6
  • Latest
Smart move by government officials Celebrate Environment Day by replanting cut trees!

ಸರ್ಕಾರಿ ಅಧಿಕಾರಿಗಳ ಜಾಣನಡೆ: ಕಡಿದ ಮರ ಮತ್ತೆ ನೆಟ್ಟು ಪರಿಸರ ದಿನ ಆಚರಣೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಿ ಅಧಿಕಾರಿಗಳ ಜಾಣನಡೆ: ಕಡಿದ ಮರ ಮತ್ತೆ ನೆಟ್ಟು ಪರಿಸರ ದಿನ ಆಚರಣೆ!

AchyutKumar by AchyutKumar
in ಸ್ಥಳೀಯ
Smart move by government officials Celebrate Environment Day by replanting cut trees!

ಕಡಿದಿದ್ದ ಆಲದ ಮರದ ಬುಡಚಿ ಹಾಗೂ ನೆಲಕ್ಕೆ ಬಿದ್ದ ಮರದ ಕಾಂಡವನ್ನು ಮತ್ತೆ ನಾಟಿ ಮಾಡಿರುವುದು

ಸ್ಮಶಾನದಲ್ಲಿದ್ದ ಆಲದ ಮರ ಕಡಿದು ವಿವಾದಕ್ಕೆ ಒಳಗಾಗಿದ್ದ ಅಂಕೋಲಾ ಪುರಸಭೆ ಅಧಿಕಾರಿಗಳು ಗುರುವಾರ ಕಡಿದ ಮರವನ್ನು ಮತ್ತೆ ನಾಟಿ ಮಾಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ್ದಾರೆ.

ADVERTISEMENT

ಇಲ್ಲಿನ ಹಿಂದು ಸ್ಮಶಾನ ಭೂಮಿಯಲ್ಲಿ ಆಲದ ಮರವೊಂದು ಬೆಳೆದಿತ್ತು. ಆ ಮರದಿಂದ ಯಾರಿಗೂ ತೊಂದರೆ ಉಂಟಾಗಿರಲಿಲ್ಲ. ಅದಾಗಿಯೂ ಪುರಸಭೆ ಅಧಿಕಾರಿಗಳು ಮೊನ್ನೆ ಆ ಮರವನ್ನು ಕಡಿದಿದ್ದರು. ಕಡಿಯುವ ಮುನ್ನ ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿರಲಿಲ್ಲ. ಅಗತ್ಯ ಅನುಮತಿಯನ್ನು ಪಡೆದಿರಲಿಲ್ಲ. ಆ ಆಲದ ಮರದ ಜೊತೆ ಇನ್ನಿತರ ಗಿಡಗಳನ್ನು ಸಹ ಪುರಸಭೆಯವರು ಬೋಳಿಸಿದ್ದರು. ಕಾಂಡದ ಬಳಿ ಗಿಡಗಳನ್ನು ಕತ್ತರಿಸಿದ ಬಗ್ಗೆ ಸಾಕಷ್ಟು ಆಕ್ಷೇಪಗಳುವ್ಯಕ್ತವಾಗಿದ್ದವು.

ಸ್ಮಶಾನದಲ್ಲಿದ್ದ ಮರ ಕಟಾವು ನಡೆಸಿದ ಬಗ್ಗೆ ಸ್ಮಶಾನ ಭೂಮಿ ಅಭಿವೃದ್ಧಿ ಸಮಿತಿಯವರು ಸಹ ಆಕ್ಷೇಪವ್ಯಕ್ತಪಡಿಸಿದ್ದರು. ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶಹೊರಹಾಕಿದ್ದರು. ಇದರಿಂದ ಸಿಕ್ಕಿಬಿದ್ದ ಆ ಅಧಿಕಾರಿಗಳು ತಮ್ಮ ತಪ್ಪು ಮುಚ್ಚುವುದಕ್ಕಾಗಿ ಕುತಂತ್ರ ಮಾಡಿದರು. ಗುರುವಾರ ಜೆಸಿಬಿ ಯಂತ್ರವನ್ನು ಸ್ಮಶಾನದ ಒಳಗೆ ನುಗ್ಗಿಸಿ ಕಡಿದಿದ್ದ ಆಲದ ಮರವನ್ನು ಮತ್ತೆ ನಿಲ್ಲಿಸಿದರು!

Advertisement. Scroll to continue reading.

ಮೂರು ದಿನದ ಹಿಂದೆ ಕಡಿದ ಮರ ಒಣಗಿದ್ದು, ಅದನ್ನು ಸಹ ಗಮನಿಸದೇ ಪುರಸಭೆ ಸಿಬ್ಬಂದಿ ಬುಡವನ್ನು ಮಣ್ಣಿನಲ್ಲಿ ಹೂತರು. ಮರದ ಬುಡಚಿ ಕಾಣದಂತೆ ಅದನ್ನು ಮಣ್ಣಿನ ಆಳದಲ್ಲಿ ಅಡಗಿಸಿಟ್ಟರು. ಈ ಎಲ್ಲಾ ಕೆಲಸಗಳಿಗೆ ಜೆಸಿಬಿ ಯಂತ್ರ ಬಳಸಿದ್ದು, ಪುರಸಭೆ ಅನುಕೂಲಕ್ಕೆ ಪಡೆದಿದ್ದ ಜೆಸಿಬಿ ಯಂತ್ರವನ್ನು ಸಹ ಇಲ್ಲಿ ದುರುಪಯೋಗಪಡಿಸಿದ ಆರೋಪ ಕೇಳಿಬಂದಿದೆ. `ಮುಖ್ಯಾಧಿಕಾರಿಗಳ ಅನುಮತಿ ಮೇರೆಗೆ ಕಡಿದ ಮರ ಮತ್ತೆ ನೆಡಲಾಗಿದೆ’ ಎಂದು ಸಿಬ್ಬಂದಿ ಹೇಳಿದ್ದಾರೆ.

Advertisement. Scroll to continue reading.
Previous Post

ಕಾರವಾರ | ದೇವಾಲಯ ಆವಾರದಲ್ಲಿ ಸಿಂಧೂರವನ!

Next Post

ಯಲ್ಲಾಪುರ: ಇಲ್ಲಿನ ಪೊಲೀಸರು ಹೆಲ್ಮೆಟ್ ಧರಿಸದವರ ಬೈಕ್ ನಿಲ್ಲಿಸುವುದಿಲ್ಲ!

Next Post
Yellapur The police here will not stop bikes of those not wearing helmets!

ಯಲ್ಲಾಪುರ: ಇಲ್ಲಿನ ಪೊಲೀಸರು ಹೆಲ್ಮೆಟ್ ಧರಿಸದವರ ಬೈಕ್ ನಿಲ್ಲಿಸುವುದಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ