6
  • Latest

ಅರಣ್ಯ ಅತಿಕ್ರಮಣದಾರರಿಗೆ ಅನಗತ್ಯ ಅಲೆದಾಟ: ಬಡ ಜನರನ್ನು ಕಾಡಿಸುವುದೇ ಅಧಿಕಾರಿಗಳ ಗುರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅರಣ್ಯ ಅತಿಕ್ರಮಣದಾರರಿಗೆ ಅನಗತ್ಯ ಅಲೆದಾಟ: ಬಡ ಜನರನ್ನು ಕಾಡಿಸುವುದೇ ಅಧಿಕಾರಿಗಳ ಗುರಿ!

ಅತಿಕ್ರಮಣ ಅಧಿಕೃತವಾ? ಅನಧಿಕೃತವಾ ಎಂಬುದೇ ಈಗಿನ ಪ್ರಶ್ನೆ | ಬೆಳಗ್ಗಿನ ವಿಚಾರಣೆಗೆ ಹಿಂದಿನ ರಾತ್ರಿ ನೋಟಿಸ್ | ವಿಚಾರಣೆಗೆ ಕರೆದ ಅಧಿಕಾರಿಗಳೇ ಇಲ್ಲ | ಅತಿಕ್ರಮಣ ತೆರವಿಗೆ ಅಧಿಕಾರಿಗಳ ಆಸಕ್ತಿ

AchyutKumar by AchyutKumar
September 9, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ವಿಚಾರಣೆ ನೋಟಿಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾದರೆ ಅಲ್ಲಿ ವಿಚಾರಣೆ ನಡೆಸುವ ಅಧಿಕಾರಿಗಳೇ ಇರಲಿಲ್ಲ. ಇದರಿಂದ ಅರಣ್ಯ ಅತಿಕ್ರಮಣದಾರರು ಅನಗತ್ಯ ತೊಂದರೆ ಅನುಭವಿಸಿದರು.

ರಾಜ್ಯದ ಎಲ್ಲಡೆ ಅರಣ್ಯ ಅತಿಕ್ರಮಣ ನಡೆಸಿದವರನ್ನು ಒಕ್ಕಲೆಬ್ಬಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ್ದು, ನಂತರ ಜಿಪಿಎಸ್ ಆದವರ ಒತ್ತುವರಿ ತೆರವು ಮಾಡದಂತೆ ಸೂಚನೆ ನೀಡಿದ್ದರು. ಇದೀಗ ಯಾವ ಅರಣ್ಯ ಅತಿಕ್ರಮಣದಾರರು ಜಿಪಿಎಸ್ ಮಾಡಿಸಿಕೊಂಡಿದ್ದಾರೆ? ಯಾರು ಮಾಡಿಸಿಕೊಂಡಿಲ್ಲ? ಎನ್ನುವುದರ ಬಗ್ಗೆ ವಿಚಾರಣೆ ಶುರುವಾಗಿದೆ. ಈ ಭಾನುವಾರ ರಾತ್ರಿ ಅತಿಕ್ರಮಣದಾರರಿಗೆ ನೋಟಿಸ್ ನೀಡಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ರಾತ್ರಿ ದೊರೆತ ನೋಟಿಸ್’ನಿಂದ ಭಯಗೊಂಡ ಅತಿಕ್ರಮಣದಾರರು ಬೆಳಗ್ಗೆ ಸಮಯಕ್ಕೆ ಸರಿಯಾಗಿ ಅರಣ್ಯ ಇಲಾಖೆಗೆ ಕಚೇರಿಗೆ ಹಾಜರಾದರೇ ಅಲ್ಲಿ ವಿಚಾರಣೆ ನಡೆಸುವವರೇ ಇರಲಿಲ್ಲ!

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಸಮಯಕ್ಕೆ ಸರಿಯಾಗಿ ಅತಿಕ್ರಮಣದಾರರು ಹಾಜರಾದರೂ ಅಧಿಕಾರಿಗಳು ಬಾರದ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಮೊನ್ನೆ ಸಹ ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಕರೆದು ವಿಚಾರಣಾ ಅಧಿಕಾರಿಗಳು ಸಂಜೆ 5 ಗಂಟೆಗೆ ಹಾಜರಾಗಿದ್ದನ್ನು ಅವರು ಸ್ಮರಿಸಿದರು. `ಅಧಿಕಾರಿಗಳು ಸರಿಯಾಗಿ ಸಮಯ ಪಾಲನೆ ಮಾಡದ ಕಾರಣ ಅರಣ್ಯ ಇಲಾಖೆ ಕಚೇರಿ ಮುಂದೆ ಅತಿಕ್ರಮಣದಾರರು ಅನಗತ್ಯವಾಗಿ ಕಾಯಬೇಕಿದೆ’ ಎಂದು ರವೀಂದ್ರ ನಾಯ್ಕ ವಿವರಿಸಿದರು.

ಸೋಮವಾರ ಅಂತೂ ಮುಕ್ಕಾಲು ಗಂಟೆ ತಡವಾಗಿ ಬಂದ ಅಧಿಕಾರಿಗಳು ವಿಚಾರಣೆ ನಡೆಸಿದರು. ಅಸಮರ್ಪಕ ಮತ್ತು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸುವ ಬಗ್ಗೆ ವಿಚಾರಣೆ ನಡೆಸಿದನ್ನು ಸಹ ರವೀಂದ್ರ ನಾಯ್ಕ ಖಂಡಿಸಿದರು. ಅತಿಕ್ರಮಣದಾರರಿಗೆ ಅರ್ಥವಾಗದ ಭಾಷೆಯಲ್ಲಿ ನೋಟಿಸ್ ನೀಡಿರುವುದು, ವಿಚಾರಣೆಗೆ ಸಂಬoಧಿಸಿದ ಪ್ರಮುಖ ಅಂಶಗಳನ್ನು ನೋಟಿಸಿನಲ್ಲಿ ಬರೆಯದಿರುವುದು ಹಾಗೂ ಕಾನೂನಿನಲ್ಲಿ ಅವಕಾಶವಿಲ್ಲದ ವ್ಯಕ್ತಿಯು ಪ್ರಕರಣ ದಾಖಲಿಸಿರುವುದು ಪ್ರಮುಖ ನ್ಯೂನ್ಯತೆಗಳಾಗಿ ಕಂಡು ಬಂದಿದ್ದು, ಈ ಎಲ್ಲಾ ಅಂಶಗಳ ಬಗ್ಗೆ ರವೀಂದ್ರ ನಾಯ್ಕ ಗಮನ ಸೆಳೆದರು.
`ಒಕ್ಕಲೇಬ್ಬಿಸುವ ವಿಚಾರಣೆ ಮತ್ತು ಅತಿಕ್ರಮಣದಾರರ ಮೇಲೆ ದಾಖಲಾದ ಪ್ರಕರಣಾ ಅರಣ್ಯ ಅತಿಕ್ರಮಣದಾರರ ಮೇಲೆ ದಾಖಲಿಸುವ ಸಂದoರ್ಭದಲ್ಲಿ ಅರಣ್ಯ ಅಧಿಕಾರಿಗಳು ಕನಿಷ್ಠ ಕಾನೂನು ಪಾಲನೆಯನ್ನು ಸಹ ಮಾಡಿಲ್ಲ’ ಎಂದವರು ಆಕ್ಷೇಪ ವ್ಯಕ್ತಪಡಿಸಿದರು.

ShareSendTweetShare
ADVERTISEMENT
Previous Post

ಗುರು ನಮನ | ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ.. ನೀನೇ ರಾಜಕುಮಾರ!

Next Post

10 ವರ್ಷ ಕಾಡಿದ ಮಂಡಿನೋವು: ವೃದ್ಧ ಜೀವಕ್ಕೆ ಕೊನೆಗೂ ಮುಕ್ತಿ!

Next Post

10 ವರ್ಷ ಕಾಡಿದ ಮಂಡಿನೋವು: ವೃದ್ಧ ಜೀವಕ್ಕೆ ಕೊನೆಗೂ ಮುಕ್ತಿ!

ದೇವರು ನೀಡಿದ ಚಿನ್ನದ ವರ!

ಗೋ ರಕ್ಷಕನಿಗೆ ದೊರೆತ ಗೌರವ: ಶಿವಮೊಗ್ಗದಲ್ಲಿ ಸೇವೆ.. ಬೀದರದಲ್ಲಿ ಪ್ರಶಸ್ತಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.