6
  • Latest
Permission to conduct Matka: Jail for policeman who extended his hand for 22 thousand!

ಸಮುದ್ರದಲ್ಲಿ ಮುಳುಗಿದ ದೋಣಿ: ಮೀನುಗಾರನನ್ನು ಕಾಡಿಸಿದ ವಿಮಾ ಕಂಪನಿಗೆ 43 ಲಕ್ಷ ರೂ ದಂಡ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಮುದ್ರದಲ್ಲಿ ಮುಳುಗಿದ ದೋಣಿ: ಮೀನುಗಾರನನ್ನು ಕಾಡಿಸಿದ ವಿಮಾ ಕಂಪನಿಗೆ 43 ಲಕ್ಷ ರೂ ದಂಡ!

AchyutKumar by AchyutKumar
in ಸ್ಥಳೀಯ
Permission to conduct Matka: Jail for policeman who extended his hand for 22 thousand!

ಸಮುದ್ರದಲ್ಲಿ ಮುಳುಗಿದ ದೋಣಿಗೆ ವಿಮಾ ಪರಿಹಾರ ನೀಡಲು ಮೀನಾಮೇಷ ಏಣಿಸಿದ ವಿಮಾ ಕಂಪನಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 43 ಲಕ್ಷ ರೂ ದಂಡ ವಿಧಿಸಿದೆ. ಜೊತೆಗೆ ಶೇ 9ರ ಲೆಕ್ಕಾಚಾರದಲ್ಲಿ ಬಡ್ಡಿ ಪಾವತಿಸುವಂತೆಯೂ ಆದೇಶಿಸಿದೆ.

ADVERTISEMENT

ಅಂಕೋಲಾ ತಾಲೂಕಿನ ಮಂಜುಗುಣಿಯ ಉಲ್ಲಾಸ ದತ್ತಾ ತಾಂಡೇಲ ಅವರು ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದರು. ತಮ್ಮ ಬೋಟಿಗೆ ಅವರು ವಿಮೆಯನ್ನು ಮಾಡಿಸಿದ್ದರು. ವಿಮಾ ಕಂಪನಿಗೆ ಅವರು 1,32,083ರೂ ಪಾವತಿಸಿದ್ದರು. ಮೀನುಗಾರಿಗೆಗೆ ತೆರಳಿದಾಗ ಅವರ ಮೀನು ಸಮುದ್ರದಲ್ಲಿ ಮುಳುಗಿದ್ದು, ಎಲ್ಲಾ ದಾಖಲೆ ಸರಿಯಿದ್ದರೂ ವಿಮಾ ಪರಿಹಾರ ಪಾವತಿಸಲು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಒಪ್ಪಿರಲಿಲ್ಲ.

ಸರ್ವೇಯರ್ ವರದಿ ಆಧಾರದಲ್ಲಿ ವಿಮಾ ಪರಿಹಾರ ನೀಡುವಂತೆ ಮೀನುಗಾರ ಉಲ್ಲಾಸ ತಾಂಡೇಲ ಮನವಿ ಮಾಡಿದರೂ ಅದಕ್ಕೆ ಕಂಪನಿ ಒಪ್ಪಿರಲಿಲ್ಲ. ಹೀಗಾಗಿ ಅವರು ಗ್ರಾಹಕ ವೇದಿಕೆಯ ಮೊರೆ ಹೋಗಿದ್ದರು. ಮೀನುಗಾರನ ಅಳಲು ಆಲಿಸಿದ ಆಯೋಗದ ಪ್ರಭಾರ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಹಾಗೂ ಸದಸ್ಯ ನೈನಾ ಕಾಮಟೆ ಅವರು ವಿಮಾ ಕಂಪನಿಯನ್ನು ತರಾಠೆಗೆ ತೆಗೆದುಕೊಂಡರು. ದೂರಿನ ವಿಚಾರಣೆ ನಡೆಸಿದ ಅವರು ಸಂಪೂರ್ಣ ವಿಮಾ ಮೊತ್ತ ಪಾವತಿಗೆ ಆದೇಶಿಸಿದರು.

Advertisement. Scroll to continue reading.

40ಲಕ್ಷ ರೂಪಾಯಿ ಪರಿಹಾರವನ್ನು ಶೇ 9ರ ಬಡ್ಡಿದರದೊಂದಿಗೆ ಮೀನುಗಾರನಿಗೆ ಪಾವತಿಸಬೇಕು. ಜೊತೆಗೆ ಪರಿಹಾರ ರೂಪದಲ್ಲಿ 3 ಲಕ್ಷ ರೂ ಹಾಗೂ ದೂರುದಾರ ಮಾಡಿದ ವೆಚ್ಚಕ್ಕಾಗಿ 10 ಸಾವಿರ ರೂ ಪಾವತಿಸಬೇಕು’ ಎಂದು ಆದೇಶಿಸಿದರು. ಮೀನುಗಾರನ ಪರವಾಗಿ ನ್ಯಾಯವಾದಿ ನಾಗಾನಂದ ಬಂಟ ವಾದ ಮಂಡಿಸಿದ್ದರು.

Advertisement. Scroll to continue reading.
Previous Post

`ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸಂಸ್ಥೆಗಳು ಸಹಕಾರಿ’

Next Post

ಕಾಶಿಗೆ ಹೋಗಬೇಕಿದ್ದ ಹೆಗಡೆಯರಿಗೆ ಮೋಸ: ಟ್ರಾವೆಲ್ ಕಂಪನಿಗೆ ದಂಡದ ಬಿಸಿ!

Next Post
Travel company fined for cheating Hegdey who was supposed to go to Kashi!

ಕಾಶಿಗೆ ಹೋಗಬೇಕಿದ್ದ ಹೆಗಡೆಯರಿಗೆ ಮೋಸ: ಟ್ರಾವೆಲ್ ಕಂಪನಿಗೆ ದಂಡದ ಬಿಸಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ