6
  • Latest

ವಿವಾದದ ಸುಳಿಯಲ್ಲಿ TSS | ಎಲ್ಲವೂ ಇಲ್ಲೆ.. ಆದರೆ, ಯಾವುದೂ ಸರಿಯಿಲ್ಲೆ!

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಿವಾದದ ಸುಳಿಯಲ್ಲಿ TSS | ಎಲ್ಲವೂ ಇಲ್ಲೆ.. ಆದರೆ, ಯಾವುದೂ ಸರಿಯಿಲ್ಲೆ!

AchyutKumar by AchyutKumar
in ಸ್ಥಳೀಯ

ಸಹಕಾರಿ ಕ್ಷೇತ್ರದಲ್ಲಿ ಮಾದರಿ ಆಗಬೇಕಿದ್ದ TSS ಸಂಸ್ಥೆಯಲ್ಲಿ ಕೆಲ ವರ್ಷಗಳಿಂದ ಒಂದಿಲ್ಲೊ0ದು ಅಹಿತಕರ ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಅದು ಇನ್ನಷ್ಟು ಪ್ರಚಾರ ಪಡೆದಿದ್ದು, ನಿತ್ಯ ಒಂದಲ್ಲ ಒಂದು ವಿವಾದ ಸಂಸ್ಥೆಯನ್ನು ಸುತ್ತಿಕೊಂಡಿದೆ. ಹಳೆಯ ಆಡಳಿತ ಮಂಡಳಿ ಹಾಗೂ ಹೊಸ ಆಡಳಿತ ಮಂಡಳಿ ನಡುವೆ ಸಾಕಷ್ಟು ಕೆಸರಾಟ ನಡೆದಿದೆ. ಈ ಕೆಸರಾಟವೇ ಎಲ್ಲಾ ವಿವಾದಗಳ ಕೇಂದ್ರಬಿoದು ಎಂಬುದು ರಹಸ್ಯವಾಗಿ ಉಳಿದಿಲ್ಲ. ಆದರೆ, ಯಾರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ!

ADVERTISEMENT

ಹೊಸ ಹಾಗೂ ಹಳೆ ಆಡಳಿತ ಮಂಡಳಿಯವರ ಕಚ್ಚಾಟ-ಕೆಸರಾಟ ಎರಡೂ ಕಾನೂನು ಕಟಕಟೆಯಲ್ಲಿದೆ. ಅಲ್ಲಿಯೂ ಅವರಿವರ ಹಗ್ಗ ಜಗ್ಗಾಟ ಮುಂದುವರೆದಿದೆ. ಈ ನಡುವೆ ಅಡಿಕೆ ಕದ್ದ ಪ್ರಕರಣ, ಜಮೀನು ವಿಷಯದಲ್ಲಿ ಯುವತಿಯರ ರಂಪಾಟ, ಅವಧಿ ಮೀರಿದ ಉತ್ಪನ್ನ ಮಾರಾಟ, ಕಾನೂನು ಮೀರಿ ವ್ಯವಹಾರಗಳ ನಡುವೆ ಇದೀಗ ತೂಕ ಮತ್ತು ಅಳತೆ ವಿಷಯದಲ್ಲಿನ ಲೋಪ TSS’ನ್ನು ಆವರಿಸಿಕೊಂಡಿದೆ.

ಪ್ರಸ್ತುತ TSS ಬ್ರಾಂಡ್‌ನ ಕೃಷಿಮಿತ್ರ ಕಾಳು ಗೊಬ್ಬರದಲ್ಲಿನ ಎನ್‌ಪಿಕೆ ಪ್ರಮಾಣ ಕಡಿಮೆ ಇರುವ ಬಗ್ಗೆ ರೈತರು ಆರೋಪಿಸಿದ್ದಾರೆ. ಸಿದ್ದಾಪುರ ತಾಲೂಕಿನ ರೈತ ಮಹಾಬಲೇಶ್ವರ ಹೆಗಡೆ ಅಡಿಕೆ ಮರಗಳಿಗಾಗಿ `ಕೃಷಿ ಮಿತ್ರ’ ಗೊಬ್ಬರ ಖರೀದಿಸಿದ್ದು, ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬೆಂಗಳೂರಿನ ಮಾಧವ ಅಸೋಸಿಯೆಟ್ ಗೊಬ್ಬರ ಪರೀಕ್ಷಿಸಿ `ಚೀಲದ ಮೇಲೆ ನಮೂದಾದ ಪ್ರಮಾಣದಲ್ಲಿ NPK ಅಂಶ ಈ ಗೊಬ್ಬರದಲ್ಲಿ ಇಲ್ಲ’ ಎಂದು ತಿಳಿಸಿದೆ. ಚೀಲದ ಮೇಲೆ 14:6:21 ಎಂದು ಬರೆಯಲಾಗಿದ್ದು, ಪ್ರಯೋಗಾಲಯದ ವರದಿ 4.41:0.073:14.35 ಪ್ರಮಾಣದಲ್ಲಿ ಎನ್‌ಪಿಕೆ ಅಂಶ ಇರುವುದಾಗಿ ತಿಳಿಸಿದೆ.

Advertisement. Scroll to continue reading.

`ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಿಲ್ಲ’ ಎಂಬುದು ರೈತರ ಆರೋಪ. `ಅಧಿಕ ಪ್ರಮಾಣದಲ್ಲಿ ಲಾಭಗಳಿಸುವ ಉದ್ದೇಶದಿಂದ ಸಂಸ್ಥೆ ರೈತರ ತೋಟ ಹಾಳು ಮಾಡುತ್ತಿದೆ’ ಎಂದವರು ದೂರಿದ್ದಾರೆ.

Advertisement. Scroll to continue reading.
Previous Post

ಲಿಪ್ಟ ಕಾಮಗಾರಿಯಲ್ಲಿ ಲೋಪ: ಕಾರ್ಮಿಕನ ಸಾವಿಗೆ ಮಾಲಕ ಕಾರಣ

Next Post

ನಮ್ಮ ಭೂಮಿ ನಮ್ಮ ಹಕ್ಕು: ಸೆ 12ಕ್ಕೆ ಎಲ್ಲರೂ ಶಿರಸಿಗೆ ಬನ್ನಿ!

Next Post

ನಮ್ಮ ಭೂಮಿ ನಮ್ಮ ಹಕ್ಕು: ಸೆ 12ಕ್ಕೆ ಎಲ್ಲರೂ ಶಿರಸಿಗೆ ಬನ್ನಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ