6
  • Latest
Movie song at Devi Utsav: Stabbed with a knife because the song stopped!

ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!

AchyutKumar by AchyutKumar
June 12, 2025
in ಸ್ಥಳೀಯ
Movie song at Devi Utsav: Stabbed with a knife because the song stopped!
advt advt advt
ADVERTISEMENT

ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಕಚ್ಚಾಟ ನಡೆಸಿದ್ದಾರೆ.

ಕಾರವಾರದ ಬಿಣಗಾ ವ್ಯಾಪ್ತಿಯಲ್ಲಿ ಬರುವ ಗುಡ್ಡೆಹಳ್ಳಿ ಮೂಲಭೂತ ಸೌಕರ್ಯ ವಂಚಿತ ಊರು. ಅದಾಗಿಯೂ ಅಲ್ಲಿನ ಪರಿಸರ ವೀಕ್ಷಣೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಗಮನ-ಆತಿಥ್ಯ ವಿಷಯವಾಗಿ ಅಲ್ಲಿನ ಗೌಡರ ನಡುವೆ ಮುನಿಸು ಉಂಟಾಗಿದ್ದು, ಅದು ಜಗಳದ ಸ್ವರೂಪ ಪಡೆದಿದೆ.

ADVERTISEMENT
ADVERTISEMENT

ಗುಡ್ಡೆಹಳ್ಳಿಯ ಕೃಷ್ಣ ಗೌಡ ಅವರ ಪ್ರಕಾರ ತಾಕು ಗೌಡ ಹಾಗೂ ಅಜೀಪ ಗೌಡ ಸೇರಿ ಕೃಷ್ಣ ಗೌಡರ ಮೇಲೆ ಹಲ್ಲೆಗೆ ಬಂದಿದ್ದಾರೆ. ಜೂನ್ 1ರಂದು ಈ ಗಲಾಟೆ ನಡೆದಿದ್ದು, ಅದೇ ದಿನ ಕೃಷ್ಣ ಗೌಡ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ನ್ಯಾಯಾಲಯದ ಕಡೆ ದಾರಿ ಕಾಣಿಸಿದ್ದರಿಂದ ಕೃಷ್ಣ ಗೌಡ ಅವರು ಅಲ್ಲಿಗೂ ಹೋದರು. ನ್ಯಾಯಾಲಯದ ಅನುಮತಿಪಡೆದು ತಾಕು ಗೌಡ ಹಾಗೂ ಅಜೀಪ ಗೌಡರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.


ರಿಕ್ಷಾಗೆ ಗುದ್ದಿದ ಬುಲೆರೋ: ಇಬ್ಬರಿಗೆ ಗಾಯ

Advertisement. Scroll to continue reading.

ಹೊನ್ನಾವರದಲ್ಲಿ ರಿಕ್ಷಾಗೆ ಬುಲೆರೋ ಗುದ್ದಿದ ಪರಿಣಾಮ ರಿಕ್ಷಾ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಲ್ಕಿ ಕುಡ್ಲದ ರಾಮ ಗೌಡ ಅವರು ಚಲಾಯಿಸುತ್ತಿದ್ದ ರಿಕ್ಷಾಗೆ ಅಂಕೋಲಾ ಬೆಳಂಬಾರ ಶಶಿಹಿತ್ಲದ ಸಂಜೀವ ಗೌಡ ಅವರು ಓಡಿಸುತ್ತಿದ್ದ ಬುಲೆರೋ ಡಿಕ್ಕಿಯಾಗಿದೆ.

Advertisement. Scroll to continue reading.

ಹೊನ್ನಾವರದ ವಲ್ಕಿ ಕುಡ್ಲದ ರಾಮ ಗೌಡ ಅವರು ಜೂ 11ರಂದು ರೈಲು ನಿಲ್ದಾಣದ ಕಡೆ ಹೊರಟಿದ್ದರು. ಅವರ ರಿಕ್ಷಾದಲ್ಲಿ ವಲ್ಕಿ ಕುಡ್ಲದ ಸುನಿತಾ ನಾಯ್ಕ ಅವರು ಆಸೀನರಾಗಿದ್ದರು. ಹೊನ್ನಾವರ ಕರ್ಕಿಯ ರೈಲು ನಿಲ್ದಾಣ ಕ್ರಾಸ್ ತಲುಪಿದಾಗ ಬಲಕ್ಕೆ ತಿರುಗಲು ರಾಮ ಗೌಡ ಅವರು ಇಂಡಿಕೇಟರ್ ಹಾಕಿದರು.

ಆಗ, ಹಿಂದಿನಿoದ ಬುಲೇರೋ ಓಡಿಸಿಕೊಂಡು ಬಂದ ಸಂಜೀವ ಗೌಡ ಆ ರಿಕ್ಷಾಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ರಿಕ್ಷಾ ಪಲ್ಟಿಯಾಯಿತು. ಸುನಿತಾ ನಾಯ್ಕ ಅವರ ಸೊಂಟ ಮುರಿಯಿತು. ರಾಮು ಗೌಡ ಸಹ ಗಾಯಗೊಂಡಿದ್ದು, ಅಲ್ಲಿದ್ದ ಜನ ಅವರನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದರು. ಸಂಜೀವ ಗೌಡ ಅವರ ವಿರುದ್ಧ ರಾಮು ಗೌಡ ಪೊಲೀಸ್ ದೂರು ನೀಡಿದರು.

ShareSendTweetShare
ADVERTISEMENT
Previous Post

ಕುಮಟಾ: ಕಾರ್ವಿಂಗ್ ಕೆಲಸದವನಿಗೆ ಕಪಾಳಮೋಕ್ಷ!

Next Post

ಮೆದುಳು ಪರೀಕ್ಷೆ: ನರರೋಗ ತಜ್ಞ ಪಾಸು!

Next Post
Brain test Neurologist passes!

ಮೆದುಳು ಪರೀಕ್ಷೆ: ನರರೋಗ ತಜ್ಞ ಪಾಸು!

Uttara Kannada Hill collapses in several places.. People's lives are in chaos Torrential rain on the coast!

ಉತ್ತರ ಕನ್ನಡ | ಅಲ್ಲಲ್ಲಿ ಗುಡ್ಡ ಕುಸಿತ.. ಜನ ಜೀವನ ಅಸ್ತವ್ಯಸ್ಥ: ಕರಾವಳಿ ತೀರದಲ್ಲಿ ಮಾಯದಂತ ಮಳೆ!

The secret of the pen drive of the PTA officers The staff did not tell the truth.. the members did not give up!

ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.