6
  • Latest

ಓಂಕಾರ ಕೇಂದ್ರದಿoದ ಯೋಗ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಓಂಕಾರ ಕೇಂದ್ರದಿoದ ಯೋಗ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
ಮಹಿಳಾ ಪತಂಜಲಿ ಯೋಗಸಮಿತಿ ಯಲ್ಲಾಪುರ, ಓಂಕಾರ ಯೋಗ ಕೇಂದ್ರ ರವೀಂದ್ರ ನಗರ ಹಾಗೂ ಮೈತ್ರೀ ಸಂಸ್ಕೃತ – ಸಂಸ್ಕೃತಿ ಪ್ರತಿಷ್ಠಾನಮ್(ರಿ) ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ  “ಧ್ಯಾನ ಲಹರೀ” – “ಮುದ್ರೆ ಮತ್ತು ಪ್ರಾಣಾಯಾಮದೊಂದಿಗೆ ಸೌಂದರ್ಯಲಹರೀ ಉಪಾಸನೆಯ ಪ್ರಾಯೋಗಿಕ ಕಾರ್ಯಕ್ರಮವು ಸೋಮವಾರ ಸಂಜೆ ಯಲ್ಲಾಪುರದ  “ಉಪಾಸನಾ” ದಲ್ಲಿ (ಸುಮಾ ಹಾಗೂ ಉಮೇಶ್ ಭಟ್ ಏಕಾನ ರವರ ನಿವಾಸ ನಾಯಕನ ಕೆರೆ ಯಲ್ಲಿ ಜರುಗಿತು.
ಉದ್ಘಾಟಕರಾಗಿ ಮೂಲತಃ ಯಲ್ಲಾಪುರದವರಾದ ಪ್ರಸ್ತುತ ಬೆಂಗಳೂರಿನ MLA ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಹೆಗಡೆ ಅವರು ಆಗಮಿಸಿದ್ದರು. ಯೋಗ ಮಾಡಲು  ಯೋಗ ಹಾಗೂ ಯೋಗ್ಯತೆ ಎರಡೂ ಇರಬೇಕು. ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಮಾತ್ರ ಯೋಗವನ್ನು ಬಳಸುವುದಲ್ಲ. ಯೋಗದ ಮೊದಲ ಸೂತ್ರ ಯೋಗಃ ಚಿತ್ತವೃತ್ತಿ ನಿರೋಧಃ ಚಂಚಲವಾದ ಮನವನ್ನು ಯೋಗದ ಮೂಲಕ ಏಕಾಗ್ರಗೊಳಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವುದು ಪತಂಜಲಿಗಳ ಸಂದೇಶ ಮುದ್ರೆಗಳು ಆರೋಗ್ಯ ವರ್ಧಿಸುವುದರ ಜೊತೆಗೆ ಮಾನಸಿಕವಾಗಿ ಮತ್ತುಆಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೆ ಒಯ್ಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಸೌಂದರ್ಯಲಹರಿಯಲ್ಲಿ  ಸಪ್ತಚಕ್ರಗಳ ಕುರಿತು ವರ್ಣಿಸಲಾದ ಪ್ರಮುಖ ಶ್ಲೋಕಗಳನ್ನು ಆರಿಸಿ ಅದಕ್ಕೆ ತಕ್ಕ   ಮುದ್ರೆಗಳೊಂದಿಗೆ ಧ್ಯಾನವನ್ನು ಮಾಡುವ ವಿನೂತನ ಸಂಯೋಜನೆಯನ್ನು ಯೋಗಸಾಧಕ ಶ್ರೀ ಸುಬ್ರಾಯ ಭಟ್ಟರು ಜನತೆಗೆ ನೀಡಿದ್ದಾರೆ ಎಂದು ತಮ್ಮ ಮಾತುಗಳಲ್ಲಿ ಹೆಗಡೆಯವರು ಪ್ರಾಯೋಗಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು.
ವಿ ಎನ್ ಭಟ್ ಏಕ ಅಧ್ಯಕ್ಷತೆ ವಹಿಸಿ ಮಹಿಳೆಯರು ಯೋಗ ಮಾಡೋದ್ರಿಂದ ಕುಟುಂಬದಲ್ಲಿ ಆ ಮೂಲಕ ಸಮಾಜದಲ್ಲಿ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಆಗುತ್ತದೆ ಎಂದುಮಾತನಾಡಿದರು ಅತಿಥಿಗಳಾಗಿ ಆಕ್ಯುಪ್ರೆಷರ್   ಚಿಕಿತ್ಸಕಿ ಗೀತಾ ವೈದ್ಯ ಹಾಗೂ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ ವೇದಿಕೆಯಲ್ಲಿ ಇದ್ದರು ಮೈತ್ರೀ ಪ್ರತಿಷ್ಠಾನದವತಿಯಿಂದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಶ್ರೀ ನಾರಾಯಣ ಭಟ್ ಏಕಾನ್ ದಂಪತಿಗಳನ್ನು ಹಾಗೂ ಕಾರ್ಯಕ್ರಮದ ಸಂಯೋಜಕ ಹಾಗೂ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವ ಸುಬ್ರಾಯ ಭಟ್ಟರನ್ನು ಸನ್ಮಾನಿಸಲಾಯಿತು.
ಶ್ರೀಮತಿಯರಾದಆಶಾ ಬಗನಗದ್ದೆ ಸಂಧ್ಯಾ ಹೆಗಡೆ ಸರೋಜಾ ಹೆಗಡೆ ಗಂಗಾ ಭಟ್ ಸುಮಾ ಭಟ್ ಸೌಂದರ್ಯಲಹರೀ ಪಠಣ ಸ್ಪಷ್ಟ ಹಾಗೂ ಸುಶ್ರಾವ್ಯವಾಗಿ ಮಾಡಿದರು. ಸುಬ್ರಾಯ ಭಟ್ ಶ್ಲೋಕಗಳಿಗೆ ಅರ್ಥ ಹೇಳಿ ಚಕ್ರಗಳಿಗೆ ಮುದ್ರೆ ಸಂಯೋಜಿಸಿದರು.ಕುಮಾರಿ ಸಿಂಚನಾ ಏಕಾನ್ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿ ಸ್ವಾಗತಿಸಿದರು. ಶ್ರೀಮತೀ ಧನ್ಯಶ್ರೀ ಭಟ್ ವಂದಿಸಿದರು. ನೂರಾರು ಯೋಗ ಬಂಧುಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಹುಟಕಮನೆ ಬಳಿ ಹೂತಿಟ್ಟ ಮರ ಗೋಚರ

Next Post

ಧರ್ಮಾ ಜಲಾಶಯ ಭರ್ತಿ

Next Post
ಧರ್ಮಾ ಜಲಾಶಯ ಭರ್ತಿ

ಧರ್ಮಾ ಜಲಾಶಯ ಭರ್ತಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ