6
  • Latest
Car crashes into shop damages bike injures woman

ಅಂಗಡಿಗೆ ನುಗ್ಗಿದ ಕಾರು: ಬೈಕ್ ಜಖಂ-ಮಹಿಳೆಗೆ ಗಾಯ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂಗಡಿಗೆ ನುಗ್ಗಿದ ಕಾರು: ಬೈಕ್ ಜಖಂ-ಮಹಿಳೆಗೆ ಗಾಯ

AchyutKumar by AchyutKumar
in ಸ್ಥಳೀಯ
Car crashes into shop damages bike injures woman

ಕುಮಟಾದ ಕೋಡ್ಕಣಿಯಲ್ಲಿನ ಅಂಗಡಿಗೆ ಕಾರು ನುಗ್ಗಿದ್ದು, ಅಂಗಡಿಯಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯವಾಗಿದೆ. ಆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಮಂಗಳೂರು ಮೂಲದ ಜನ ಕಾರಿನ ಮೂಲಕ ಗೋಕರ್ಣಕ್ಕೆ ಬಂದಿದ್ದರು. ಭಾನುವಾರ ಪೂಜೆ ಸಲ್ಲಿಸಿ ಅವರು ಊರಿಗೆ ಮರಳುವಾಗ ವೇಗವಾಗಿ ಕಾರು ಚಲಾಯಿಸಿದರು. ಪರಿಣಾಮ ಕುಮಟಾದ ಕೋಡ್ಕಣಿ ಕ್ರಾಸಿನ ಬಳಿಯಿದ್ದ ಮಾರುತಿ ನಾಯ್ಕ ಅವರ ಅಂಗಡಿಗೆ ಆ ಕಾರು ಗುದ್ದಿತು. ಅಂಗಡಿಯಲ್ಲಿದ್ದ ನಿರ್ಮಲಾ ಅವರು ಕಾರು ಗುದ್ದಿದ್ದರಿಂದ ಗಾಯಗೊಂಡರು.

ಅಪಘಾತ ನೋಡಿದ ಅಲ್ಲಿನವರು ನಿರ್ಮಲಾ ಅವರನ್ನು ಉಪಚರಿಸಿದರು. 108ಗೆ ಫೋನ್ ಮಾಡಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಲಾ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಕಾರು ಅಂಗಡಿಗೆ ನುಗ್ಗುವ ಮುನ್ನ ಒಮ್ಮೆ ಪಲ್ಟಿಯಾಗಿದ್ದು, ರಸ್ತೆ ಅಂಚಿನಲ್ಲಿದ್ದ ಬೈಕುಗಳನ್ನು ಜಖಂ ಮಾಡಿದೆ.

Advertisement. Scroll to continue reading.

ಬೈಕು ಕಾರಿನ ಅಡಿ ಸಿಲುಕಿದೆ. ಅಂಗಡಿಗೆ ಹೊದಸಲಾಗಿದ್ದ ಮೇಲ್ಚಾವಣಿಯೂ ಹಾರಿ ಹೋಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement. Scroll to continue reading.
Previous Post

ಅತಿಕ್ರಮಣದಾರರ ಸಂಕಲ್ಪ: ನಾಟಿಗೆ ಸಿದ್ದವಾದ 5 ಲಕ್ಷ ಗಿಡ

Next Post

ಪೊಲೀಸ್ ನಡೆಗೆ ಆಕ್ಷೇಪ: ನ್ಯಾಯವಾದಿಗಳಿಗೆ ಅನ್ಯಾಯ!

Next Post
Objection to police action Injustice to lawyers!

ಪೊಲೀಸ್ ನಡೆಗೆ ಆಕ್ಷೇಪ: ನ್ಯಾಯವಾದಿಗಳಿಗೆ ಅನ್ಯಾಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ