6
  • Latest

ಹುಲ್ಲು ತರಲು ಹೋದವನಿಗೆ ವಿದ್ಯುತ್ ಸ್ಪರ್ಶ: ಸಾವಿನ ನಂತರ ಸಾಕ್ಷಿ ನಾಶ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹುಲ್ಲು ತರಲು ಹೋದವನಿಗೆ ವಿದ್ಯುತ್ ಸ್ಪರ್ಶ: ಸಾವಿನ ನಂತರ ಸಾಕ್ಷಿ ನಾಶ!

AchyutKumar by AchyutKumar
December 7, 2024
in ರಾಜ್ಯ
advt advt advt
ADVERTISEMENT

ಹಳಿಯಾಳ: ಹೊಲಕ್ಕೆ ಅಳವಡಿಸಿದ ವಿದ್ಯುತ್ ಸ್ಪರ್ಶಿಸಿ ರೈತ ಸಾವನಪ್ಪಿದ್ದು, ಅಕ್ರಮವಾಗಿ ವಿದ್ಯುತ್ ಅಳವಡಿಸಿದವ ಶವವನ್ನು ಬೇರೆಯವರ ಹೊಲಕ್ಕೆ ಎಸೆದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಹಳಿಯಾಳ ಶಿವಪುರದ ಮಂಜುನಾಥ ಕಿರೆಸೂರು (42) ಅವರು ಡಿಸೆಂಬರ್ 6ರಂದು ಶಿವಪುರದ ನಿಂಗಪ್ಪ ಮೇಟಿ ಅವರ ಗೊಂಜಾಳ ಹೊಲಕ್ಕೆ ಹುಲ್ಲು ತರಲು ಹೋಗಿದ್ದರು. ಅಲ್ಲಿ ಕಲಘಟಗಿಯ ಕೆಂದಾರಪ್ಪ ಮೇಟಿ ವಿದ್ಯುತ್ ತಂತಿ ಎಳೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದರು.

ADVERTISEMENT
ADVERTISEMENT

ಇದನ್ನು ಗಮನಿಸದೇ ಹೊಲಕ್ಕೆ ಹೋದ ಮಂಜುನಾಥ ಅವರ ಕಾಲಿಗೆ ವಿದ್ಯುತ್ ಸ್ಪರ್ಶಿಸಿದೆ. ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಮಂಜುನಾಥ ಅವರ ಸಾವು ಅರಿತ ಕೆಂದಾರಪ್ಪ ಸಾಕ್ಷಿ ನಾಶ ಮಾಡುವುದಕ್ಕಾಗಿ ಅವರ ಶವವನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.

ಅಬ್ದುಲ್ ಸಾಬ್ ಹೊಲದಲ್ಲಿ ಮಂಜುನಾಥ ಅವರ ಶವ ಎಸೆದು ಪರಾರಿಯಾದ ಕೆಂದಾರಪ್ಪ ವಿರುದ್ಧ ಮಂಜುನಾಥ ಅವರ ಪತ್ನಿ ಸುನಿತಾ ಕಿರೆಸೂರು ಪೊಲೀಸ್ ದೂರು ನೀಡಿದ್ದಾರೆ.

 

ShareSendTweetShare
ADVERTISEMENT
Previous Post

ಕೈ ಕೊಟ್ಟ ಜ್ಯೋತಿಷಿಯ ಗೃಹಚಾರ!

Next Post

4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!

Next Post

4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!

ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!

ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.