಸ ಮಾಡಿಕೊಡುತ್ತಿದ್ದರು.

ಸಚಿನ್ ಕೋಡಕಣಿ ಎಂಬ ಗುತ್ತಿಗೆದಾರರಿಗೆ ಈ ಕಚೇರಿಯಿಂದ ಹಣ ಪಾವತಿ ಆಗಬೇಕಿತ್ತು. ವಾಹನ ಬಾಡಿಗೆಗೆ ಸಂಬoಧಿಸಿದ ಹಣ ಪಾವತಿ ಸಂಬAಧ ಕಿರಣ ಅವರು ಸುರೇಶ ಬೀಳಗಿ ಅವರನ್ನು ಭೇಟಿ ಮಾಡಿದ್ದರು. ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಬೇಡಿದ ಸುರೇಶ ಬೀಳಗಿ ಕೊನೆಗೆ 10 ಸಾವಿರ ರೂ ಹಣಕ್ಕೆ ಕೈ ಒಡ್ಡಿದ್ದರು.

Advertisement. Scroll to continue reading.

ಭ್ರಷ್ಟಾಚಾರ ವಿರೋಧಿಯಾಗಿರುವ ಕಿರಣ ಅವರು ಭ್ರಷ್ಟ ಲೆಕ್ಕಾಧಿಕಾರಿಯ ಬಣ್ಣ ಬಯಲು ಮಾಡಲು ಉದ್ದೇಶಿಸಿದ್ದರು. ಅದರ ಪ್ರಕಾರ ಸುರೇಶ ಬೀಳಗಿ ಲಂಚ ಬೇಡಿದ ದಾಖಲೆಗಳ ಜೊತೆ ಅವರು ಲೋಕಾಯುಕ್ತರನ್ನು ಭೇಟಿ ಮಾಡಿದ್ದರು.

ಭ್ರಷ್ಟ ಲೆಕ್ಕಾಧಿಕಾರಿಯನ್ನು ಬಲೆಗೆ ಬೀಳಿಸಿಕೊಳ್ಳಲು ಲೋಕಾಯುಕ್ತ ಇನ್ಸಪೆಕ್ಟರ್ ವಿನಾಯಕ ಬಿಲ್ಲವ್ ಅವರು ಕಾರ್ಯತಂತ್ರ ರೂಪಿಸಿದರು. ತಮ್ಮ ತಂಡದ ಜೊತೆ ಸಿದ್ಧರಾದ ಅವರು ಸರ್ಕಾರಿ ಕೆಲಸ ಮಾಡಿಕೊಡಲು ಸುರೇಶ ಬೀಳಗಿ ಹಣ ಪಡೆಯುವ ವೇಳೆಯಲ್ಲಿಯೇ ದಾಳಿ ನಡೆಸಿದರು.

ತಕ್ಷಣ ಸುರೇಶ ಬೀಳಗಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಲಂಚ ಬೇಡಿದ ಸಾಕ್ಷಿಗಳನ್ನು ಸಂಗ್ರಹಿಸಿದರು. 10 ಸಾವಿರ ರೂಪಾಯಿಗಾಗಿ ಕೈವೊಡ್ಡಿದ ಸುರೇಶ ಬೀಳಗಿ ಜೈಲು ಪಾಲಾದರು.

ShareSendTweetShare
ADVERTISEMENT
Previous Post

ಫ್ರೀ ಬಸ್ಸಿನಲ್ಲಿಯೂ ಕಳ್ಳರ ಕಾಟ: ಶಕ್ತಿ ಫಲಾನುಭವಿಗೆ ಲಕ್ಷ ರೂ ನಷ್ಟ!

Next Post

ಮಳೆ ನಿಂತರೂ ಹಾನಿ ತಪ್ಪಿಲ್ಲ: ಗುಡ್ಡದ ಕೆಳಗೆ ಕುಸಿತದ ಭೂತ!

Next Post
Even though the rain has stopped the damage is still there The specter of a landslide lurks beneath the hill!

ಮಳೆ ನಿಂತರೂ ಹಾನಿ ತಪ್ಪಿಲ್ಲ: ಗುಡ್ಡದ ಕೆಳಗೆ ಕುಸಿತದ ಭೂತ!

INS Kaundinya joins Kadamba army Indian Army becomes even stronger!

ಕದಂಬ ಸೈನ್ಯ ಸೇರಿದ INS ಕೌಂಡಿನ್ಯ: ಭಾರತೀಯ ಸೇನೆ ಇನ್ನಷ್ಟು ಭಲಿಷ್ಠ!

Tourism The Center is not receiving the study committee report!

ಪ್ರವಾಸೋದ್ಯಮ: ಕೇಂದ್ರಕ್ಕೆ ಸಿಗುತ್ತಿಲ್ಲ ಅಧ್ಯಯನ ಸಮಿತಿ ವರದಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.