6
  • Latest

ಗಂಗಾವಳಿ ಆಳದಲ್ಲಿ ಶೋಧ: ಗೋವಾ ಕಂಪನಿಗೆ ಸಿಕ್ಕಿದ್ದೇನು? ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಂಗಾವಳಿ ಆಳದಲ್ಲಿ ಶೋಧ: ಗೋವಾ ಕಂಪನಿಗೆ ಸಿಕ್ಕಿದ್ದೇನು? ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

AchyutKumar by AchyutKumar
September 23, 2024
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಹಲವು ವಸ್ತುಗಳನ್ನು ಗೋವಾದ ಡ್ರೆಜ್ಜಿಂಗ್ ಯಂತ್ರ ಕಂಪನಿ ಸೋಮವಾರ ಹೊರತೆಗೆದಿದೆ.

Advertisement. Scroll to continue reading.

ಲಾರಿಯ ಚಕ್ರ, ವಿದ್ಯುತ್ ತಂತಿ, ಬಟ್ಟೆ ಸೇರಿ ಹಲವು ವಸ್ತುಗಳು ನದಿ ಆಳದಿಂದ ಹೊರಬಂದಿದೆ. ಇದಕ್ಕೆ ಸಂಬoಧಿಸಿದ ವಾರಸುದಾರರ ಕುಟುಂಬದವರು ಸ್ಥಳಕ್ಕೆ ಆಗಮಿಸಿ `ಇದು ತಮ್ಮದು – ಇದು ತಮ್ಮದಲ್ಲ’ ಎಂದು ಖಚಿತಪಡಿಸುತ್ತಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಪೊಲೀಸ್ ಅಧೀಕ್ಷಕರ ಸ್ಪಷ್ಠನೆ
`ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಬಿಡುತ್ತಿಲ್ಲ’ ಎಂದು ಮುಳುಗು ತಜ್ಞ ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಸ್ಪಷ್ಠನೆ ನೀಡಿದ್ದಾರೆ. `ಈಶ್ವರ ಮಲ್ಪೆ ಸ್ವಯಂ ಪ್ರೇರಣೆಯಿಂದ ಕಾರ್ಯಾಚರಣೆಗೆ ಬಂದಿದ್ದು ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟಿರಲಿಲ್ಲ. ಅದರಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಇದೀಗ ಹೊರಟಿದ್ದಾರೆ. ಈ ಹಿಂದೆ ಜಿಲ್ಲಾಡಳಿತದ ಸಹಕಾರವನ್ನು ಅವರು ಹೊಗಳಿದ್ದರು. ಜಿಲ್ಲಾಡಳಿತ ಅವರ ಸೇವೆ ಬೇಡ ಎಂದು ಎಂದಿಗೂ ಹೇಳಿಲ್ಲ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ShareSendTweetShare
ADVERTISEMENT
Previous Post

ದಸರಾ ಕ್ರೀಡಾಕೂಟ: ಕಬ್ಬಡ್ಡಿಯಲ್ಲಿ ಕಿರವತ್ತಿ ತಂಡ ಸಾಧನೆ

Next Post

ಮರಳು ಕಲಾವಿದರಿಗೂ ಇದೆ ಅವಕಾಶ: ಗಾಳಿಪಟ ಹಾರಿಸಿ.. 6 ಸಾವಿರ ರೂ ಗೆಲ್ಲಿ!

Next Post

ಮರಳು ಕಲಾವಿದರಿಗೂ ಇದೆ ಅವಕಾಶ: ಗಾಳಿಪಟ ಹಾರಿಸಿ.. 6 ಸಾವಿರ ರೂ ಗೆಲ್ಲಿ!

ದನಕ್ಕೆ ಬೆದರಿ ನೆಲಕ್ಕೆ ಬಿದ್ದ ಸ್ಕೂಟಿ ಸವಾರ

ಯಕ್ಷಶ್ರೀ: ಸುಬ್ರಾಯ ಹೆಗಡೆರಿಗೆ ಕಲಾ ಆರಾಧನೆಯೇ ಉಸಿರು!

ಯಕ್ಷಶ್ರೀ: ಸುಬ್ರಾಯ ಹೆಗಡೆರಿಗೆ ಕಲಾ ಆರಾಧನೆಯೇ ಉಸಿರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.