6
  • Latest
Fish net inside the stomach of a giant fish Plastic is the cause of the death of a marine creature!

ದೈತ್ಯ ಮೀನಿನ ಹೊಟ್ಟೆಯೊಳಗೆ ಮೀನಿನ ಬಲೆ: ಸಾಗರ ಜೀವಿಯ ಸಾವಿಗೆ ಪ್ಲಾಸ್ಟಿಕ್ ಕಾರಣ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೈತ್ಯ ಮೀನಿನ ಹೊಟ್ಟೆಯೊಳಗೆ ಮೀನಿನ ಬಲೆ: ಸಾಗರ ಜೀವಿಯ ಸಾವಿಗೆ ಪ್ಲಾಸ್ಟಿಕ್ ಕಾರಣ!

AchyutKumar by AchyutKumar
in ಸ್ಥಳೀಯ
Fish net inside the stomach of a giant fish Plastic is the cause of the death of a marine creature!

ಕಾರವಾರ ಕಡಲತೀರಕ್ಕೆ ದೈತ್ಯ ಆಕಾರಡ ಡಾಲ್ಪಿನ್ ಶವ ಕೊಚ್ಚಿ ಬಂದಿದೆ. ಆ ಡಾಲ್ಪಿನ್ ಹೊಟ್ಟೆಯೊಳಗೆ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಹಾಗೂ ಮೀನಿನ ಬಲೆ ಕಾಣಿಸಿದೆ.

ADVERTISEMENT

ಬುಧವಾರ ಕಡಲತೀರಕ್ಕೆ ಹೋದವರಿಗೆ ಗಬ್ಬು ವಾಸನೆ ಬಂದಿದ್ದು, ಅಲ್ಲಿ ಸಂಚಾರ ನಡೆಸಿದಾಗ ಡಾಲ್ಪಿನ್ ಕಳೆಬರಹ ಪತ್ತೆಯಾಗಿದೆ. ವಾಯು ವಿಹಾರಿಗಳು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ರಿಫ್ ವಾಚ್ ಮೈರೆನ್ ಕನ್ವರ್ಶನ್ ಸಂಸ್ಥೆಯ ಸಿಬ್ಬಂದಿ ಡಾಲ್ಪನ್ ಹೊಟ್ಟೆ ಕೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಆಗ, ಡಾಲ್ಪಿನ್ ಹೊಟ್ಟೆಯ ಒಳಗೆ ಪ್ಲಾಸ್ಟಿಕ್ ಕಸ ಕಾಣಿಸಿದೆ. ಮೀನಿನ ಬಲೆ ಸಹ ಅಲ್ಲಲ್ಲಿ ಸುತ್ತಿಕೊಂಡಿರುವುದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆಯೇ ಡಾಲ್ಪನ್ ಸಾವನಪ್ಪಿದ್ದು, ಅಲೆಗಳ ಅಬ್ಬರಕ್ಕೆ ಅದರ ಶವ ದಡಕ್ಕೆ ಬಂದಿದೆ. ಜೀರ್ಣಿಸಲಾಗದ ವಸ್ತುಗಳು ಹೊಟ್ಟೆಗೆ ಹೋಗಿರುವುದೇ ಸಾಗರಜೀವಿಯ ಸಾವಿಗೆ ಮುಖ್ಯ ಕಾರಣವಾಗಿದೆ.

Advertisement. Scroll to continue reading.

ಕೆಲ ವಿದ್ಯಾರ್ಥಿಗಳು ಆಗಮಿಸಿ ಡಾಲ್ಪಿನ್ ಕುರಿತು ಅಧ್ಯಯನ ನಡೆಸಿದರು. ಮರಣೋತ್ತರ ಪರೀಕ್ಷೆ ಮುಗಿದ ನಂತರ ಕಡಲತೀರದಲ್ಲಿಯೇ ಡಾಲ್ಪಿನ್ ಶವ ಹೂಳಲಾಯಿತು.

Advertisement. Scroll to continue reading.

 

Previous Post

ಮೂರು ಲಾರಿ.. ಆರು ಜನರ ಜೊತೆ 12 ಬರಾಸ್ ಮರಳು ವಶ!

Next Post

ಅಣ್ಣ ತಮ್ಮಂದಿರ ನಡುವೆ ಜಗಳ: ಅತ್ತಿಗೆಯ ದುಡುಕು ನಿರ್ಧಾರ!

Next Post
A student died after being attacked by a warden!

ಅಣ್ಣ ತಮ್ಮಂದಿರ ನಡುವೆ ಜಗಳ: ಅತ್ತಿಗೆಯ ದುಡುಕು ನಿರ್ಧಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ