6
  • Latest
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಮೀನು ಹಿಡಿಯಲು ಹೋದವನ ಬದುಕಿಗೆ ವಿದಾಯ: ಸೀಬರ್ಡ ಉದ್ಯೋಗಿಯ ಶವಪಡೆದ ಕಾಳಿ ನದಿ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೀನು ಹಿಡಿಯಲು ಹೋದವನ ಬದುಕಿಗೆ ವಿದಾಯ: ಸೀಬರ್ಡ ಉದ್ಯೋಗಿಯ ಶವಪಡೆದ ಕಾಳಿ ನದಿ

AchyutKumar by AchyutKumar
in ಸ್ಥಳೀಯ
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಕಾರವಾರದ ಕಾಳಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಸೀಬರ್ಡ ನೌಕಾನೆಲೆ ಉದ್ಯೋಗಿಯೊಬ್ಬರು ಸಾವನಪ್ಪಿದ್ದಾರೆ.

ADVERTISEMENT

ಕಾರವಾರದ ಕಣಸಗೇರಿ ಭಂಡರಿವಾಡದ ಮಹಾದೇವಸ್ಥಾನ ಹತ್ತಿರ ಗಗನ ಗಜನೀಕರ (21) ವಾಸವಾಗಿದ್ದರು. ಅವರು ಸೀಬರ್ಡನಲ್ಲಿ ತಾತ್ಕಾಲಿಕ ಕೆಲಸ ಮಾಡಿಕೊಂಡಿದ್ದರು. ಜೂನ್ 22ರ ಭಾನುವಾರ ಬೆಳಗ್ಗೆ ತಂದೆ ಜೊತೆ ಮೀನು ಹಿಡಿಯಲು ಹೋಗಿದ್ದರು.

ಸದಾಶಿವಗಡ ಕಣಸಗೇರಿಯಲ್ಲಿ ಕೊಂಕಣವಾಡ ಕಡೆ ಹೊರಟ ಗುರುನಾಥ ಗಜನೀಕರ್ ಹಾಗೂ ಗಗನ ಗಜನೀಕರ ಅಲ್ಲಿನ ಮೀಟಾ ಆಗರ ಬಳಿ ಮೀನು ಹಿಡಿಯುತ್ತಿದ್ದರು. ಶೆಟ್ಲಿ ಮೀನುಗಳಿಗೆ ಗುರಿಯಾಗಿಸಿಕೊಂಡು ಅವರು ಶಿಖಾರಿ ಮಾಡುತ್ತಿದ್ದರು. ಕಾಳಿ ನದಿ ಹಿನ್ನೀರಿನ ಪ್ರದೇಶದಲ್ಲಿ ಬರಪೂರ ಮೀನು ಸಿಕ್ಕಿದ್ದು, ಅಲ್ಲಿಂದ ಮರಳುವ ವೇಳೆ ಗಗನ ಗಜನೀಕರ ನೀರಿನಲ್ಲಿ ಮುಳುಗಿದರು.

Advertisement. Scroll to continue reading.

ಇದನ್ನು ನೋಡಿದ ಗಗನ ಅವರ ತಂದೆ ಗುರುನಾಥ ಗಜನೀಕರ್ ದೊಡ್ಡದಾಗಿ ಬೊಬ್ಬೆ ಹಾಕಿದರು. ಆಗ, ಅಕ್ಕಪಕ್ಕದವರು ಅಲ್ಲಿಗೆ ಬಂದು ನೀರಿನಲ್ಲಿ ಮುಳುಗಿದ ಗಗನ್ ಅವರನ್ನು ಮೇಲೆತ್ತಿದರು. ಆದರೆ, ಅಷ್ಟರೊಳಗೆ ಗಗನ್ ಗಜನೀಕರ್ ಕೊನೆಉಸಿರೆಳೆದಿದ್ದರು.

Advertisement. Scroll to continue reading.
Previous Post

ಬೈಕಿಗೆ ಗುದ್ದಿದ ಬಸ್ಸು: ಸವಾರ ಸಾವು.. ಮಹಿಳೆಗೆ ಗಾಯ

Next Post

ಮುರುಡೇಶ್ವರ: ಆ ಬಟ್ಟೆ ಧರಿಸಿದವರಿಗೆ ಇಲ್ಲಿ ಪ್ರವೇಶವಿಲ್ಲ!

Next Post
Murudeshwar Those wearing those clothes are not allowed here!

ಮುರುಡೇಶ್ವರ: ಆ ಬಟ್ಟೆ ಧರಿಸಿದವರಿಗೆ ಇಲ್ಲಿ ಪ್ರವೇಶವಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ