6
  • Latest
Lokayukta attack This officer is not at peace even after retirement!

ಲೋಕಾಯುಕ್ತ ದಾಳಿ: ಈ ಅಧಿಕಾರಿಗೆ ನಿವೃತ್ತಿ ಆದರೂ ನೆಮ್ಮದಿ ಇಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಲೋಕಾಯುಕ್ತ ದಾಳಿ: ಈ ಅಧಿಕಾರಿಗೆ ನಿವೃತ್ತಿ ಆದರೂ ನೆಮ್ಮದಿ ಇಲ್ಲ!

AchyutKumar by AchyutKumar
in ರಾಜ್ಯ
Lokayukta attack This officer is not at peace even after retirement!

ಶಿರಸಿ ಹಾಗೂ ಕಾರವಾರ ಲೋಕೋಪಯೋಗಿ ಇಲಾಖೆಗೆ ಒಳಪಡುವ ಧಾರವಾಡದ ಮುಖ್ಯ ಇಂಜಿನಿಯರ್ ಎಚ್ ಸುರೇಶ ತಮ್ಮ ನಿವೃತ್ತಿಯ ಕೊನೆಯ ದಿನ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ನಿವೃತ್ತಿ ಹಿನ್ನಲೆ ಬೀಳ್ಕೊಡುಗೆ ಸಮಾರಂಭಕ್ಕೆ ಸಿದ್ಧವಾಗಿದ್ದ ಸುರೇಶ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಕೆಲ ಗುತ್ತಿಗೆದಾರರು ಸಹ ಎಚ್ ಸುರೇಶ ವಿರುದ್ಧ ಹಿಂದೊಮ್ಮೆ ಆರೋಪ ಮಾಡಿದ್ದರು. ಕೆಲಸ ಮಾಡಿದ ಹಣ ಪಾವತಿಗೆ ಅನಗತ್ಯವಾಗಿ ಕಾಡಿಸುವ ಬಗ್ಗೆ ದೂರಿದ್ದರು. ಸದ್ಯ ಎಚ್ ಸುರೇಶ ಅವರು ತಮ್ಮ ಸೇವಾ ಅವಧಿಯಲ್ಲಿ 3ಕೋಟಿ ರೂಪಾಯಿಗೂ ಅಧಿಕ ಅಕ್ರಮ ಆಸ್ತಿಗಳಿಸಿರುವುದು ಲೋಕಾಯುಕ್ತರ ದಾಳಿಯಲ್ಲಿ ಗೊತ್ತಾಗಿದೆ. ಅವರಿಗೆ ಸರ್ಕಾರ ನೀಡಿದ ಮನೆಯಲ್ಲಿಯೇ ರಾಶಿ ರಾಶಿ ಚಿನ್ನಾಭರಣಗಳು ಸಿಕ್ಕಿವೆ. ಅವರಿಗೆ ಸಿಗುತ್ತಿದ್ದ ಸರ್ಕಾರಿ ಸಂಬಳ ಹಾಗೂ ಅವರುಗಳಿಸಿದ ಆಸ್ತಿಗೆ ಕಿಂಚಿತ್ತು ತಾಳೆ ಆಗುತ್ತಿಲ್ಲ.

75 ಸಾವಿರ ರೂ ಹಣ, 28.58 ಲಕ್ಷ ರೂ ಮೌಲ್ಯದ ಚಿನ್ನ, 2.5 ಕೆಜಿ ಬೆಳ್ಳಿ, 26 ಲಕ್ಷ ರೂ ಮೌಲ್ಯದ ಎರಡು ಕಾರು, 25 ಲಕ್ಷ ರೂ ಮೌಲ್ಯದ ಪಿಠೋಪಕರಣ, 2.60 ಕೋಟಿ ರೂ ಮೌಲ್ಯದ ಮನೆ, 11 ಎಕರೆ ಕೃಷಿಭೂಮಿ, 13 ಲಕ್ಷ ರೂ ಮೌಲ್ಯದ ಎರಡು ಸೈಟ್, 50 ಲಕ್ಷ ರೂ ಮೌಲ್ಯದ ಆರು ವಾಣಿಜ್ಯ ಮಳಿಗೆಗಳಿಗೆ ಸುರೇಶ್ ಎಚ್ ಒಡೆಯರಾಗಿದ್ದಾರೆ. ಆದರೆ, ಈ ಆಸ್ತಿಗೆ ಅವರ ಬಳಿ ಲೆಕ್ಕವೇ ಇಲ್ಲ.

Advertisement. Scroll to continue reading.

ಸಂಜೆ 4 ಗಂಟೆಯವರೆಗೂ ಲೋಕಾಯುಕ್ತ ಅಧಿಕಾರಿಗಳು ಸುರೇಶ ಅವರ ಮನೆ ಶೋಧ ನಡೆಸಿದರು. ಗದಗ ಹಾಗೂ ಬೆಳಗಾವಿಯಲ್ಲಿ ಸಹ ಸುರೇಶ ಆಸ್ತಿ ಮಾಡಿದ್ದು, ಅಲ್ಲಿಯೂ ದಾಳಿ ನಡೆಸಿದರು. ಆಸ್ತಿಯ ಕುರಿತು ಲೆಕ್ಕಾಚಾರದ ಬಗ್ಗೆ ಲೋಕಾಯುಕ್ತರು ಪ್ರಶ್ನಿಸುತ್ತಿದ್ದು, ಸುರೇಶ ಅವರು ತಲೆ ಮೇಲೆ ಕಯ ಹೊತ್ತು ಕುಳಿತಿದ್ದರು.

Advertisement. Scroll to continue reading.
Previous Post

ಬಿಜೆಪಿಗೆ ಶಕ್ತಿ ನೀಡಿದ ಹೆಬ್ಬಾರ್ ಉಚ್ಚಾಟನೆ!

Next Post

ಗೋಕರ್ಣ ಗಾಂಧಿಗೆ ಗಾಂಜಾ ವ್ಯಾಮೋಹ!

Next Post
A yoga teacher by name: What he did was intoxicating!

ಗೋಕರ್ಣ ಗಾಂಧಿಗೆ ಗಾಂಜಾ ವ್ಯಾಮೋಹ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ