6
  • Latest
Arrest of a man holding a gun!

ಬಂದೂಕು ಹಿಡಿದಿದ್ದವನ ಬಂಧನ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಂದೂಕು ಹಿಡಿದಿದ್ದವನ ಬಂಧನ!

AchyutKumar by AchyutKumar
May 28, 2025
in ಸ್ಥಳೀಯ
Arrest of a man holding a gun!
advt advt advt
ADVERTISEMENT

ಯಲ್ಲಾಪುರದ ಕಾಡಿನಲ್ಲಿ ಬಂದೂಕು ಹಿಡಿದು ಸಂಚರಿಸುತ್ತಿದ್ದವ ತಮ್ಮಾ ಕುಣಬಿ ಇದೀಗ ಪೊಲೀಸರ ಅತಿಥಿ. ಆತನ ಬಳಿಯಿದ್ದ ಒಂಟಿ ನಳಕೆಯ ಬಂದೂಕನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದಾರೆ.

ಯಲ್ಲಾಪುರದ ಕಂಪ್ಲಿ ಗ್ರಾಮ ಪಂಚಾಯತದ ಸುರಮನೆಯಲ್ಲಿ ತಮ್ಮಾ ಕುಣಬಿ (49) ವಾಸವಾಗಿದ್ದರು. ಬುಧವಾರ ಬೆಳಗ್ಗೆ 10.45ರ ಆಸುಪಾಸಿಗೆ ಅವರು ಒಂಟಿ ನಳಕೆಯ ಬಂದೂಕು ಹಿಡಿದು ಕಾಡು ಸುತ್ತಲು ಹೊರಟಿದ್ದರು. ಅಲ್ಲಿ-ಇಲ್ಲಿ ಸುತ್ತಾಟದ ನಂತರ ಮಂಚಿಕೇರಿ ಗ್ರಾಮದ ಕೆಳಗಿನ ಮಂಚಿಕೇರಿ ಬಳಿ ಬಂದಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಮಣ್ಣಿನ ರಸ್ತೆಯಲ್ಲಿ ಓಡಾಡುತ್ತಿದ್ದ ತಮ್ಮಾ ಕುಣಬಿ ಪೊಲೀಸರ ಜೀಪು ಕಂಡು ಅಲ್ಲಿಯೇ ಅಡಗಲು ಪ್ರಯತ್ನಿಸಿದರು. ಆದರೆ, ಆ ಜೀಪಿನಲ್ಲಿದ್ದ ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಸುಮ್ಮನೆ ಬಿಡಲಿಲ್ಲ. ಮಣ್ಣಿನ ರಸ್ತೆಯೊಳಗೆ ಪ್ರವೇಶಿಸಿ ಕಾಡಿನ ಪೊದೆ ಹಿಂದೆ ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದ ತಮ್ಮಾ ಕುಣಬಿಯನ್ನು ಹಿಡಿದರು.

ಆ ಬಂದೂರು ಪರಿಶೀಲಿಸಿದಾಗ ಅದು ನಾಡ ಬಂದೂಕು ಎಂದು ಖಚಿತವಾಯಿತು. ಅದಕ್ಕೆ ಅಧಿಕೃತ ಪರವಾನಿಗೆ ಯಾವುದು ಇರಲಿಲ್ಲ. ಹೀಗಾಗಿ ಕಾಡು ಪ್ರದೇಶದ ಮಣ್ಣಿನ ರಸ್ತೆಯಲ್ಲಿ ಒಂಟಿ ನಳಕೆಯ ಬಂದೂಕು ಹಿಡಿದು ಸಂಚರಿಸುತ್ತಿದ್ದ ತಮ್ಮಾ ಕುಣಬಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು. ಆ ಬಂದೂಕನ್ನು ವಶಕ್ಕೆಪಡೆದರು. ತಮ್ಮಾ ಕುಣಬಿ ಅವರಿಗೆ ಆಯುಧ ಕಾಯ್ದೆಯ ಬಗ್ಗೆ ಪೊಲೀಸರು ಪಾಠ ಮಾಡಿ, ಕಾನೂನು ಕ್ರಮ ಜರುಗಿಸಿದರು.

ShareSendTweetShare
ADVERTISEMENT
Previous Post

ಸತೀಶ್ ಸೈಲ್ ಹೆದರುವುದು ಆ ದೇವರಿಗೆ ಮಾತ್ರ!

Next Post

ಕುಮಟಾ: ಕಡಲತೀರಕ್ಕೆ ಬಂದ ವಿಚಿತ್ರ ಅವಶೇಷ!

Next Post
Kumata A strange wreck washed up on the beach!

ಕುಮಟಾ: ಕಡಲತೀರಕ್ಕೆ ಬಂದ ವಿಚಿತ್ರ ಅವಶೇಷ!

May 29: No school holiday.. Children don't need to come!

ಮೇ 29: ಶಾಲೆಗೆ ರಜೆ ಇಲ್ಲ.. ಮಕ್ಕಳು ಬರಬೇಕಿಲ್ಲ!

Robbery is their job: Garuda gang leader arrested!

ದರೋಡೆಯೇ ಅವರ ಕಾಯಕ: ಗರುಡಾ ಗ್ಯಾಂಗಿನ ಲೀಡರ್ ಸೆರೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.