6
  • Latest

ಸಾಕ್ಷಿ ಹೇಳಿದ ವಿಷಯ: ಜಹೀರ – ಅನೀಶ ನಡುವೆ ಮತ್ತೆ ಜಟಾಪಟಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಕ್ಷಿ ಹೇಳಿದ ವಿಷಯ: ಜಹೀರ – ಅನೀಶ ನಡುವೆ ಮತ್ತೆ ಜಟಾಪಟಿ!

AchyutKumar by AchyutKumar
February 13, 2025
in ಸ್ಥಳೀಯ
advt advt advt
ADVERTISEMENT

ಶಿರಸಿ ಖಾಜಿಗಲ್ಲಿಯ ಜಹೀರ್ ಶೇಖ್ ಹಾಗೂ ಕರೆಗುಂಡೆಯ ಅನೀಶಗೌಸ್ ತಹಶೀಲ್ದಾರ್ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಅವರ ಜಗಳ ಬಗೆಹರಿಸಲಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಜಹೀರ್ ಶೇಖ್ ಹಾಗೂ ಅನೀಶಗೌಸ್ ತಹಶೀಲ್ದಾರ್ ಜಗಳ ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಸಹ ಅವರಿಬ್ಬರು ಕಿತ್ತಾಟ ನಡೆಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆಗ, ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡು ಬುದ್ದಿ ಹೇಳಿ ಕಳುಹಿಸಿದ್ದರು. ಆದರೆ, ಈ ಬಾರಿ ಮತ್ತೆ ಅವರ ಜಗಳ ವಿಕೋಪಕ್ಕೆ ಹೋಗಿ ಕೊಲೆ ಬೆದರಿಕೆ ಒಡ್ಡುವವರೆಗೆ ಬಂದಿದೆ. ಈ ಹಿನ್ನಲೆ ಪೊಲೀಸರು ಇಬ್ಬರಿಂದಲೂ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಖಾಜಿಗಲ್ಲಿಯ ಜಹೀರ ಶೇಖ್ ಫೆ 13ರಂದು ತಮ್ಮ ವ್ಯಾಪಾರಕ್ಕಾಗಿ ಬೈಕ್ ಮೇಲೆ ಹೋಗುತ್ತಿದ್ದರು. ಕಸ್ತೂರಿಬಾ ನಗರದ ಕಡೆ ಅವರು ಹೊರಟಿರುವಾಗ ಕೆರೆಗುಂಡಿ ಬಳಿ ಅನೀಶಗೌಸ್ ತಹಶೀಲ್ದಾರ್ ಎದುರಾದರು. ಫೆ 12ರಂದು ಆರಿಪ್ ದವಾಲ್ ಸಾಬ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ವಿಷಯವಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆಯಿತು.

Advertisement. Scroll to continue reading.

`ನೀನು ಯಾರಿಗೆ ಕಂಪ್ಲೆಟ್ ಮಾಡಿದರೂ ನಾನು ಹೆದರುವುದಿಲ್ಲ. ಕೈ ಕಾಲು ಮುರಿದು ಜೀವ ತೆಗೆಯುವೆ’ ಎಂದು ಅನೀಶಗೌಸ್ ತಹಶೀಲ್ದಾರ್ ಬೆದರಿಸಿದರು. `ಇನ್ನು ಯಾವುದೇ ಮಸೀದಿ ವಿಷಯಕ್ಕೆ ಬಂದರೂ ನಾನು ಸುಮ್ಮನಿರುವುದಿಲ್ಲ. ನಿನ್ನ ವಿರುದ್ಧ ಸುಳ್ಳು ದೂರು ದಾಖಲಿಸಿ, ಜೀವಕ್ಕೆ ತೊಂದರೆ ಮಾಡುವೆ’ ಎಂದು ಜಹೀರ್ ಶೇಖ್ ಹೇಳಿದರು. ಕೊನೆಗೆ ಈ ಇಬ್ಬರು `ನಾನು ನಿನ್ನ ಕೊಲೆ ಮಾಡುವೆ. ನಾನು ನಿನ್ನ ಕೊಲೆ ಮಾಡುವೆ’ ಎಂದು ಪರಸ್ಪರ ಜೀವ ಬೆದರಿಕೆ ಒಡ್ಡಿಕೊಂಡರು. ಈ ವಿಷಯವಾಗಿ ಇಬ್ಬರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಕಾಲೇಜಿನ ಕೀರ್ತಿ ಹೆಚ್ಚಿಸಿದ ಅರ್ಜುನ ಸಂಸ್ಥೆ ವಿದ್ಯಾರ್ಥಿಗಳು!

Next Post

ಉಳವಿ ಜಾತ್ರೆಗೆ ಜನ ಸಾಗರ!

Next Post

ಉಳವಿ ಜಾತ್ರೆಗೆ ಜನ ಸಾಗರ!

ಕಂಪ್ಯುಟರ್ ಆಪರೇಟರ್‌ಗಳಿಗೆ ಆಗಿಲ್ಲ ಸಂಬಳ!

ಅಗ್ನಿ ಆಕಸ್ಮಿಕ: ಸುಟ್ಟು ಕರಕಲಾದ ಕೊಟ್ಟಿಗೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.