6
  • Latest
ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಬುದ್ದಿ ಹೇಳಿದ್ದೇ ತಪ್ಪಾಯ್ತು: ಕುಡಿತ ಬಿಡಲಾಗದೇ ಸಾವಿಗೆ ಶರಣಾದ ವ್ಯಸನಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬುದ್ದಿ ಹೇಳಿದ್ದೇ ತಪ್ಪಾಯ್ತು: ಕುಡಿತ ಬಿಡಲಾಗದೇ ಸಾವಿಗೆ ಶರಣಾದ ವ್ಯಸನಿ!

AchyutKumar by AchyutKumar
in ಸ್ಥಳೀಯ
ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

`ಸರಾಯಿ ಸೇವಿಸುವುದು ಒಳ್ಳೆಯದಲ್ಲ’ ಎಂದು ಕುಟುಂಬದವರು ಬುದ್ದಿ ಹೇಳಿದ ಕಾರಣ ಸಿದ್ದಾಪುರದ ಈಶ್ವರ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ಸಿದ್ದಾಪುರದ ಹೇರೂರಿನ ಸಾಕಟ್ಟನಗುಂಡಿಯಲ್ಲಿ ಈಶ್ವರ ನಾಯ್ಕ (52) ವಾಸವಾಗಿದ್ದರು. ದಿನದ ದುಡಿಮೆಯನ್ನು ಅವರು ವ್ಯಸನಕ್ಕೆ ಬಳಸುತ್ತಿದ್ದರು. ಮನೆಯವರು ಇದನ್ನು ವಿರೋಧಿಸಿದ ಕಾರಣ ಜಗಳವಾಗುತ್ತಿತ್ತು.

ಕುಡಿತ ಬೇಡ ಎಂದು ಕುಟುಂಬದವರು ಹೇಳಿದ ಕಾರಣ ಬೇಸರಗೊಂಡ ಈಶ್ವರ ನಾಯ್ಕ ಅವರು ಈ ದಿನ ಮನೆ ಹತ್ತಿರದ ಗೇರು ಮರ ಹತ್ತಿದರು. ಅಲ್ಲಿ ಹಗ್ಗದಿಂದ ಕುತ್ತಿಗೆ ಬಿಗಿದುಕೊಂಡು ಸಾವಿಗೆ ಶರಣಾದರು.

Advertisement. Scroll to continue reading.

ಪೊಲೀಸರಿಗೆ ನಿಂದನೆ: ದೂರು

Advertisement. Scroll to continue reading.

ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ನಡೆದ ಗಲಾಟೆ ತಪ್ಪಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಕೂಗಾಡಿದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ.

ಜಗಳ ತಪ್ಪಿಸಲು ಹೋದ ಪೊಲೀಸ್ ಸಿಬ್ಬಂದಿ ಕಾಶೀನಾಥ್ ಅವರ ಮೇಲೆ ದಿಲಾವರ್ ಎಂಬಾತರು ಕೈ ಎತ್ತಿದ್ದಾರೆ. ಜಾತಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಏರು ಧ್ವನಿಯಲ್ಲಿ ಕೂಗಾಡಿ ದೂಕಿದ್ದಾರೆ. ಈ ಹಿನ್ನಲೆ ಪೊಲೀಸ್ ಸಿಬ್ಬಂದಿ ದೂರು ನೀಡಿದ್ದಾರೆ.


ಸ್ಮಶಾನಕ್ಕೆ ತೆರಳಿ ಶವವಾದ ಕಾರ್ಮಿಕ

ಮುಂಡಗೋಡ ಬಸವರಾಜ ಮುದಿನಕೊಪ್ಪ ಅವರು ಸ್ಮಶಾನದಲ್ಲಿಯೇ ಶವವಾಗಿದ್ದಾರೆ. ಇಂದೂರಿನ ಬಸವರಾಜ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಈಚೆಗೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅದಾಗಿಯೂ ಅವರು ಊಟ ಮಾಡುತ್ತಿರಲಿಲ್ಲ. ಸ್ಮಶಾನಕ್ಕೆ ತೆರಳಿ ಕದ್ದು-ಮುಚ್ಚಿ ಸರಾಯಿ ಕುಡಿಯುತ್ತಿದ್ದರು.

ಜೂನ್ 10ರಂದು ಮನೆಯಿಂದ ಹೊರಟ ಅವರು ಎಂದಿನ0ತೆ ಸ್ಮಶಾನದ ಕಡೆ ಹೊರಟಿದ್ದರು. ರಾತ್ರಿ ಮನೆಗೆ ಬಂದಿರಲಿಲ್ಲ. ಸರಾಯಿ ಕುಡಿದು ಸ್ಮಶಾನದ ಕಟ್ಟೆಯ ಮೇಲೆ ಮಲಗಿದ್ದ ಅವರು ಅಲ್ಲಿಯೇ ಸಾವನಪ್ಪಿದರು. ಜೂ 11ರಂದು ಅವರು ಸಾವು ಖಚಿತವಾಯಿತು. ಬಸವರಾಜ ಅವರ ಪುತ್ರ ನಾಗರಾಜ್ ಮುದಿನಕೊಪ್ಪ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

 

Previous Post

ಅಣ್ಣ ತಮ್ಮಂದಿರ ನಡುವೆ ಜಗಳ: ಅತ್ತಿಗೆಯ ದುಡುಕು ನಿರ್ಧಾರ!

Next Post

ಶಿರಸಿ: ಇನ್ನೂ ವಿತರಣೆ ಆಗದ ಸುಳ್ಳುಗಾರ ಪ್ರಶಸ್ತಿ!

Next Post
Sirsi The Liar Award that hasn't been distributed yet!

ಶಿರಸಿ: ಇನ್ನೂ ವಿತರಣೆ ಆಗದ ಸುಳ್ಳುಗಾರ ಪ್ರಶಸ್ತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ