6
  • Latest

ದನ ಬೆದರಿಸಲು ಹೋದವರ ಬೈಕ್ ನಾಪತ್ತೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದನ ಬೆದರಿಸಲು ಹೋದವರ ಬೈಕ್ ನಾಪತ್ತೆ!

AchyutKumar by AchyutKumar
February 26, 2025
in ಸ್ಥಳೀಯ
advt advt advt
ADVERTISEMENT

ಶಿರಸಿಯ ಬನವಾಸಿ ಹಾಗೂ ಮಳಲಗಾವಿನಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆಗೆ ಬಂದವರ ಬೈಕ್ ಕಳ್ಳತನವಾಗಿದೆ. ಬೈಕ್ ಕಳೆದುಕೊಂಡು ಮನೆಗೆ ಹೋಗಲು ತೊಂದರೆ ಅನುಭವಿಸಿದ ಇಬ್ಬರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ದಾಸನಕೊಪ್ಪದ ಲಪಗುಡ್ಡೆಯ ಸಂತೋಷ ದಡ್ಡಿಕೊಪ್ಪ ಹಾಗೂ ಮುಂಡಗೋಡ ಅಟ್ಟಬೈಲಿನ ಹನುಮಂತ ಕಡಗೋಡ ಅವರು ದನ ಬೆದರಿಸುವ ಸ್ಪರ್ಧೆಗೆ ಹೋಗಿ ಬೈಕ್ ಕಳೆದುಕೊಂಡಿದ್ದಾರೆ. ಫೆ 23ರಂದು ದನಗನಹಳ್ಳಿಯಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆ ನೋಡಲು ಸಂತೋಷ ದಡ್ಡಿಕೊಪ್ಪ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವುದಕ್ಕಾಗಿ ಅವರು ಅಲ್ಲಿಂದ ಹೊರ ಬಂದರು. ಆದರೆ, ಅವರು ನಿಲ್ಲಿಸಿದ ಜಾಗದಲ್ಲಿ ಬೈಕ್ ಇರಲಿಲ್ಲ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಅಲ್ಲಿ-ಇಲ್ಲಿ ಹುಡುಕಾಡಿದರೂ ಅವರ ಬೈಕ್ ಸಿಗಲಿಲ್ಲ. ಹೀಗಾಗಿ ಅವರು ಆ ದಿನ ಮನೆಗೆ ಹೋಗಲು ಸಮಸ್ಯೆ ಅನುಭವಿಸಿದರು. ಕೊನೆಗೆ ಅವರಿವರ ಕೈ-ಕಾಲು ಹಿಡಿದು ಬೇರೆ ವಾಹನದ ಮೂಲಕ ಮನೆ ಸೇರಿದರು. ಅದರಂತೆ, ಮುಂಡಗೋಡ ಅಟ್ಟಬೈಲಿನ ಹನುಮಂತ ಕಡಗೋಡ ಸಹ ಫೆ 26ರಂದು ಮಳಲಗಾವ್ ಗ್ರಾಮದಲ್ಲಿ ನಡೆದ ದನ ಬೆದರಿಸುವ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ಅವರು ಅಲ್ಲಿಯೇ ಇದ್ದರು. ಕೊನೆಗೆ ಅಲ್ಲಿಂದ ಹೊರ ಬಂದು ನೋಡಿದಾಗ ಬೈಕ್ ಕಾಣಲಿಲ್ಲ.

ಹೀಗಾಗಿ ಹನುಮಂತ ಕಡಗೋಡ ಅವರು ಮುಂಡಗೋಡಿಗೆ ಹೋಗಲು ಸಮಸ್ಯೆ ಅನುಭವಿಸಿದರು. ಜೊತೆಗೆ ತಮ್ಮ ಬೈಕ್ ಕಾಣೆಯಾದ ಬಗ್ಗೆಯೂ ತಲೆಬಿಸಿ ಮಾಡಿಕೊಂಡರು. ಬೈಕ್ ಹುಡುಕಾಟ ನಡೆಸಿದರೂ ಸಿಗದ ಕಾರಣ ಅವರು ಪೊಲೀಸರ ಮೊರೆ ಹೋದರು. ಸದ್ಯ ಈ ಎರಡು ಪ್ರಕರಣ ದಾಖಲಿಸಿಕೊಂಡಿರುವ ಬನವಾಸಿ ಠಾಣೆಯ ಪೊಲೀಸರು ಬೈಕ್ ಹುಡುಕಿಕೊಡುವ ಭರವಸೆ ನೀಡಿದ್ದಾರೆ.

ShareSendTweetShare
ADVERTISEMENT
Previous Post

ದೇವರ ದರ್ಶನಕ್ಕೆ ಪೈಪೂಟಿ: ಪೊಲೀಸರ ನಡುವೆ ಮಾರಾಮಾರಿ!

Next Post

ಅಪರಿಚಿತ ವಾಹನ ಡಿಕ್ಕಿ: ಮಹಿಳೆ ಸಾವು!

Next Post

ಅಪರಿಚಿತ ವಾಹನ ಡಿಕ್ಕಿ: ಮಹಿಳೆ ಸಾವು!

ಟೆಂಪೋಗೆ ಗುದ್ದಿದ ಲಾರಿ: ಪ್ರಯಾಣಿಕನಿಗೆ ಗಾಯ

ಅಪಘಾತ: ಗಾಯಗೊಂಡವರಿಗೆ ನೆರವಾದ ಶಾಸಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.