6
  • Latest
Kannada Kalarava in Goa Karwar talent performs Bharatanatyam

ಗೋವಾದಲ್ಲಿ ಕನ್ನಡ ಕಲರವ: ಭರತನಾಟ್ಯ ಪ್ರದರ್ಶಿಸಿದ ಕಾರವಾರ ಪ್ರತಿಭೆ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗೋವಾದಲ್ಲಿ ಕನ್ನಡ ಕಲರವ: ಭರತನಾಟ್ಯ ಪ್ರದರ್ಶಿಸಿದ ಕಾರವಾರ ಪ್ರತಿಭೆ

AchyutKumar by AchyutKumar
in ದೇಶ - ವಿದೇಶ
Kannada Kalarava in Goa Karwar talent performs Bharatanatyam

60 ವಸಂತ ಪೂರೈಸಿದ ಗೋವಾದ ಕನ್ನಡ ಸಂಘ ಮಡಗಾಂವದ ವೀರಶೈವ ಲಿಂಗಾಯತ ಮಠ ಸಭಾಂಗಣದಲ್ಲಿ ಅದ್ಧುರಿ ಕಾರ್ಯಕ್ರಮ ಆಯೋಜಿಸಿದ್ದು, ಕಾರವಾರದ ಪ್ರತಿಭೆ ಅರುಣಾ ಬಿಷ್ಟಣ್ಣನವರ ಪ್ರದರ್ಶಿಸಿದ ಭರತನಾಟ್ಯಕ್ಕೆ ಪ್ರೇಕ್ಷಕರು ತಲೆತೂಗಿದರು.

ADVERTISEMENT

ಮಕ್ಕಳಿಗಾಗಿ ನಡೆದ ರಸಪ್ರಶ್ನೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು. ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಣೇಶ ಬಿಷ್ಟಣ್ಣನವರ ಈ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ನಾವೆಲ್ಲರೂ ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆಯುತ್ತೇವೆ. ಬದುಕು ಅಷ್ಟೊಂದು ಔಚಿತ್ಯಪೂರ್ಣ. ಜಾತಿ- ಧರ್ಮ ಏಕ ಸಂಸ್ಕೃತಿಯನ್ನು ಬಿಂಬಿಸಿದರೆ ಭಾಷೆ ಬಹುಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಭಾಷೆಯಿಂದ ಬಾಂಧವ್ಯ ವೃದ್ಧಿಯಾಗಿ ಬದುಕುಗಟ್ಟಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಸದಸ್ಯೆ ಲೀಲಾವತಿ ಕುಲಕರ್ಣಿ ಅವರು ಮಾತನಾಡಿ `ಜೀವನದಲ್ಲಿ ಸಾಮಾಜಿಕ ಶಿಸ್ತು ಅತ್ಯಗತ್ಯ. ಬದುಕಿನಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಗೋವಾ ಕನ್ನಡ ಸಂಘದ ಅಧ್ಯಕ್ಷ ಮೋಹನ್ ಕಾಂಬಳೆ ಅಧ್ಯಕ್ಷೀಯ ಮಾತನಾಡಿದರು. ಎಸ್ ಎಸ್ ಸಿ ಸಾಧಕ ವಿದ್ಯಾರ್ಥಿಗಳಾದ ಅಚ್ಯುತ ದೇಶಪಾಂಡೆ, ಸಾನ್ವಿ ಹಿರೇಮಠ, ಪ್ರತೊಕ್ಷಾ ಈಟಿ, ಪ್ರಾಚಿ ಮಾಸ್ತಿಹೊಳಿಮಠ, ಅಧಿತಿ ರಾವ್, ದೀಪಾ ಗಣೇಶ ಭಟ್, ಬೇಬಿ ದೇವಗಿರಿ, ಫಾಲಕ್ನಾಜ್ ಸೌದಾಗರ, ನೂರಾನಿ ಬಂಕಾಪುರ ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ಕಿರಣ ಕಮ್ಮಾರ ನಡೆಸಿಕೊಟ್ಟರು.

Advertisement. Scroll to continue reading.

ಪ್ರಮುಖರಾದ ಮಲ್ಲಿಕಾರ್ಜುನಪ್ಪ, ಮೋಹನ್ ಪ್ಯಾಟಿ, ಶ್ವೇತಾ ಚಂದ್ರಕಾoತ ಹಿರೇಮಠ, ದಿಗಂಬರ ಕುಲಕರ್ಣಿ, ಕೃಷ್ಣಾಜೀ ಬಗಲಿ, ಭಾರತಿ ಮೋಹನ ಕಾಂಬಳೆ ಮತ್ತು ಸ್ಮೀತಾ ಕೃಷ್ಣಾಜೀ ಬಗಲಿ ತಮ್ಮ ಜವಾಬ್ದಾರಿ ನಿಭಾಯಿಸಿದರು.

Advertisement. Scroll to continue reading.
Previous Post

ಅತಿ ಆಸೆ ಗತಿ ಗೇಡು: ಆ ಉದ್ಯೋಗಿಗೆ ಕಾಸು ಕಳೆದ ಮೇಲೆ ಬುದ್ದಿ ಬಂತು!

Next Post

ವೈದ್ಯ ದಂಪತಿ ವರ್ಗಾವಣೆಗೆ ವಿರೋಧ: ಬಿಜೆಪಿ ಪ್ರತಿಭಟನೆಗೆ ಜನ ಬೆಂಬಲ

Next Post
Opposition to transfer of doctor couple People support BJP's protest

ವೈದ್ಯ ದಂಪತಿ ವರ್ಗಾವಣೆಗೆ ವಿರೋಧ: ಬಿಜೆಪಿ ಪ್ರತಿಭಟನೆಗೆ ಜನ ಬೆಂಬಲ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ