6
  • Latest
Movie song at Devi Utsav: Stabbed with a knife because the song stopped!

ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!

AchyutKumar by AchyutKumar
in ಸ್ಥಳೀಯ
Movie song at Devi Utsav: Stabbed with a knife because the song stopped!

ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಕಚ್ಚಾಟ ನಡೆಸಿದ್ದಾರೆ.

ADVERTISEMENT

ಕಾರವಾರದ ಬಿಣಗಾ ವ್ಯಾಪ್ತಿಯಲ್ಲಿ ಬರುವ ಗುಡ್ಡೆಹಳ್ಳಿ ಮೂಲಭೂತ ಸೌಕರ್ಯ ವಂಚಿತ ಊರು. ಅದಾಗಿಯೂ ಅಲ್ಲಿನ ಪರಿಸರ ವೀಕ್ಷಣೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಗಮನ-ಆತಿಥ್ಯ ವಿಷಯವಾಗಿ ಅಲ್ಲಿನ ಗೌಡರ ನಡುವೆ ಮುನಿಸು ಉಂಟಾಗಿದ್ದು, ಅದು ಜಗಳದ ಸ್ವರೂಪ ಪಡೆದಿದೆ.

ಗುಡ್ಡೆಹಳ್ಳಿಯ ಕೃಷ್ಣ ಗೌಡ ಅವರ ಪ್ರಕಾರ ತಾಕು ಗೌಡ ಹಾಗೂ ಅಜೀಪ ಗೌಡ ಸೇರಿ ಕೃಷ್ಣ ಗೌಡರ ಮೇಲೆ ಹಲ್ಲೆಗೆ ಬಂದಿದ್ದಾರೆ. ಜೂನ್ 1ರಂದು ಈ ಗಲಾಟೆ ನಡೆದಿದ್ದು, ಅದೇ ದಿನ ಕೃಷ್ಣ ಗೌಡ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ನ್ಯಾಯಾಲಯದ ಕಡೆ ದಾರಿ ಕಾಣಿಸಿದ್ದರಿಂದ ಕೃಷ್ಣ ಗೌಡ ಅವರು ಅಲ್ಲಿಗೂ ಹೋದರು. ನ್ಯಾಯಾಲಯದ ಅನುಮತಿಪಡೆದು ತಾಕು ಗೌಡ ಹಾಗೂ ಅಜೀಪ ಗೌಡರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

Advertisement. Scroll to continue reading.

ರಿಕ್ಷಾಗೆ ಗುದ್ದಿದ ಬುಲೆರೋ: ಇಬ್ಬರಿಗೆ ಗಾಯ

Advertisement. Scroll to continue reading.

ಹೊನ್ನಾವರದಲ್ಲಿ ರಿಕ್ಷಾಗೆ ಬುಲೆರೋ ಗುದ್ದಿದ ಪರಿಣಾಮ ರಿಕ್ಷಾ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಲ್ಕಿ ಕುಡ್ಲದ ರಾಮ ಗೌಡ ಅವರು ಚಲಾಯಿಸುತ್ತಿದ್ದ ರಿಕ್ಷಾಗೆ ಅಂಕೋಲಾ ಬೆಳಂಬಾರ ಶಶಿಹಿತ್ಲದ ಸಂಜೀವ ಗೌಡ ಅವರು ಓಡಿಸುತ್ತಿದ್ದ ಬುಲೆರೋ ಡಿಕ್ಕಿಯಾಗಿದೆ.

ಹೊನ್ನಾವರದ ವಲ್ಕಿ ಕುಡ್ಲದ ರಾಮ ಗೌಡ ಅವರು ಜೂ 11ರಂದು ರೈಲು ನಿಲ್ದಾಣದ ಕಡೆ ಹೊರಟಿದ್ದರು. ಅವರ ರಿಕ್ಷಾದಲ್ಲಿ ವಲ್ಕಿ ಕುಡ್ಲದ ಸುನಿತಾ ನಾಯ್ಕ ಅವರು ಆಸೀನರಾಗಿದ್ದರು. ಹೊನ್ನಾವರ ಕರ್ಕಿಯ ರೈಲು ನಿಲ್ದಾಣ ಕ್ರಾಸ್ ತಲುಪಿದಾಗ ಬಲಕ್ಕೆ ತಿರುಗಲು ರಾಮ ಗೌಡ ಅವರು ಇಂಡಿಕೇಟರ್ ಹಾಕಿದರು.

ಆಗ, ಹಿಂದಿನಿoದ ಬುಲೇರೋ ಓಡಿಸಿಕೊಂಡು ಬಂದ ಸಂಜೀವ ಗೌಡ ಆ ರಿಕ್ಷಾಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ರಿಕ್ಷಾ ಪಲ್ಟಿಯಾಯಿತು. ಸುನಿತಾ ನಾಯ್ಕ ಅವರ ಸೊಂಟ ಮುರಿಯಿತು. ರಾಮು ಗೌಡ ಸಹ ಗಾಯಗೊಂಡಿದ್ದು, ಅಲ್ಲಿದ್ದ ಜನ ಅವರನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದರು. ಸಂಜೀವ ಗೌಡ ಅವರ ವಿರುದ್ಧ ರಾಮು ಗೌಡ ಪೊಲೀಸ್ ದೂರು ನೀಡಿದರು.

Previous Post

ಕುಮಟಾ: ಕಾರ್ವಿಂಗ್ ಕೆಲಸದವನಿಗೆ ಕಪಾಳಮೋಕ್ಷ!

Next Post

ಮೆದುಳು ಪರೀಕ್ಷೆ: ನರರೋಗ ತಜ್ಞ ಪಾಸು!

Next Post
Brain test Neurologist passes!

ಮೆದುಳು ಪರೀಕ್ಷೆ: ನರರೋಗ ತಜ್ಞ ಪಾಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ