6
  • Latest
The road is open for sacrifice Tourists slow down.. this is Gokarna!

ಬಲಿಗಾಗಿ ಬಾಯ್ತೆರೆದಿದೆ ರಸ್ತೆ ಬೀದಿ: ಪ್ರವಾಸಿಗರೇ ನಿಧಾನ.. ಇದು ಗೋಕರ್ಣ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಲಿಗಾಗಿ ಬಾಯ್ತೆರೆದಿದೆ ರಸ್ತೆ ಬೀದಿ: ಪ್ರವಾಸಿಗರೇ ನಿಧಾನ.. ಇದು ಗೋಕರ್ಣ!

AchyutKumar by AchyutKumar
in ಸ್ಥಳೀಯ
The road is open for sacrifice Tourists slow down.. this is Gokarna!

ಪ್ರವಾಸಿ ತಾಣದೊಂದಿಗೆ ಪುಣ್ಯ ಕ್ಷೇತ್ರವನ್ನು ಹೊಂದಿರುವ ಗೋಕರ್ಣದ ಅವ್ಯವಸ್ಥೆಗಳು ಒಂದೆರಡಲ್ಲ. ಈ ಭಾಗದಲ್ಲಿ ನಿತ್ಯವೂ ಒಂದೆರಡು ಅಪಘಾತ ಸಾಮಾನ್ಯವಾಗಿದ್ದು, ಅಲ್ಲಿನ ಗ್ರಾ ಪಂ ಆಡಳಿತ ವೈಪಲ್ಯವೇ ಇದಕ್ಕೆ ಮುಖ್ಯ ಕಾರಣ.

ADVERTISEMENT

ಕೆಲ ದಿನಗಳ ಹಿಂದೆ ಗಂಜೀಗದ್ದೆ ಕಡೆ ಹಾದು ಹೋದ ರಸ್ತೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಶುರುವಾಯಿತು. ಆ ವೇಳೆ ಚರಂಡಿಗೆ ಮುಚ್ಚಿದ ಹಲಿಗೆಯನ್ನು ತೆಗೆದು ಹಾಗೇ ಬಿಡಲಾಯಿತು. ಚರಂಡಿ ಸ್ವಚ್ಛ ಮಾಡುವ ಕೆಲಸ ಮುಂದುವರೆಯಲಿಲ್ಲ. ಚರಂಡಿಗೆ ಮುಚ್ಚಿದ ಹಲಿಗೆಯನ್ನು ಸರಿ ಮಾಡಲಿಲ್ಲ. ಪರಿಣಾಮ ನಿತ್ಯ ಆ ಭಾಗದಲ್ಲಿ ಅವಘಡ ನಡೆಯುತ್ತಿದ್ದು, ತೆರೆದ ಗುಂಡಿಯನ್ನು ಮುಚ್ಚುವ ಪ್ರಯತ್ನಕ್ಕೆ ಅಲ್ಲಿನ ಆಡಳಿತದವರು ಮುಂದಾಗಿಲ್ಲ.

ಕಿರಿದಾದ ರಸ್ತೆಯಲ್ಲಿ ಸಂಚರಿವುಸ ಅನೇಕರು ಬಾಯ್ತೆರೆದುಕೊಂಡಿರುವ ಚರಂಡಿಗೆ ಬೀಳುತ್ತಿದ್ದಾರೆ. ಅವರೆಲ್ಲರೂ ಸಣ್ಣಪುಟ್ಟ ಗಾಯದೊಂದಿಗೆ ಮನೆಗೆ ಮರಳುತ್ತಿದ್ದಾರೆ. ಮೊನ್ನೆ ಒಬ್ಬ ಪಾದಚಾರಿ ಈ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ನಿನ್ನೆ ಬೈಕ್ ಸವಾರರೊಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ದಿನ ಪ್ರವಾಸಿ ಕಾರೊಂದು ಆ ಮಾರ್ಗದಲ್ಲಿ ಸಿಕ್ಕಿ ಬಿದ್ದಿದ್ದು, ಸ್ಥಳೀಯರೆಲ್ಲ ಸೇರಿ ಅದನ್ನು ಗುಂಡಿಯಿoದ ಮೇಲೆತ್ತಿದ್ದಾರೆ.

Advertisement. Scroll to continue reading.

ಪ್ರತಿ ವರ್ಷವೂ ಗ್ರಾಮ ಪಂಚಾಯತ ಚರಂಡಿ ಹೂಳೆತ್ತುವ ಕೆಲಸ ಶುರು ಮಾಡುತ್ತದೆ. ಆದರೆ, ಒಮ್ಮೆಯೂ ಶುರು ಮಾಡಿದ ಆ ಕೆಲಸವನ್ನು ಪೂರ್ಣಗೊಳಿಸಿದ ಉದಾಹರಣೆಗಳಿಲ್ಲ. ಚರಂಡಿ ಸ್ವಚ್ಛ ಮಾಡುವ ನೆಪದಲ್ಲಿ ಸಿಮೆಂಟ್ ಹಲಿಗೆ ತೆಗೆಯುತ್ತಿದ್ದು, ಅದನ್ನು ಮತ್ತೆ ಸರಿ ಮಾಡಿ ಹಾಕುವ ಉಸಾಬರಿಗೆ ಯಾರೂ ಹೋಗುವುದಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಸೂಚನೆ ನೀಡಿದರೂ ಅದು ಅಧಿಕಾರಿಗಳಿಗೆ ಕೇಳುತ್ತಿಲ್ಲ.

Advertisement. Scroll to continue reading.

ಹೊಂಡಮಯ ರಸ್ತೆ, ಮುಚ್ಚದ ಗಟಾರದ ಜೊತೆ ವಿಪರೀತ ಸೊಳ್ಳೆ ಕಾಟ ಇಲ್ಲಿ ಸಾಮಾನ್ಯ. ಹೀಗಾಗಿ ರಾತ್ರಿ ವೇಳೆ ಸಂಚರಿಸುವುದು ಇಲ್ಲಿ ಅಪಾಯಕಾರಿ. ಅದರಲ್ಲಿಯೂ ಚಿಕ್ಕ ಮಕ್ಕಳೇನಾದರೂ ನಡೆದು ಬರುತ್ತಿದ್ದರೆ ಆಯ ತಪ್ಪಿ ಗುಂಡಿಯೊಳಗೆ ಬಿದ್ದರೂ ಅದಕ್ಕೆ ಅಲ್ಲಿನ ಆಡಳಿತ ಹೊಣೆ ಅಲ್ಲ!

Previous Post

ಕಟ್ಟೆ ಪಂಚಾಯ್ತಿ ನಿರ್ಣಯಕ್ಕೆ ನಿಸರ್ಗಮನೆ ವೇದಿಕೆ: ತೋಟದ ಮಡಿಲಿನಲ್ಲಿ ಗಾಂಧೀಜಿ ಪರಿಕಲ್ಪನೆ

Next Post

ಪರಿಸರ ಯಜ್ಞ | ಅರಣ್ಯ ಅತಿಕ್ರಮಿಸಿದವರಿಂದಲೇ ಗಿಡ ನಾಟಿ ಮಾಡುವ ಸಂಕಲ್ಪ!

Next Post
Environmental sacrifice The resolve to plant trees comes from those who have encroached on the forest!

ಪರಿಸರ ಯಜ್ಞ | ಅರಣ್ಯ ಅತಿಕ್ರಮಿಸಿದವರಿಂದಲೇ ಗಿಡ ನಾಟಿ ಮಾಡುವ ಸಂಕಲ್ಪ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ