6
  • Latest

ಯಲ್ಲಾಪುರ ಬಸ್ ನಿಲ್ದಾಣ | ರಾಜ್ಯೋತ್ಸವವೂ ಇಲ್ಲ… ದೀಪಾವಳಿ ಸಡಗರವೂ ಇಲ್ಲ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ ಬಸ್ ನಿಲ್ದಾಣ | ರಾಜ್ಯೋತ್ಸವವೂ ಇಲ್ಲ… ದೀಪಾವಳಿ ಸಡಗರವೂ ಇಲ್ಲ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬವನ್ನು ರಾಜ್ಯದ ಎಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಹಬ್ಬದ ಸಡಗರವೇ ಕಾಣುತ್ತಿಲ್ಲ. ಹೊಸ ದೀಪಗಳ ಅಲಂಕಾರ ಮಾಡಿಲ್ಲ. ಹಾಳಾದ ದೀಪಗಳನ್ನು ಸಹ ಸರಿಪಡಿಸಿಲ್ಲ!

ಕನ್ನಡ ರಾಜ್ಯೋತ್ಸವದಂದು ಎರಡು ಬಸ್’ನ್ನು ಅಲಂಕರಿಸಿದ್ದು ಬಿಟ್ಟು K S R T C ಬೇರೆನೂ ಮಾಡಿಲ್ಲ. ದೀಪಾವಳಿಗೆ ಸಹ ಎಲ್ಲಾ ದೀಪಗಳನ್ನು ಬೆಳಗಿಲ್ಲ. K S R T C ಬಸ್ ನಿಲ್ದಾಣದಲ್ಲಿ ಹಲವು ಮಳಿಗೆಗಳನ್ನು ನಿರ್ಮಿಸಲಾಗಿದೆ. ಆ ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂ ಬಾಡಿಗೆ ನಿಗಮಕ್ಕೆ ಬರುತ್ತಿದೆ. ಆದರೆ, ನಿಲ್ದಾಣದ ಒಳಗಿನ ಸ್ವಚ್ಛತೆ ಕಾಪಾಡುವಿಕೆ ಹಾಗೂ ದೀಪಗಳ ಬೆಳಗುವುದುಕ್ಕೆ ಸಹ ಮೀನಾಮೇಷ ಎಣಿಸುತ್ತಿದೆ.‘

ಬಸ್ ನಿಲ್ದಾಣದಲ್ಲಿನ ಬಹುತೇಕ ಲೈಟುಗಳು ಹಾಳಾಗಿದೆ. ಹಬ್ಬದ ಅವಧಿಯಲ್ಲಿ ಬಸ್ ನಿಲ್ದಾಣವನ್ನು ತೊಳೆಯುವ ಕೆಲಸ ಸಹ ನಡೆದಿಲ್ಲ. ಬೇರೆ ಬೇರೆ ಊರುಗಳಿಂದ ಇಲ್ಲಿ ಜನ ಬರುತ್ತಿದ್ದು, ನಿಗಮದ ಅಶುಚಿತ್ವ ಹಾಗೂ ಬೇಜವಬ್ದಾರಿಯಿಂದ ನಿಗಮದ ಮಾನ ಹರಾಜಾಗುತ್ತಿದೆ’ ಎಂದು ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ಅಭಿಪ್ರಾಯಪಟ್ಟರು.

K S R T C ನಿಗಮದ ಈ ನಡೆಗೆ ದಲಿತ ಸಂಘಟನಾ ಸಮಿತಿಯ ಜಿಲ್ಲಾಧ್ಯಕ್ಷ ಮಾರುತಿ ಬೋವಿ ವಡ್ಡರ, ಲಾರಿ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಸುಜಯ ಮರಾಠಿ, ಪ್ರಮುಖರಾದ ಪ್ರತಾಪ ಶಿವಯೋಗಿ, ಸುರೇಶ್ ಕಟ್ಟದಮನಿ, ತೊಳಾರಾಮಜಿ ಅತ್ತರವಾಲ, ಸಂಜೀವ್ ಜಾಧವ್ ಹಾಗೂ ಬಸವರಾಜ್ ಬೋವಿ ಅಸಮಧಾನ ವ್ಯಕ್ತಪಡಿಸಿದರು.

ShareSendTweetShare
Previous Post

ದೀಪಾವಳಿ | ಹಬ್ಬದ ಬಲಿ ಪಡೆದ ಹೋರಿ!

Next Post

ರೈಲ್ವೆ ಪ್ರಯಾಣಿಕನಿಗೆ ಗುದ್ದಿದ ರಿಕ್ಷಾ!

Next Post

ರೈಲ್ವೆ ಪ್ರಯಾಣಿಕನಿಗೆ ಗುದ್ದಿದ ರಿಕ್ಷಾ!

ಬೈಕ್ ಪಂಚರ್.. ಸಹ ಸವಾರ ಸಾವು!

ಮೀನು ಹಿಡಿಯಲು ಹೋದವ ಮರಳಿದ್ದು ಶವವಾಗಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.