6
  • Latest
Movie song at Devi Utsav: Stabbed with a knife because the song stopped!

ಮನೆಯೊಳಗೆ ನುಗ್ಗಿದ ಮಳೆ ನೀರು: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನೆಯೊಳಗೆ ನುಗ್ಗಿದ ಮಳೆ ನೀರು: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!

AchyutKumar by AchyutKumar
in ಸ್ಥಳೀಯ
Movie song at Devi Utsav: Stabbed with a knife because the song stopped!

ಮನೆಯೊಳಗೆ ನುಗ್ಗುವ ಮಳೆ ನೀರಿನ ವಿಷಯವಾಗಿ ಕಾರವಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.

ADVERTISEMENT

ಕಾರವಾರದ ಬೈರಾ ಅತ್ರೆಯಲ್ಲಿರುವ ಛಾಯಾ ಗಾಂವ್ಕರ್ (25) ಹಾಗೂ ಅವರ ಪತಿ ಸಾಯಿನಾಥ ಗಾಂವ್ಕರ್ (35) ಅವರ ಮೇಲೆ ಪಕ್ಕದ ಮನೆಯ ಜೀವಾ ಗಾಂವ್ಕರ್ (75) ಹಾಗೂ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಮೇ 22ರಂದು ಕಾರವಾರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ಮಳೆಯೇ ಹೊಡೆದಾಟಕ್ಕೆ ಕಾರಣ!

ಜೀವಾ ಗಾಂವ್ಕರ್ ಅವರ ಮನೆಯ ಚಾವಣಿಯ ನೀರು ಎದುರುಮನೆಯ ಛಾಯಾ ಗಾಂವ್ಕರ್ ಅವರ ಮನೆಯ ಮೇಲೆ ಬಿದ್ದು, ಮನೆಯ ಒಳಗಡೆ ರಾಡಿಯಾಗಿತ್ತು. `ಮಳೆ ನೀರು ಬೀಳದಂತೆ ತಡೆಯಿರಿ’ ಎಂದು ಸಾಯಿನಾಥ ಗಾಂವ್ಕರ್ ಅವರು ಜೀವಾ ಗಾಂವ್ಕರ್ ಅವರಿಗೆ ಸೂಚಿಸಿದ್ದರು. ಇದರಿಂದ ಸಿಟ್ಟಾದ ಜೀವಾ ಗಾಂವ್ಕರ್ ಅವರು ಬಡಿಗೆ ತಂದು ಬಾರಿಸಲು ಶುರು ಮಾಡಿದರು.

Advertisement. Scroll to continue reading.

ಆಗ, ಜೀವಾ ಗಾಂವ್ಕರ್ ಅವರ ಪತ್ನಿ ಗುಣವಂತೆ ಗಾಂವ್ಕರ್ (65) ಮಕ್ಕಳಾದ ಸುಲೋಚನಾ ಗಾಂವ್ಕರ್ (45) ಹಾಗೂ ಲಕ್ಯಾ ಗಾಂವ್ಕರ್ (40) ಸಹ ಅಲ್ಲಿಗೆ ಬಂದರು. ಛಾಯಾ ಗಾಂವ್ಕರ್ ಹಾಗೂ ಸಾಯಿನಾಥ ಗಾಂವ್ಕರ್ ಇಬ್ಬರನ್ನು ಹಿಡಿದು ಜೀವಾ ಗಾಂವ್ಕರ್ ಕುಟುಂಬದವರು ಥಳಿಸಿದರು. ಕಟ್ಟಿಗೆಯಿಂದ ಹೊಡೆದಿದಲ್ಲದೇ, ಕೈ ಮುಷ್ಠಿಯಿಂದಲೂ ಗುದ್ದಿದರು.

Advertisement. Scroll to continue reading.

ಅದಾದ ನಂತರವೂ ಜೀವಾ ಗಾಂವ್ಕರ್ ಕುಟುಂಬದವರು ಚಾವಣಿಯ ನೀರು ಎದುರುಮನೆ ಒಳಗೆ ಬೀಳುವುದನ್ನು ತಡೆಯಲಿಲ್ಲ. ಕೊನೆಗೆ ಈ ಹೊಡೆದಾಟದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕದ್ರಾ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.

 

Previous Post

ಕುಸಿತದ ಆತಂಕ: ಸೇತುವೆಗಳ ಮೇಲೆ ಜಿಲ್ಲಾಡಳಿತದ ನಿಗಾ!

Next Post

ಮಳೆಗಾಲದಲ್ಲಿಯೂ ಜಲಕ್ರೀಡೆಯ ಬಯಕೆ: ಕಾರಿನಲ್ಲಿ ಹೋಗುತ್ತಿದ್ದವರಿಗೆ ಗುದ್ದಿದ ಟಿಪ್ಪರ್

Next Post
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಮಳೆಗಾಲದಲ್ಲಿಯೂ ಜಲಕ್ರೀಡೆಯ ಬಯಕೆ: ಕಾರಿನಲ್ಲಿ ಹೋಗುತ್ತಿದ್ದವರಿಗೆ ಗುದ್ದಿದ ಟಿಪ್ಪರ್

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ