6
  • Latest

4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!

AchyutKumar by AchyutKumar
December 7, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ರೈತರಿಂದ ಲಂಚ ಪಡೆದ ಅರಣ್ಯ ರಕ್ಷಕನಿಗೆ ನ್ಯಾಯಾಲಯ ಎರಡು ವರ್ಷ ಜೈಲು ಹಾಗೂ ಎರಡು ಸೆಕ್ಷನ್ ಅಡಿ ತಲಾ ತಲಾ 5 ಸಾವಿರ ರೂಪಾಯಿಗಳಂತೆ ಒಟ್ಟು 10 ಸಾವಿರ ರೂ ದಂಡ ವಿಧಿಸಿದೆ.

ಬೆಳಗಾವಿಯ ಬೈಲಹೊಂಗಲದ ಗುರುಶಾಂತ ಸಂಕಣ್ಣನವರ್ 2017ರಲ್ಲಿ ಬನವಾಸಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕರಾಗಿದ್ದರು. ಎಕ್ಕಂಬಿ ಹತ್ತಿರದ ಶಿವಳ್ಳಿ ಅರಣ್ಯ ರಕ್ಷಕರ ವಸತಿಗೃಹದಲ್ಲಿ ಅವರು ವಾಸವಾಗಿದ್ದರು.

Advertisement. Scroll to continue reading.
ADVERTISEMENT
ADVERTISEMENT

2017ರ ಎಪ್ರಿಲ್ ತಿಂಗಳಿನಲ್ಲಿ ಕುಡಿಯಲು ನೀರಲ್ಲದ ಕಾರಣ ರೈತರೊಬ್ಬರು ಅರಣ್ಯ ಪ್ರದೇಶದಲ್ಲಿ ಬಾವಿ ತೆಗೆಯುತ್ತಿದ್ದರು. ಅದಕ್ಕೆ ಅರಣ್ಯ ರಕ್ಷಕ ಗುರುಶಾಂತ ಸಂಕಣ್ಣನವರ್ ತಕರಾರು ಮಾಡಿದ್ದರು. ಪ್ರಕರಣ ದಾಖಲಿಸುವೆ ಎಂದು ಬೆದರಿಸಿದ್ದರು. ನಂತರ `ಸಂಜೆ ಮನೆ ಹತ್ತಿರ ಬಂದು ಭೇಟಿಯಾಗಿ’ ಎಂದು ಹೇಳಿ ಹೋಗಿದ್ದರು. ಏಪ್ರಿಲ್ 8ರಂದು ರೈತರು ಅವರ ಮನೆ ಬಳಿ ಹೋದಾಗ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾತುಕಥೆಯಲ್ಲಿ 5 ಸಾವಿರಕ್ಕೆ ಒಪ್ಪಿಕೊಂಡಿದ್ದರು.

Advertisement. Scroll to continue reading.

ಈ ಬಗ್ಗೆ ರೈತರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಏಪ್ರಿಲ್ 11ರಂದು 4 ಸಾವಿರ ರೂ ಹಣ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹದಳದವರು ದಾಳಿ ನಡೆಸಿದ್ದರು. ಭ್ರಷ್ಟ ಅರಣ್ಯ ರಕ್ಷಕನ ಬಗ್ಗೆ ಸಾಕ್ಷಿ ಸಂಗ್ರಹಿಸಿದ ಸರ್ಕಾರಿ ವಕೀಲ ಎಲ್ ಎಂ ಪ್ರಭು ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದರು.

ನ್ಯಾಯಾಲಯದ ಗುರುಶಾಂತ ಸಂಕಣ್ಣನವರ್ `ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. 5 ವರ್ಷದ ಮಗುವಿದ್ದು, ಅವರಿಗೂ ನಾನೇ ಆಧಾರ’ ಎಂದು ಅಳಲು ತೋಡಿಕೊಂಡಿದ್ದರು. ವಿಚಾರಣೆ ನಡೆಸಿದ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡದ ಆದೇಶ ನೀಡಿದರು. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ 3 ತಿಂಗಳು ಜೈಲು ಶಿಕ್ಷೆ ವಿಸ್ತರಿಸುವ ಬಗ್ಗೆ ಆದೇಶಿಸಿದರು.

ShareSendTweetShare
ADVERTISEMENT
Previous Post

ಹುಲ್ಲು ತರಲು ಹೋದವನಿಗೆ ವಿದ್ಯುತ್ ಸ್ಪರ್ಶ: ಸಾವಿನ ನಂತರ ಸಾಕ್ಷಿ ನಾಶ!

Next Post

ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!

Next Post

ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!

ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!

ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.