6
  • Latest
Mobile Stolen Wristband Police search!

ಮೊಬೈಲ್ ಕದ್ದ ಮಣಿಕಂಠ: ಪೊಲೀಸರ ಹುಡುಕಾಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೊಬೈಲ್ ಕದ್ದ ಮಣಿಕಂಠ: ಪೊಲೀಸರ ಹುಡುಕಾಟ!

AchyutKumar by AchyutKumar
in ಸ್ಥಳೀಯ
Mobile Stolen Wristband Police search!

ಕಾರವಾರದ ವಿನಾಯಕ ನಾಯ್ಕ ಅವರ ಮೊಬೈಲ್ ಕಳ್ಳತನವಾಗಿದೆ. ಮಣಿಕಂಠ ರಾತೋಡ್ ಎಂಬಾತ ಈ ಮೊಬೈಲ್ ಕದ್ದಿದ್ದು, ಪೊಲೀಸರು ಕಳ್ಳನ ಹುಡುಕಾಟ ಶುರು ಮಾಡಿದ್ದಾರೆ.

ADVERTISEMENT

ತೋಡೂರಿನ ಪಾಲೇಕರವಾಡದಲ್ಲಿ ವಿನಾಯಕ ನಾಯ್ಕ ಅವರು ವಾಸವಾಗಿದ್ದರು. ಹಣ್ಣಿನ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಜೂನ್ 6ರ ಮಧ್ಯಾಹ್ನ ಅಮದಳ್ಳಿಯ ಮೀನು ಮಾರುಕಟ್ಟೆ ಬಳಿ ಅವರು ಹಣ್ಣಿನ ವ್ಯಾಪಾರ ನಡೆಸುವ ವೇಳೆ ಅಲ್ಲಿಗೆ ಇಬ್ಬರು ಅಪರಿಚಿತರು ಬಂದರು. ವಿನಾಯಕ ನಾಯ್ಕ ಅವರ ರೆಡ್ಮಿ ಮೊಬೈಲ್ ಕದ್ದು ಅವರು ಪರಾರಿಯಾದರು. ಜೊತೆಗೆ ಅಂಗಡಿ ವ್ಯಾಪಾರದ 700ರೂ ಹಣವನ್ನು ಅವರು ದೋಚಿದ್ದರು.

7 ಸಾವಿರ ರೂ ಮೌಲ್ಯದ ಮೊಬೈಲ್ ಹಾಗೂ 700ರೂ ಹಣ ಕಳ್ಳತನವಾದ ಬಗ್ಗೆ ವಿನಾಯಕ ನಾಯ್ಕ ಅವರು ಅಕ್ಕಪಕ್ಕದವರಲ್ಲಿ ಹೇಳಿಕೊಂಡರು. ಈ ವಿಷಯ ಅರಿತ ಅಮದಳ್ಳಿಯ ಜನ ಆ ಕಳ್ಳರಿಬ್ಬರನ್ನು ಹಿಡಿದು ವಿಚಾರಿಸಿದರು. ಮೊದಲು `ನಾವು ಕದ್ದಿಲ್ಲ’ ಎಂದ ಆ ಕಳ್ಳರು ನಂತರ ಮೌನವಾಗಿದ್ದರು. ಊರಿನವರು ಹೆಸರು ಕೇಳಿದಾಗ ಅದರಲ್ಲಿ ಒಬ್ಬ `ಮಣ್ಣಿಕಂಠ ರಾತೋಡ್’ ಎಂದು ಬಾಯ್ಬಿಟ್ಟಿದ್ದು, ಇನ್ನೊಬ್ಬ ಹೆಸರನ್ನು ಹೇಳಲಿಲ್ಲ.

Advertisement. Scroll to continue reading.

ಅದಾದ ನಂತರ ಅವರಿಬ್ಬರು ಊರಿನ ಜನರಿಂದ ತಪ್ಪಿಸಿಕೊಂಡು ಪರಾರಿಯಾದರು. ಆತನ ಹೆಸರಿನ ಆಧಾರದಲ್ಲಿ ವಿನಾಯಕ ನಾಯ್ಕ ಅವರು ಮಣಿಕಂಠ ರಾತೋಡ್ ಮೊಬೈಲ್ ಕದ್ದ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕಳ್ಳರಿಬ್ಬರ ಹುಡುಕಾಟ ನಡೆಸಿದ್ದಾರೆ.

Advertisement. Scroll to continue reading.
Previous Post

ಉತ್ತರ ಕನ್ನಡ: ಸಾಲಗಾರರು ಬೇಕಾಗಿದ್ದಾರೆ.. ಬಡ್ಡಿ ಬಡ್ಡಿ ತುಂಬುವ ಪ್ರಾಮಾಣಿಕರಿಗೆ ಇಲ್ಲಿ ಮೊದಲ ಆದ್ಯತೆ!

Next Post

ಗೋ ವಧಿಸುವ ವ್ಯಾಘ್ರರ ಅಟ್ಟಹಾಸ: ಪೊಲೀಸರ ಮೇಲೆ ಕಾರು ಹತ್ತಿಸುವ ಪ್ರಯತ್ನ!

Next Post
Cow slaughtering tigers' taunts Attempt to run over police with car!

ಗೋ ವಧಿಸುವ ವ್ಯಾಘ್ರರ ಅಟ್ಟಹಾಸ: ಪೊಲೀಸರ ಮೇಲೆ ಕಾರು ಹತ್ತಿಸುವ ಪ್ರಯತ್ನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ