6
  • Latest
Rs 1000 incentive A ray of hope for caregivers of the disabled

ಸಾವಿರ ರೂ ಪ್ರೋತ್ಸಾಹಧನ: ಅಂಗವಿಕಲರ ಆರೈಕೆದಾರರಿಗೆ ಆಶಾಕಿರಣ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸಾವಿರ ರೂ ಪ್ರೋತ್ಸಾಹಧನ: ಅಂಗವಿಕಲರ ಆರೈಕೆದಾರರಿಗೆ ಆಶಾಕಿರಣ

AchyutKumar by AchyutKumar
in ರಾಜ್ಯ
Rs 1000 incentive A ray of hope for caregivers of the disabled

ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸರ್ಕಾರ ಪ್ರತಿ ತಿಂಗಳು 1 ಸಾವಿರ ರೂ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ.

ADVERTISEMENT

ಪ್ರಸಕ್ತ ಸಾಲಿನಲ್ಲಿ ಅಡಿCrebral Palsy, Muscular Dystropy, Parkinson’s and Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ. ಆಟಿಸಂ, ಬೌದ್ದಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಠಿ ನ್ಯೂನತೆ) ಕಾಯಿಲೆಗಳಿಂದ ಬಳಲುತ್ತಿರುವ ಆರೈಕೆದಾರರಿಗೂ ಈ ಯೋಜನೆ ವಿಸ್ತರಿಸಲು ತೀರ್ಮಾನಿಸಿದೆ. ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಲು ಜೂ 30 ಕೊನೆ ದಿನ.

ಅಂಗವಿಕಲರ ಆರೈಕೆಯಲ್ಲಿ ತೊಡಗಿರುವವರು ಇಲ್ಲಿ ಫೋನ್ ಮಾಡಿ
ಕಾರವಾರ: ಶಶಿರೇಖಾ ಮಾಳಸೇಕರ – 973954681
ಅಂಕೋಲಾ: ಕವಿತಾ ಶ್ರೀಕಾಂತ ನಾಯ್ಕ – 8217882332
ಕುಮಟಾ: ಸುಧಾ ಜಯರಾಂ ಭಟ್ಟ – 7019198365
ಹೊನ್ನಾವರ: ಶೈಲಾ ವೆಂಕಟೇಶ ನಾಯ್ಕ – 8884603412
ಭಟ್ಕಳ: ಮೋಹನ ಅಪ್ಪು ದೇವಾಡಿಗ – 9448902002
ಶಿರಸಿ: ಸ್ನೇಹಾ ಅಂಬಿಗ – 9148723385
ಸಿದ್ದಾಪುರ: ಶ್ರೀಧರ ಟಿ ಹರ್ಗಿ – 9972512435
ಯಲ್ಲಾಪುರ: ಸಲೀಂ ಖುದ್ದುಸ್ ಶೇಖ್ – 8095295796
ಮುಂಡಗೋಡ: ಶೋಭಾ ಕಾಂತು – 9686508135
ಹಳಿಯಾಳ: ಸುನೀತಾ ಕೃಷ್ಣಾ ಶಾಹಾಪೂರಕರ – 9741376442
ಜೋಯಿಡಾ: ರಾಜೇಸಾಬ ತಹಶೀಲ್ದಾರ – 9449589571

Advertisement. Scroll to continue reading.

ಈ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರರನ್ನು ಸಂಪರ್ಕಿಸಿ ನಿಮ್ಮ ಅರ್ಜಿ ಸಲ್ಲಿಸಿ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ರಾಘವೇಂದ್ರ ಜಿ ಭಟ್ಟ ಅವರನ್ನು ಸಂಪರ್ಕಿಸಿ.

Advertisement. Scroll to continue reading.
Previous Post

ಕುಮಟಾದಿಂದ ಶಿರಸಿಗೆ ಬಂದ ಮಾದಕ: ಹೆಲ್ಮೆಟ್ ಹಿಡಿಯಲು ಹೋದವರಿಗೆ ಗಾಂಜಾ ಸಿಕ್ಕಿತು!

Next Post

ಶಿರಸಿ: ಸರ್ಕಾರಿ ಆಸ್ಪತ್ರೆಗಾಗಿ ಸಮಾನ ಮನಸ್ಕರ ಸಭೆ

Next Post
Sirsi Like-minded people meet for government hospital

ಶಿರಸಿ: ಸರ್ಕಾರಿ ಆಸ್ಪತ್ರೆಗಾಗಿ ಸಮಾನ ಮನಸ್ಕರ ಸಭೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ