6
  • Latest
Mundagoda Legal fight against a moneylender who did not pay salary!

ಮುಂಡಗೋಡ: ಸಂಬಳ ಕೊಡದ ಸಾಹುಕಾರನ ವಿರುದ್ಧ ಕಾನೂನು ಹೋರಾಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುಂಡಗೋಡ: ಸಂಬಳ ಕೊಡದ ಸಾಹುಕಾರನ ವಿರುದ್ಧ ಕಾನೂನು ಹೋರಾಟ!

AchyutKumar by AchyutKumar
in ಸ್ಥಳೀಯ
Mundagoda Legal fight against a moneylender who did not pay salary!

ಸರ್ಕಾರಿ ಯೋಜನೆಯೊಂದರ ಗುತ್ತಿಗೆಪಡೆದ ಬೆಂಗಳೂರಿನ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಸ್ಥಳೀಯ ನೌಕರರಿಗೆ ಸಂಬಳ ಕೊಡದೇ ದುಡಿಸಿಕೊಂಡಿದ್ದು, ಅಲ್ಲಿ ದುಡಿದವರಿಬ್ಬರು ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ.

ADVERTISEMENT

ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಮುಂಡಗೋಡದಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಕೆಲಸ ಮಾಡಿದೆ. ಏತ ನೀರಾವರಿ ಯೋಜನೆಯ ಗುತ್ತಿಗೆಪಡೆದ ಈ ಕಂಪನಿ ಲಮಾಣಿ ತಾಂಡಾ ಮಹೇಶ ಲಮಾಣಿ ಹಾಗೂ ಅಲ್ತಾಪ ನಂದಿಗಟ್ಟಿ ಅವರನ್ನು ಕಾಸು ಕೊಡದೇ ದುಡಿಸಿಕೊಂಡಿದೆ. ಐದು ತಿಂಗಳ ವೇತನ ನೀಡದೇ ಸತಾಯಿಸಿದ ಕಂಪನಿ ಮುಖ್ಯಸ್ಥರ ವಿರುದ್ಧ ಮಹೇಶ ಲಮಾಣಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ಮುಂಡಗೋಡದ ಕಲಗೇರಿಯಲ್ಲಿ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಟ್ಯಾಂಕ್ ಪಿಲ್ಲಿಂಗ್ ಸ್ಕೀಮ್ ಯೋಜನೆ ಅನುಷ್ಠಾನ ಮಾಡಿದೆ. ಈ ಯೋಜನೆಯ ಸೈಟ್ ಸೂಪರ್ ವೈಸರ್ ಆಗಿ ಮಹೇಶ ಲಮಾಣಿ ದುಡಿದಿದ್ದು, ಅವರಿಗೆ ಕಂಪನಿ ನೇಮಕಾತಿ ಆದೇಶ ನೀಡಿತ್ತು. ಅದರ ಪ್ರಕಾರ ಅವರಿಗೆ ಪ್ರತಿ ತಿಂಗಳು 17 ಸಾವಿರ ರೂ ಸಂಬಳ ಬರಬೇಕಿತ್ತು. ಸೈಟ್ ಇಂಜಿನಿಯರ್ ಆಗಿದ್ದ ಅಲ್ತಾಪ ನಂದಿಗಟ್ಟಿ ಅವರಿಗೆ ಮಾಸಿಕ 25 ಸಾವಿರ ರೂ ಕಂಪನಿ ಪಾವತಿಸಬೇಕಿತ್ತು.

Advertisement. Scroll to continue reading.

ಆದರೆ, 2024ರ ಸೆಪ್ಟೆಂಬರಿನಿoದ 2025ರ ಜನವರಿ ಅಂತ್ಯದವರೆಗೂ ಕಂಪನಿಯ ಅಮರನಾಥ ಸಾಂಗ್ವೆ ಹಾಗೂ ಶಿವಕುಮಾರ್ ಸಾಂಗ್ವೆ ಎಂಬಾತರು ಮಹೇಶ ಲಮಾಣಿ ಮತ್ತು ಅಲ್ತಾಪ ನಂದಿಗಟ್ಟಿ ಅವರನ್ನು ಪುಕ್ಕಟ್ಟೆಯಾಗಿ ದುಡಿಸಿಕೊಂಡರು. `ಸಂಬಳ ಕೊಡುತ್ತೇವೆ’ ಎಂದು ಸಮಾಧಾನ ಮಾಡಿ ಕಾಲ ಕಳೆದರು. ಕೊನೆಗೆ ಕಂಪನಿಯ ಸಾಮಗ್ರಿಗಳೆಲ್ಲವನ್ನು ಅವರು ಹೊತ್ತೊಯ್ದಿದ್ದು, ಸಂಬಳ ಕೊಡದೇ ಸತಾಯಿಸಲು ಶುರು ಮಾಡಿದರು.

Advertisement. Scroll to continue reading.

ಒಟ್ಟು 2.10 ಲಕ್ಷ ರೂ ದುಡುಮೆಯ ಹಣ ಸಿಗದ ಕಾರಣ ಆ ಇಬ್ಬರು ಸಮಸ್ಯೆ ಅನುಭವಿಸಿದರು. ಕೊನೆಗೆ ತಮ್ಮನ್ನು ವಂಚಿಸಿದ ಅಮರನಾಥ ಸಾಂಗ್ವೆ ಹಾಗೂ ಶಿವಕುಮಾರ್ ಸಾಂಗ್ವೆ ವಿರುದ್ಧ ಮಹೇಶ ಲಮಾಣಿ ಅವರು ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Previous Post

ಚರಂಡಿಗೆ ಬಿದ್ದ ಬಾವನ ಬೈಕು: ಸಾವಿರ ರೂಪಾಯಿಗಾಗಿ ಬಾಮೈದನಿಂದ ದೂರು!

Next Post

ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!

Next Post
Gambling with friends at the family farmhouse!

ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ