6
  • Latest
A laborer from Honnavar is the ganja seller from Kumta!

ಹೊನ್ನಾವರದ ಕಾರ್ಮಿಕನೇ ಕುಮಟಾದ ಗಾಂಜಾ ಮಾರಾಟಗಾರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊನ್ನಾವರದ ಕಾರ್ಮಿಕನೇ ಕುಮಟಾದ ಗಾಂಜಾ ಮಾರಾಟಗಾರ!

AchyutKumar by AchyutKumar
in ಸ್ಥಳೀಯ
A laborer from Honnavar is the ganja seller from Kumta!

ಕಾಲೇಜು ಯುವಕರನ್ನು ಗುರಿಯಾಗಿರಿಸಿಕೊಂಡು ಗಾಂಜಾ ಸರಬರಾಜು ಮಾಡುತ್ತಿದ್ದ ಹೊನ್ನಾವರ ಸುಬ್ರಹ್ಮಣ್ಯ ನಾಯ್ಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಕುಮಟಾದ ದರ್ಶನ ನಾಯ್ಕ ಹಾಗೂ ಹೊನ್ನಾವರದ ದೇವೇಂದ್ರ ಮುಕ್ರಿ ಸಹ ಬಂಧನಕ್ಕೆ ಒಳಗಾಗಿದ್ದಾರೆ.

ADVERTISEMENT

ಹೊನ್ನಾವರ ಮಾಡಗೇರಿಯ ಕೂಲಿಯಾಳು ಸುಬ್ರಹ್ಮಣ್ಯ ನಾಯ್ಕ (49) ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದರು. ಹೊನ್ನಾವರ ಕರ್ಕಿ ಕಂಕೋಡಿಯ ಸೆಂಟ್ರಿAಗ್ ಕೆಲಸ ಮಾಡುವ ದೇವೇಂದ್ರ ಮುಕ್ರಿ (23) ಹಾಗೂ ಕುಮಟಾ ಹೊಳಗದ್ದೆಯ ಕೂಲಿ ಕಾರ್ಮಿಕ ದರ್ಶನ ನಾಯ್ಕ (21) ಸುಬ್ರಹ್ಮಣ್ಯ ನಾಯ್ಕರ ಮಾತು ಕೇಳಿ ದಾರಿ ತಪ್ಪಿದ್ದರು. ಈ ಮೂವರು ತಮ್ಮ ಕೆಲಸ ಬಿಟ್ಟು ಗಾಂಜಾ ಮಾರಾಟ ಮಾಡಿ ಹೆಚ್ಚಿನ ಹಣಗಳಿಸುವ ದಂಧೆಗಿಳಿದಿದ್ದರು.

ಅದರoತೆ, ಜೂನ್ 15ರಂದು ಈ ಮೂವರು ಎರಡು ಬೈಕುಗಳಲ್ಲಿ ಕುಮಟಾಗೆ ಬಂದರು. ಕಾಗಲ್ ಮಾನೀರ್ ಬಸ್ ನಿಲ್ದಾಣದ ಬಳಿ ನಿಂತು ತಮ್ಮ ಬಳಿಯಿದ್ದ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಅರಿತ ಪಿಎಸ್‌ಐ ಸಾವಿತ್ರಿ ನಾಯಕ ಆ ಮೂವರನ್ನು ವಿಚಾರಣೆಗೆ ಒಳಪಡಿಸಿದರು. ಸತ್ಯ ಹೇಳಲು ತಡವರಿಸಿದಾಗ ಬೈಕಿನ ಶೋಧ ನಡೆಸಿದರು.

Advertisement. Scroll to continue reading.

ಆಗ, ಅಲ್ಲಿ 25 ಸಾವಿರ ರೂ ಮೌಲ್ಯದ 255 ಗ್ರಾಂ ಗಾಂಜಾ ಸಿಕ್ಕಿತು. ಎರಡು ಬೈಕಿನ ಜೊತೆ ಆ ಗಾಂಜಾವನ್ನು ಪೊಲೀಸರು ವಶಕ್ಕೆಪಡೆದರು. ಗಾಂಜಾ ಮಾರಾಟ ಮಾಡುತ್ತಿದ್ದ ಕಾರನ ಆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

Advertisement. Scroll to continue reading.
Previous Post

ಶಿರಸಿ-ಕುಮಟಾ: ರಾತ್ರಿ ಸಂಚಾರ ನಿಷೇಧ!

Next Post

ಕುಮಟಾ-ಯಲ್ಲಾಪುರ: ಸರ್ಕಾರಿ ಬಸ್ಸು.. ಉಚಿತ ಟಿಕೇಟು.. ಪ್ರಯಾಣದ ಪ್ರಯೋಜನಪಡೆದ ಶಾಸಕರು!

Next Post
Kumta-Yellapur Government bus.. free ticket.. MLAs benefited from the journey!

ಕುಮಟಾ-ಯಲ್ಲಾಪುರ: ಸರ್ಕಾರಿ ಬಸ್ಸು.. ಉಚಿತ ಟಿಕೇಟು.. ಪ್ರಯಾಣದ ಪ್ರಯೋಜನಪಡೆದ ಶಾಸಕರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ