6
  • Latest
Boron atom experiment on cancer cells Americans are surprised by Gokarna 'Chami''s achievement!

ಕಾನ್ಸರ್ ಕೋಶದ ಮೇಲೆ ಬೋರಾನ್ ಅಣು ಪ್ರಯೋಗ: ಗೋಕರ್ಣ `ಚಾಮಿ’ ಸಾಧನೆಗೆ ಅಮೇರಿಕಾದವರ ಅಚ್ಚರಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕಾನ್ಸರ್ ಕೋಶದ ಮೇಲೆ ಬೋರಾನ್ ಅಣು ಪ್ರಯೋಗ: ಗೋಕರ್ಣ `ಚಾಮಿ’ ಸಾಧನೆಗೆ ಅಮೇರಿಕಾದವರ ಅಚ್ಚರಿ!

AchyutKumar by AchyutKumar
in ದೇಶ - ವಿದೇಶ
Boron atom experiment on cancer cells Americans are surprised by Gokarna 'Chami''s achievement!

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ಡಾ ನಾರಾಯಣ ಹೊಸ್ಮನೆ ಅವರು ಕಾನ್ಸರ್ ರೋಗದ ವಿರುದ್ಧ ಹೋರಾಟದಲ್ಲಿ ಹೊಸ ಸಂಶೋಧನೆ ನಡೆಸಿದ್ದಾರೆ. ಅವರ ಈ ಸಾಧನೆಯನ್ನು ಅಮೇರಿಕಾ ಮೆಚ್ಚಿಕೊಂಡಿದ್ದು, `ಉನ್ನತ ವಿದ್ವಾಂಸ’ ಎಂದು ಗುರುತಿಸಿದೆ.

ADVERTISEMENT

ಬೋರಾನ್ ಆಧಾರಿತ ಸಂಶೋಧನೆಯಿAದ ಕಾನ್ಸರ್ ಗುಣಮುಖ ಸಾಧ್ಯ ಎಂದು ಡಾ ನಾರಾಯಣ ಹೊಸ್ಮನೆ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಅವರು ಸಂಶೋಧನೆ ನಡೆಸಿ ಕಾನ್ಸರ್ ಕೋಶಗಳ ಮೇಲೆ ಬೋರಾನ್ ಅಣುಗಳ ಪ್ರಯೋಗ ಮಾಡಿದ್ದಾರೆ. ಕಾನ್ಸರ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವುದಕ್ಕಾಗಿ ಡಾ ನಾರಾಯಣ ಹೊಸ್ಮನೆ ಅವರು ಹೊಸ ಬೋರಾನ್ ಆಧಾರಿತ ರಾಸಾಯನಿಕ ಅಭಿವೃದ್ಧಿಪಡಿಸಿದ್ದಾರೆ.

ಕಾನ್ಸರ್ ರೋಗಿಗಳಿಗೆ ಅಗತ್ಯವಿರುವ ಬೋರಾನ್ ಔಷಧಿಯ ವಿಭಾಗದಲ್ಲಿ ಡಾ ನಾರಾಯಣ ಹೊಸ್ಮನೆ ಅವರು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ. ಔಷಧದ ಅಭಿವೃದ್ಧಿಗೆ ವಿಷಯದಲ್ಲಿ ಡಾ ನಾರಾಯಣ ಹೊಸ್ಮನೆ ಅವರ ಕೊಡುಗೆ ಗಮನಿಸಿದ ಅಮೇರಿಕಾ ಅವರ ತಂತ್ರಜ್ಞಾನವನ್ನು ಪ್ರಶಂಶಿಸಿದೆ. ಸದ್ಯ ಬೋರಾನ್ ರಸಾಯನ ವಿಜ್ಞಾನ ಕ್ಷೇತ್ರದ ಸಂಶೋಧನೆಗೆ ಉನ್ನತ ವಿದ್ವಾಂಸ ಎಂದು ಸ್ಕಾಲರ್ ಜಿಪಿಎಸ್ ಮೂಲಕ ಅವರನ್ನು ಗುರುತಿಸಲಾಗಿದೆ.

Advertisement. Scroll to continue reading.

ಡಾ ನಾರಾಯಣ ಹೊಸ್ಮನೆ ಅವರು ಮೂಲತಃ ಗೋಕರ್ಣದ ರಥಬೀದಿಯವರು. ಎಲ್ಲರೂ ಅವರನ್ನು ಪ್ರೀತಿಯಿಂದ `ಜಾಮಿ’ ಎಂದು ಕರೆಯುತ್ತಾರೆ. ಇಲ್ಲಿನ ಭದ್ರಕಾಳಿ ಪ್ರೌಢಶಾಲೆ, ಕುಮಟಾ ಎ ವಿ ಬಾಳಿಗಾ ಕಾಲೇಜಿನಲ್ಲಿಯೇ ಅವರು ಶಿಕ್ಷಣಪಡೆದಿದ್ದಾರೆ. ಧಾರವಾಡದಲ್ಲಿ ಸ್ನಾತಕೋತ್ತರ ಪದವಿಪಡೆದು ವಿವಿಧಡೆ ಸಂಶೋಧನಾ ಅಧ್ಯಯನ ನಡೆಸಿದ್ದು, ಸದ್ಯ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಎಡಿನ್ ಬರ್ಗ ವಿಶ್ವವಿದ್ಯಾಲಯದ ಡೆಕಾಲ್ಬ್ನಲ್ಲಿರುವ ಲೂಮಾ ಲಿಂಡಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement. Scroll to continue reading.
Previous Post

ಸ್ಕೂಟಿಗೆ ಗುದ್ದಿದ ದೆಹಲಿಯ ಕಾರು: ಸವಾರ ಸಾವು!

Next Post

ಗ್ರಾಸಿಂ ಗೆಸ್ಟ್ ಹೌಸು.. ರೂಂ ನಂ 20!

Next Post
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಗ್ರಾಸಿಂ ಗೆಸ್ಟ್ ಹೌಸು.. ರೂಂ ನಂ 20!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ