6
  • Latest

Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!

AchyutKumar by AchyutKumar
August 18, 2024
in ಸ್ಥಳೀಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಗೆ ( Areca ) ಈ ಬಾರಿ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಂದಿದೆ. ಅಡಿಕೆಗೆ ಹಬ್ಬಿದ ಕೊಳೆರೋಗ ಕಾಳು ಮೆಣಸಿನ ಬಳ್ಳಿಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ತೋಟಗಾರಿಕಾ ಅಧಿಕಾರಿಗಳು ಸರ್ಕಾರಕ್ಕೆ ಅಂಕಿ-ಸ0ಖ್ಯೆಗಳ ಜೊತೆ ಮಾಹಿತಿ ನೀಡಿದ್ದು, ಕೊಳೆ ರೋಗಕ್ಕೆ ಯೋಗ್ಯ ಪರಿಹಾರ ನೀಡುವ ಬಗ್ಗೆ ಈವರೆಗೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ.

Advertisement. Scroll to continue reading.

ಎಲ್ಲಾ ತಾಲೂಕಿನ ತೋಟಗಾರಿಕಾ ಅಧಿಕಾರಿಗಳು ಕೊಳೆ ರೋಗದ ಬಗ್ಗೆ ಮಾಹಿತಿ ನೀಡುವಂತೆ ಬೆಳಗಾರರಿಗೆ ಮನವಿ ಮಾಡಿದ್ದಾರೆ. ಅವರು ನೀಡಿರುವ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಸಹ ಸಲ್ಲಿಸಿದ್ದಾರೆ. ಅನೇಕ ಕಡೆ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಗ ಹರಡುವಿಕೆ ತಡೆಗೆ ವಿವಿಧ ಸಲಹೆಗಳನ್ನು ಸಹ ನೀಡಿದ್ದಾರೆ.

ADVERTISEMENT
ADVERTISEMENT

ಶಿರಸಿ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೊಸೈಟಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಡಿಕೆ ಕೊಳೆ ರೋಗದ ಕುರಿತು ಸಮೀಕ್ಷೆ ನಡೆಸಿದಾಗ ಅಡಿಕೆ ಜೊತೆ ಕಾಳು ಮೆಣಸಿಗೂ ರೋಗ ತಗುಲಿರುವುದು ಕಾಣಿಸಿದೆ. ಬಹುತೇಕ ಎಲ್ಲ ರೈತರ ತೋಟಗಳಿಗೂ ಕೊಳೆರೋಗ ಬಾಧಿಸಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಅಧಿಕಾರಿಗಳು ರೈತರಿಗೆ ಆಶ್ವಾಸನೆ ನೀಡಿದರು.

Advertisement. Scroll to continue reading.
ShareSendTweetShare
ADVERTISEMENT
Previous Post

Heart problems | ಊಟದ ತುತ್ತು ಹೊಟ್ಟೆ ಸೇರಲಿಲ್ಲ: ಎದೆಉರಿಯಿಂದ ಸಾವನಪ್ಪಿದ ಕೆಲಸಗಾರ

Next Post

Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ’ ಎಂದು ನೀರಿಗಿಳಿದ ಮುಳುಗು ತಜ್ಞ!

Next Post

Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ' ಎಂದು ನೀರಿಗಿಳಿದ ಮುಳುಗು ತಜ್ಞ!

PDO | ಗ್ರಾ ಪಂ ಅಧಿಕಾರಿಗೆ ಜೀವಭಯ!

Gokarna | ಮೂಗು ಮುಚ್ಚಿಕೊಂಡು ದೇವ ಸನ್ನಿಧಿಗೆ ಬನ್ನಿ: ಆತ್ಮಲಿಂಗ ವೀಕ್ಷಣೆಗೂ ಮುನ್ನ ನರಕ ದರ್ಶನ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.