6
  • Latest

ದಸರಾ ಕ್ರೀಡಾಕೂಟ: ಕಬ್ಬಡ್ಡಿಯಲ್ಲಿ ಕಿರವತ್ತಿ ತಂಡ ಸಾಧನೆ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದಸರಾ ಕ್ರೀಡಾಕೂಟ: ಕಬ್ಬಡ್ಡಿಯಲ್ಲಿ ಕಿರವತ್ತಿ ತಂಡ ಸಾಧನೆ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕಾಳಮ್ಮನಗರದಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಿರವತ್ತಿಯ ವಿಠ್ಠು ಶಳಕೆ ನೇತ್ರತ್ವದ ಕಬ್ಬಡ್ಡಿ ತಂಡ ಅಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಕಳೆದ 30 ವರ್ಷಗಳಿಂದ ವಿಠ್ಠು ಶಳಕೆ ಕಬ್ಬಡಿ ಆಡುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದಾರೆ. ದಸರಾ ಕ್ರೀಡಾಕೂಟದ ಹಿನ್ನಲೆ ತಮ್ಮದೇ ಆದ ತಂಡ ಕಟ್ಟಿಕೊಂಡು ಮೈದಾನಕ್ಕೆ ಇಳಿದ ಅವರು ಪ್ರತಿಸ್ಪರ್ಧಿಗಳನ್ನು ಮಣಿಸಿದರು. ಆ ಮೂಲಕ ಪುರುಷರ ಕಬ್ಬಡಿ ವಿಭಾಗದಲ್ಲಿ ಗೆದ್ದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದರು.

ಶ್ಯಾಮ ಶಿಂಧೆ, ಧೋಂಡು ಶೆಂಡಗೆ, ಬಾಬು ಶೆಂಡಗೆ, ಕೋಯಾ ಶೆಂಡಗೆ, ಸೋನು ಕೊಕ್ಕರೆ, ತುಕಾರಾಮ ಪಟಕಾರೆ, ಸ್ಟಾಪಿನ್ ಸಿದ್ದಿ, ವಿಟ್ಠಲ ವರಕ, ಭರತ ಕೊಕರೆ, ಲಕ್ಕು ಕೊಕರೆ, ರಾಮು ಕೊಕರೆ ತಂಡದಲ್ಲಿದ್ದು ಗೆಲುವಿಗೆ ಸಹಕರಿಸಿದರು. ಗ್ರಾ ಪಂ ಸದಸ್ಯ ಬಾಪು ತಾಟೆ, ಕ್ರೀಡಾಪಟುಗಳಾದ ಭರತ್ ಕೊಕ್ರೆ, ಲಕ್ಕು ಕೊಕ್ರೆ, ಬಜ್ಜು ತಾಟೆ, ಸಂಜಯ್ ಮಿರಾಸಿ, ಸುನಿಲ್ ಕಾಂಬಳೆ, ಬಾಬು ಸಂಡಗೆ, ಬಮ್ಮು ಬಿಚ್ಚುಕಲೆ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು.

 

ShareSendTweetShare
Previous Post

ಬಸ್ಸಿನಿಂದ ಬಿದ್ದು ಗಾಯಗೊಂಡ ಮೀನು ಮಾರುವ ಮಹಿಳೆ

Next Post

ಗಂಗಾವಳಿ ಆಳದಲ್ಲಿ ಶೋಧ: ಗೋವಾ ಕಂಪನಿಗೆ ಸಿಕ್ಕಿದ್ದೇನು? ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

Next Post

ಗಂಗಾವಳಿ ಆಳದಲ್ಲಿ ಶೋಧ: ಗೋವಾ ಕಂಪನಿಗೆ ಸಿಕ್ಕಿದ್ದೇನು? ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

ಮರಳು ಕಲಾವಿದರಿಗೂ ಇದೆ ಅವಕಾಶ: ಗಾಳಿಪಟ ಹಾರಿಸಿ.. 6 ಸಾವಿರ ರೂ ಗೆಲ್ಲಿ!

ದನಕ್ಕೆ ಬೆದರಿ ನೆಲಕ್ಕೆ ಬಿದ್ದ ಸ್ಕೂಟಿ ಸವಾರ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.