6
  • Latest
A student died after being attacked by a warden!

ಅಣ್ಣ ತಮ್ಮಂದಿರ ನಡುವೆ ಜಗಳ: ಅತ್ತಿಗೆಯ ದುಡುಕು ನಿರ್ಧಾರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಣ್ಣ ತಮ್ಮಂದಿರ ನಡುವೆ ಜಗಳ: ಅತ್ತಿಗೆಯ ದುಡುಕು ನಿರ್ಧಾರ!

AchyutKumar by AchyutKumar
in ಸ್ಥಳೀಯ
A student died after being attacked by a warden!

ಹೊನ್ನಾವರದ ಈಶ್ವರ ಉಪ್ಪಾರ್ ಹಾಗೂ ರಾಜು ಉಪ್ಪಾರ್ ನಡುವೆ ನಡೆದ ಜಗಳ ನೋಡಲಾಗದೇ ಈಶ್ವರ್ ಉಪ್ಪಾರ್ ಅವರ ಪತ್ನಿ ಭಾಗ್ಯ ಉಪ್ಪಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಮಟಾ ತಾಲೂಕಿನ ಕಾಗಲ ಮಾನೀರದಲ್ಲಿ ಭಾಗ್ಯ ಉಪ್ಪಾರ್ ಹಾಗೂ ಲಕ್ಷಿ ಉಪ್ಪಾರ್ ಎಂಬ ಸಹೋದರಿಯರಿದ್ದರು. 15 ವರ್ಷಗಳ ಹಿಂದೆ ಲಕ್ಷಿ ಉಪ್ಪಾರ್ ಅವರು ಹೊನ್ನಾವರ ಚಂದ್ರಾಣಿಯಲ್ಲಿರುವ ರಾಜು ಉಪ್ಪಾರ್ ಅವರನ್ನು ಮದುವೆ ಆಗಿದ್ದರು. ಭಾಗ್ಯ ಉಪ್ಪಾರ್ ಅವರು ಈಶ್ವರ್ ಉಪ್ಪಾರ್ ಅವರನ್ನು ವರಿಸಿದ್ದರು. ಎರಡು ಅಕ್ಕಂದಿರು ಒಂದೇ ಮನೆ ಸೇರಿದ ಕಾರಣ ಸಹೋದರ ಮಂಜುನಾಥ ಉಪ್ಪಾರ್ ಸಂತೋಷದಿoದ ಇದ್ದರು.

ಈಚೆಗೆ ಈಶ್ವರ ಉಪ್ಪಾರ್ ಹಾಗೂ ರಾಜು ಉಪ್ಪಾರ್ ನಡುವೆ ವೈಮನಸ್ಸು ಮೂಡಿತ್ತು. ಅವರಿಬ್ಬರ ನಡುವೆ ಜಗಳ ಸಾಮಾನ್ಯವಾಗಿತ್ತು. ಬೋಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈಶ್ವರ್ ಉಪ್ಪಾರ್ ಅಣ್ಣ ಸಹೋದರನ ವಿರುದ್ಧ ಮುನಿಸಿಕೊಂಡಿದ್ದರು. ಜೂನ್ 10ರಂದು ಅಣ್ಣ ತಮ್ಮನ ನಡುವೆ ಜಗಳ ಶುರುವಾಗಿದ್ದು, ಈಶ್ವರ ಉಪ್ಪಾರ್ ಅವರ ಪತ್ನಿ ಭಾಗ್ಯ ಉಪ್ಪಾರ್ ಜಗಳ ಬಿಡಿಸುವ ಪ್ರಯತ್ನ ಮಾಡಿದ್ದರು.

ಜಗಳ ಹೆಚ್ಚಾದ ಕಾರಣ ಭಾಗ್ಯ ಉಪ್ಪಾರ್ ಸಹ ಸಿಟ್ಟಾದರು. ನೇರವಾಗಿ ಮನೆ ಒಳಗೆ ಹೋಗಿ ಅವರು ಚಿಲಕ ಹಾಕಿಕೊಂಡರು. ಅಲ್ಲಿ ಅವರು ನೇಣು ಹಾಕಿಕೊಂಡಿದ್ದು, ಭಾಗ್ಯ ಉಪ್ಪಾರ್ ಅವರ ಅವಸರ ನೋಡಿದ ಮನೆಯವರು ಹಂಚು ತೆಗೆದು ಒಳಗೆ ಇಣುಕಿದರು. ನೇತಾಡುತ್ತಿದ್ದ ಭಾಗ್ಯ ಅವರನ್ನು ಉಳಿಸಲು ಕೋಣೆಯ ಬಾಗಿಲು ಒಡೆದರು.

ಆಂಬುಲೆನ್ಸ ಮೂಲಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಹೊನ್ನಾವರದ ಉದ್ಯಮನಗರದಲ್ಲಿ ಮಂಜುನಾಥ ಉಪ್ಪಾರ್ ಗಾರೆ ಕೆಲಸ ಮಾಡುತ್ತಿದ್ದು, ಅವರಿಗೆ ಸ್ನೇಹಿತ ಸೀತಾರಾಮ ಉಪ್ಪಾರ್ ಅವರ ಫೋನ್ ಬಂದಿತು. ಅಕ್ಕನ ಆತ್ಮಹತ್ಯೆ ನಿರ್ಧಾರ ತಿಳಿದು ಮಂಜುನಾಥ ಉಪ್ಪಾರ್ ಸಹ ಆಸ್ಪತ್ರೆಗೆ ಓಡಿದರು. ಆದರೆ, ಅಷ್ಟರ ಒಳಗೆ ಭಾಗ್ಯ ಉಪ್ಪಾರ್ ಸಾವನಪ್ಪಿದ್ದರು. ಅಕ್ಕನ ಸಾವಿನ ಬಗ್ಗೆ ವಿವರಪಡೆದು ಅವರು ಪೊಲೀಸ್ ಪ್ರಕರಣ ದಾಖಲಿಸಿದರು.


ಬಾವಿಗೆ ಹಾರಿದ ವೃದ್ಧ ವ್ಯಸನಿ

ಹೊನ್ನಾವರ ರಾಮತೀರ್ಥ ಬಳಿಯ ನರಸಿಂಹ ಬಲಿಮನೆ (73) ಅವರು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಜೂ 8ರಂದು ಮನೆಯಿಂದ ಕಾಣೆಯಾಗಿದ್ದು, ಜೂ 10ರಂದು ಅವರ ಶವ ಮನೆ ಹಿಂದಿನ ಬಾವಿಯಲ್ಲಿ ಸಿಕ್ಕಿದೆ. ಅವರ ಮಗ ಅನಿಲ ಬಲಿಮನೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ShareSendTweetShare
Previous Post

ದೈತ್ಯ ಮೀನಿನ ಹೊಟ್ಟೆಯೊಳಗೆ ಮೀನಿನ ಬಲೆ: ಸಾಗರ ಜೀವಿಯ ಸಾವಿಗೆ ಪ್ಲಾಸ್ಟಿಕ್ ಕಾರಣ!

Next Post

ಬುದ್ದಿ ಹೇಳಿದ್ದೇ ತಪ್ಪಾಯ್ತು: ಕುಡಿತ ಬಿಡಲಾಗದೇ ಸಾವಿಗೆ ಶರಣಾದ ವ್ಯಸನಿ!

Next Post
ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಬುದ್ದಿ ಹೇಳಿದ್ದೇ ತಪ್ಪಾಯ್ತು: ಕುಡಿತ ಬಿಡಲಾಗದೇ ಸಾವಿಗೆ ಶರಣಾದ ವ್ಯಸನಿ!

Sirsi The Liar Award that hasn't been distributed yet!

ಶಿರಸಿ: ಇನ್ನೂ ವಿತರಣೆ ಆಗದ ಸುಳ್ಳುಗಾರ ಪ್ರಶಸ್ತಿ!

Karwar MLA Sail holds talks with contractors Promises to resolve issues

ಕಾರವಾರ | ಗುತ್ತಿಗೆದಾರರೊಂದಿಗೆ ಶಾಸಕ ಸೈಲ್ ಸಮಾಲೋಚನೆ: ಸಮಸ್ಯೆಗಳ ಪರಿಹಾರದ ಭರವಸೆ 

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.