6
  • Latest
Satish Sail is only afraid of that god!

ಸತೀಶ್ ಸೈಲ್ ಹೆದರುವುದು ಆ ದೇವರಿಗೆ ಮಾತ್ರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಸತೀಶ್ ಸೈಲ್ ಹೆದರುವುದು ಆ ದೇವರಿಗೆ ಮಾತ್ರ!

AchyutKumar by AchyutKumar
in ರಾಜಕೀಯ
Satish Sail is only afraid of that god!

`ನಾನು ದೇವರನ್ನು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ’ ಎಂದು ಕಾರವಾರ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ!

ADVERTISEMENT

ಅಂಕೋಲಾದ ವಾಸರಕುದ್ರಿಗೆ ಗ್ರಾಮ ಪಂಚಾಯತ್ ನೂತನ ಕಟ್ಟಡ, ಅರಿವು ಕೇಂದ್ರ ಹಾಗೂ ಕಸವಿಲೇವಾರಿ ಘಟಕ ಉದ್ಘಾಟಿಸಿದ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. `ಯಾರು ಎಷ್ಟೇ ಪೂಜೆ ಮಾಡಿದರೂ ದೇವರಿಗೆ ಕೇಳಿಸುವುದು ಸ್ವಚ್ಛ ಮನಸ್ಸಿನಿಂದ ಮಾಡಿದ ಪ್ರಾರ್ಥನೆ ಮಾತ್ರ. ದೇವಾನುದೇವತೆಗಳು ಸಹ ಅದನ್ನೇ ಅನುಗ್ರಹಿಸುತ್ತಾರೆ. ಹೀಗಾಗಿ ನಾನು ಹೆದರುವುದು ದೇವರಿಗೆ ಮಾತ್ರ’ ಎಂದು ಅವರು ನೆರೆದಿದ್ದ ಜನರ ಎದುರು ಹೇಳಿದ್ದಾರೆ.

`2017ರಲ್ಲಿ ನಾನು ಶಾಸಕನಾಗಿದ್ದಾಗ ಗ್ರಾಮ ಪಂಚಾಯತಗೆ ಅನುದಾನ ತಂದಿದ್ದೆ. ಆ ನಂತರ ಬಂದ ಸರ್ಕಾರ ದೇವರ ಭಜನೆ ಮಾತ್ರ ಮಾಡಿದ್ದು, ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ ಮತ್ತೆ ಶಾಸಕನಾದ ನಾನು ಆ ವೇಳೆ ತಂದ ಅನುಧಾನದಲ್ಲಿ ಆದ ಅಭಿವೃದ್ಧಿ ಕೆಲಸವನ್ನು ನಾನೇ ಉದ್ಘಾಟಿಸುತ್ತಿದ್ದು, ಆ ದೇವರೇ ನನ್ನ ಕೈಯಿಂದ ಲೋಕಾರ್ಪಣೆಗೊಳಿಸಿದ್ದಾನೆ’ ಎಂದರು. `ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಕಡಿಮೆ. ಕೆಲಸ ಜಾಸ್ತಿ. ಹೀಗಾಗಿ ಕಳೆದ ಸಲದ ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಕಾಣಲಿಲ್ಲ’ ಎಂದರು.

Advertisement. Scroll to continue reading.

`ಬಾಯಲ್ಲಿ ರಾಮ ನಾಮ ಹೇಳುತ್ತಿದ್ದ ಹಿಂದಿನ ಶಾಸಕರು ಜನರ ಕೆಲಸ ಮಾಡಲಿಲ್ಲ. ಶಾಸಕರ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ನಾನು ರಾಮನಲ್ಲಿ ಭಕ್ತಿ, ದೇವರಲ್ಲಿ ನಂಬಿಕೆ ಇದ್ದವನಾಗಿದ್ದೇನೆ. ಆದರೆ, ಕೆಲವರು ವಿಷ ಬೀಜ ಬಿತ್ತಲು ರಾಮನ ಹೆಸರು ಬಳಸಿಕೊಂಡು ರಹಿಮನ ಕೆಲಸ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

Advertisement. Scroll to continue reading.
Previous Post

ಜೀವನ ಸಂಗಮ ಎಂಬುದು ಸರ್ಕಾರವೇ ಹೇಳಿದ ಸುಳ್ಳಿನ ಕಥೆ: ಮದುವೆಯೂ ಇಲ್ಲ.. ಮಕ್ಕಳು ಇಲ್ಲ!

Next Post

ಬಂದೂಕು ಹಿಡಿದಿದ್ದವನ ಬಂಧನ!

Next Post
Arrest of a man holding a gun!

ಬಂದೂಕು ಹಿಡಿದಿದ್ದವನ ಬಂಧನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ