6
  • Latest
Nagaraja, who saved Tabbali's life He is a danger to orphans!

ತಬ್ಬಲಿ ಜೀವಕ್ಕೆ ಮುಕ್ತಿ ನೀಡಿದ ನಾಗರಾಜ: ಅನಾಥರ ಪಾಲಿಗೆ ಈತನೇ ಆಪತ್ಬಾಂದವ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ತಬ್ಬಲಿ ಜೀವಕ್ಕೆ ಮುಕ್ತಿ ನೀಡಿದ ನಾಗರಾಜ: ಅನಾಥರ ಪಾಲಿಗೆ ಈತನೇ ಆಪತ್ಬಾಂದವ!

AchyutKumar by AchyutKumar
in ರಾಜ್ಯ
Nagaraja, who saved Tabbali's life He is a danger to orphans!

40 ವರ್ಷಗಳಿಂದ ಮೂರ್ತಿ ಕೆತ್ತುವ ಕೆಲಸ ಮಾಡಿಕೊಂಡಿದ್ದ ಪೊನ್ನಪ್ಪ ಎ ಎಂಬಾತರು ಇಳಿ ವಯಸ್ಸಿನಲ್ಲಿ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಸೇರಿದ್ದು, ಭಾನುವಾರ ರಾತ್ರಿ ಅವರು ನಿಧನರಾದರು. ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯಕ ಅವರು ಅಂತ್ಯ ಸಂಸ್ಕಾರ ನಡೆಸಿದರು.

ADVERTISEMENT

ಕೇರಳ ಮೂಲಕ ಪೊನ್ನಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮರದ ಮೂರ್ತಿಗಳ ಕೆತ್ತನೆ ಕೆಲಸ ಮಾಡಿಕೊಂಡಿದ್ದರು. ವಯಸ್ಸಾದ ಕಾರಣ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಪೊನ್ನಪ್ಪ ಅವರನ್ನು ಕುಟುಂಬದವರು ಹತ್ತಿರ ಸೇರಿಸಿಕೊಂಡಿರಲಿಲ್ಲ. ಆಗ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ವಿಲ್ಸನ್ ಗೊನ್ಸಾಲ್ವಿಸ್, ಬಸವರಾಜ, ಅಂಕಿತ, ರಾಜ, ವಿಲ್ಸನ್ ಡಯಾಸ್ ಸೇರಿ ಪೊನ್ನಪ್ಪ ಅವರನ್ನು ಸಿದ್ದಾಪುರಕ್ಕೆ ಕರೆತಂದಿದ್ದರು.

ಆಹಾರ ಸೇವಿಸಲು ಆಗದ ಸ್ಥಿತಿಯಲ್ಲಿರುವಾಗ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ಆಶ್ರಯದಾಮಕ್ಕೆ ಆಗಮಿಸಿದ್ದರು. 70 ವರ್ಷದ ಅವರನ್ನು ಆಶ್ರಮದವರು ಆರೈಕೆ ಮಾಡಿದ್ದರು. ಆಸ್ಪತ್ರೆಗೆ ಕರೆದೊಯ್ದು ಮೂಗಿನ ಮೂಲಕ ಪೈಪ್ ಅಳವಡಿಸಿ ಆಹಾರ ಕೊಟ್ಟು ಅವರನ್ನು ಬದುಕಿಸಿಕೊಂಡಿದ್ದರು. ಆದರೆ, ಶನಿವಾರ ರಾತ್ರಿ ಅವರು ಭೂ ಲೋಕದ ಯಾತ್ರೆ ಮುಗಿಸಿದರು.

Advertisement. Scroll to continue reading.

ಸಾವಿನ ಸುದ್ದಿ ಕೇಳಿದ ನಂತರವೂ ಶವಪಡೆಯಲು ಪೊನ್ನಪ್ಪ ಅವರ ಕುಟುಂಬದವರು ಬರಲಿಲ್ಲ. ಹೀಗಾಗಿ ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ನಾಗರಾಜ ನಾಯ್ಕ ಅವರೇ ಆ ಶವದ ಅಂತ್ಯ ಸಂಸ್ಕಾರ ಮಾಡಿದರು. ಶಿರಸಿ ವಿದ್ಯಾನಗರ ರುದ್ರಭೂಮಿಯ ಮುಖ್ಯಸ್ಥರಾದ ವಿ ಪಿ ಹೆಗಡೆ ವೈಶಾಲಿ ಹಾಗೂ ರುದ್ರಭೂಮಿಯ ಸಿಬ್ಬಂದಿ ಗಣಪತಿ ಅವರು ಸಾಕಷ್ಟು ನೆರವು ನೀಡಿದ್ದು, ಇದನ್ನು ನಾಗರಾಜ ನಾಯ್ಕ ಅವರು ಸ್ಮರಿಸಿದರು.

Advertisement. Scroll to continue reading.
Previous Post

ಕಂಡ ಕಂಡಲ್ಲಿ ಗುಂಡಿ: ಮಹಿಳಾ ಅಧಿಕಾರಿಗೆ ಕಾನೂನು ಪಾಠ!

Next Post

ಸ್ಕೂಟಿಗೆ ಗುದ್ದಿದ ದೆಹಲಿಯ ಕಾರು: ಸವಾರ ಸಾವು!

Next Post
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಸ್ಕೂಟಿಗೆ ಗುದ್ದಿದ ದೆಹಲಿಯ ಕಾರು: ಸವಾರ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ